ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್ನಲ್ಲಿ ಮೂವರು ಮೃತಪಟ್ಟ ನಂತರ, ದುಷ್ಕರ್ಮಿಗಳು 7 ಕಳ್ಳಬೇಟೆ ತಡೆ ಶಿಬಿರಗಳು, 9 ವಸತಿಗೃಹಗಳು, ಒಂದು ಜೀಪ್ ಹಾಗೂ 4 ಬೈಕ್ಗಳನ್ನು ಧ್ವಂಸಗೊಳಿಸಿ ಅರಣ್ಯ ಇಲಾಖೆಗೆ ನಷ್ಟ ಉಂಟುಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಅರಣ್ಯಕ್ಕೆ ಆ ನಾಲ್ವರು ಬೇಟೆಯಾಡಲು ಬಂದಿದ್ದರು ಎಂದು ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಾಡು ಪ್ರಾಣಿಗಳ ಬೇಟೆಗೆ ಬಂದವರು ನಮ್ಮನ್ನು ಕಂಡು ಫೈರಿಂಗ್ ಮಾಡಲು ಶುರು ಮಾಡಿದರು.
Poachers Encounter: ಚಾಮರಾಜನಗರದ (Chamarajnagar) ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗಿನ ಜಾವದಲ್ಲಿ ನಡೆದ ಗುಂಡಿನ ಚಕಮಕಿಯಿಂದೇ ಮೂವರು ಬೇಟೆಗಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಈ ಘಟನೆಯಲ್ಲಿ ಓರ್ವನಿಗೆ ಗಾಯವಾಗಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬರ ಅಧ್ಯಯನ ನಡೆಸಿದರು. ಈ ವೇಳೆ ಕೆಲ ಗ್ರಾಮದ ಗ್ರಾಮಸ್ಥರು ಸಚಿವರನ್ನು ತರಾಟೆಗೆ ತೆಗೆದುಕೊಂಡರೆ, ಇನ್ನೂ ಒಂದಿಷ್ಟು ಗ್ರಾಮಗಳ ಜನ ಸಮಸ್ಯೆಗಳ ಸುರಿಮಳೆಯನ್ನೇ ಸಚಿವರ ಮುಂದಿಟ್ಟರು.. ಅದರಲ್ಲಿ ಗಮನ ಸೆಳೆದಿದ್ದು ಅಕ್ರಮ ಮದ್ಯ ಮಾರಾ... ಈ ಕುರಿತ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...
ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್. ಅಶೋಕ್, ಎಸ್ಐಆರ್ ಪರ ಬ್ಯಾಟಿಂಗ್ ಮಾಡಿದ್ರೆ, ಕೇವಲ ಎಸ್ಐಆರ್ ಬಗ್ಗೆ ಮಾತನಾಡಲು ನಮ್ಮ ಜಿಲ್ಲೆಗೆ ಬಂದಿದ್ದೀರಾ? ರೈತರ ಬವಣೆ ಬಗ್ಗೆ ನಿಮಗೂ ಯಾವುದೇ ಚಿಂತೆ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಕುಲಗಾಣ ಗ್ರಾಮದಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಹಸುವೊಂದರ ಮೇಲೆ ದಾಳಿ ನಡೆಸಿ ಕೊಂದು, ಅರ್ಧ ದೇಹ ತಿಂದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಪೆಟ್ರೋಲ್ ಹಾಕಿಸಲೆಂದು ಬರುತ್ತಿರುವಾಗ ಮತ್ತೊಂದು ಬೈಕ್ ವೇಗವಾಗಿ ಬಂದಿದೆ. ಈ ವೇಳೆ ಎರಡು ಬೈಕ್ಗಳ ನಡುವೆ ಭೀಮನಬೀಡು ಬಳಿ ಅಪಘಾತ ಸಂಭವಿಸಿದೆ.
ಅರಣ್ಯ ಇಲಾಖೆ ಕೂಡ ಈ ಕುರಿತು ಪ್ರವಾಸಿಗರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ವನ್ಯಜೀವಿಗಳು ಕಾಣಿಸಿಕೊಂಡಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಾಹನದಿಂದ ಇಳಿಯಬಾರದು, ಪ್ರಾಣಿಗಳಿಗೆ ಆಹಾರ ನೀಡಬಾರದು, ಜೋರಾಗಿ ಕೂಗುವುದು ಅಥವಾ ಫ್ಲ್ಯಾಶ್ ಲೈಟ್ ಬಳಸಿ ಕಿರಿಕಿರಿ ಉಂಟುಮಾಡಬಾರದು ಎಂದು ಮನವಿ ಮಾಡಿದೆ.
Leopard Attack: ಚಾಮರಾಜನಗರದಲ್ಲಿ (Chamarajanagar) ಇದೀಗ ಮತ್ತೆ ಚಿರತೆ (Leopard) ದಾಳಿ ಪ್ರಕರಣ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿಯ ತಟ್ಟಿಕೆರೆ ದೊಡ್ಡಿ ಹಾಡಿಯಲ್ಲಿ ಶನಿವಾರ ರಾತ್ರಿ ಅಜ್ಜಿ ಮತ್ತು ಮೊಮ್ಮಗಳ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಅಸಮರ್ಪಕವಾಗಿರುವುದು ಕೃಷಿಗೆ ದೊಡ್ಡ ಹೊಡೆತ ನೀಡಿದೆ. ಒಂದು ತಿಂಗಳು ಮಳೆ ಕೊರತೆ, ಮತ್ತೊಂದು ತಿಂಗಳು ಅತಿಯಾದ ಮಳೆಯಾಗಿದ್ದರೂ ಅದು ಕೃಷಿಗೆ ಪೂರಕವಾಗಿಲ್ಲ. ಮಳೆ ನಂಬಿ ಬಿತ್ತನೆ ಮಾಡಿದ ರೈತರು ಇದೀಗ ಬೆಳೆ ಉಳಿಸಿಕೊಳ್ಳುವ ಚಿಂತೆಯಲ್ಲಿ ಮುಳುಗಿದ್ದಾರೆ.
ಅಂಗನವಾಡಿ ಆವರಣದೊಳಗೇ ಯಾವುದೇ ಸುರಕ್ಷತಾ ಸರಳು ಅಥವಾ ಗೇಟ್ ಇಲ್ಲದೆ ಬಾವಿ ತೆರೆದಿರುವುದರಿಂದ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಹದೇಶ್ವರನ ಪುಣ್ಯ ಕ್ಷೇತ್ರದಲ್ಲಿ ಮಕ್ಕಳೇಶ್ವರ ನಿಜಕ್ಕೂ ಪವಾಡವನ್ನೇ ಮಾಡುತ್ತಿದ್ದು ದಶಕಗಳಿಂದ ಮಕ್ಕಳಾಗದ ದಂಪತಿ ಇಲ್ಲಿ ಔಷಧಿ ಪಡೆದು ಸಂತಾನ ಪಡೆದಿದ್ದನ್ನು ಕೇಳಿ ಶಶಿಕುಮಾರ್ ಮತ್ತು ತಾರಾ ವಿಸ್ಮಯರಾದರು.
ತಾಳವಾಡಿಯಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂಟಿ ಸಲಗ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ತರಕಾರಿ ಹಾಗೂ ಕಬ್ಬು ತುಂಬಿದ ವಾಹನಗಳಿಗಾಗಿ ರಸ್ತೆಯಲ್ಲೇ ಕಾದು ನಿಲ್ಲುವುದು ಸಾಮಾನ್ಯವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಶಶಿಧರ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Heat Stroke in Karnataka: ದಿನದಿಂದ ದಿನಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು ಸುಡುಸುಡು ಬಿಸಿಲಿಗೆ ಜನರು ಕಂಗಾಲಾಗಿದ್ದಾರೆ. ಬೆಳಗ್ಗೆ 11 ರ ಬಳಿಕ ಜನರು ಮನೆಯಿಂದ ಹೊರಬಾರದಷ್ಟು ಬಿಸಿ ವಾತಾವರಣ ನಿರ್ಮಾಣವಾಗಿದ್ದು ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
Fire in forest: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಹಾವಿನಮೂಲೆ ಪ್ರದೇಶದಲ್ಲ ಕಳೆದೆರಡು ವಾರಗಳಲ್ಲಿ ಮೂರನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
Elephant Gajendra: ದಶಕಗಳ ಕಾಲ ಮೈಸೂರು ದಸರಾ ಮಹೋತ್ಸವದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಗಜೇಂದ್ರನಿಗೆ ಕಾಡಿನಲ್ಲಿ ಬಲಿಷ್ಠ ಕಾಡಾನೆಗಳಿಂದ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಇದ್ದು, ಗಜೇಂದ್ರನನ್ನು ಸುರಕ್ಷಿತವಾಗಿ ಯಾವುದಾದರೂ ಸುಸಜ್ಜಿತ ಆನೆ ಶಿಬಿರಕ್ಕೆ ವರ್ಗಾಯಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ಹಿನ್ನಲೆಯಲ್ಲಿ ಏಕಾಂಗಿ ಗಜೇಂದ್ರನನ್ನು ಮತ್ತಿಗೋಡು ಶಿಬಿರಕ್ಕೆ ರವಾನಿಸಲಾಗಿದೆ.
Bannari Mariamman Kondotsava: ದಿಂಬಂ ಘಟ್ಟ ಪ್ರದೇಶದ ಪ್ರಸಿದ್ಧ ಬಣ್ಣಾರಿ ಮಾರಿಯಮ್ಮನ ದೇವಾಲಯದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು. ಎರಡು ರಾಜ್ಯಗಳ ಆರಾಧ್ಯ ದೈವ ಬಣ್ಣಾರಿ ಮಾರಿಯಮ್ಮನ ಈ ಕೊಂಡೋತ್ಸವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾಗಿಯಾಗಿದ್ದರು.