India vs Sri Lanka ODI Series - ಶ್ರೀಲಂಕಾ ತಂಡದ ಇಬ್ಬರು ಸಹಾಯಕ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಗುರಿಯಾದ ಬಳಿದ ಇದೀಗ ಭಾರತ-ಶ್ರೀಲಂಕಾ ನಡುವೆ ಜುಲೈ 13 ರಿಂದ ಆರಂಭವಾಗಬೇಕಿದ್ದ ಸರಣಿಯನ್ನು ರೀಶೆಡ್ಯೂಲ್ ಮಾಡಲಾಗುತ್ತಿದೆ ಎನ್ನಲಾಗಿದೆ. ಇದೀಗ ಸರಣಿ ಜುಲೈ 17 ಅಥವಾ 18 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ತನ್ನ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಸೇವೆಯನ್ನು ಪರಿಚಯಿಸಿದೆ. ಈಗ Vi ಆ್ಯಪ್ ಬಳಸಿ ತಮ್ಮ ಹತ್ತಿರದ COVID 19 ಕೇಂದ್ರವನ್ನು ಸರ್ಚ್ ಮಾಡಿ, ಲಸಿಕೆಗಾಗಿ ಸ್ಲಾಟ್ಗಳನ್ನು ಕಾಯ್ದಿರಿಸಬಹುದು.
ಜುಲೈ 19 ರಿಂದ ಎಲ್ಲಾ ಕಾನೂನು ಲಾಕ್ಡೌನ್ ನಿರ್ಬಂಧಗಳನ್ನು ಕೊನೆಗೊಳಿಸುವ ಅಪಾಯಕಾರಿ ಮತ್ತು ಅನೈತಿಕ ಪ್ರಯೋಗದ ವಿರುದ್ಧ ಯುಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಭಾರತೀಯ ಮೂಲದ ತಜ್ಞರು ಸೇರಿದಂತೆ 100 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ವೈದ್ಯರು ಗುರುವಾರ ಜಂಟಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು, 23,123 ಕೋಟಿ ಮೌಲ್ಯದ ಹೊಸ ತುರ್ತು ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.ಗುರುವಾರದ ಪ್ರಧಾನಿ ಮೋದಿ ನೂತನ ಸಚಿವ ಸಂಪುಟದೊಂದಿಗೆ ನಡೆದ ಸಭೆಯ ನಂತರ ಈ ಘೋಷಣೆ ಬಂದಿದೆ.
Coronavirus Active Active Cases - ಒಂದು ದಿನದಲ್ಲಿ ಹೊಸ ಕರೋನಾ (Covid-19) ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳ ನಂತರ ಚೇತರಿಸಿಕೊಂಡ ಪ್ರಕರಣಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು 8 ರಾಜ್ಯಗಳನ್ನು ಎಚ್ಚರಿಸಿದೆ. ಈ ರಾಜ್ಯಗಳು ಅತಿ ಹೆಚ್ಚು ಸಕಾರಾತ್ಮಕತೆಯನ್ನು ಹೊಂದಿವೆ.
China Covid-19 Vaccine Latest News - ಚೀನಾ (China) ಕೊರೊನಾ ವ್ಯಾಕ್ಸಿನ್ (China Corona Vaccine ) ಗಾಳಿಗುಳ್ಳೆ ಒಡೆದುಹೋಗಿದೆ ಹಾಗೂ ಇದೀಗ ಅದರ ಪ್ರಭಾವದ ಕುರಿತು ಕೂಡ ಶಂಕೆ ವ್ಯಕ್ತವಾಗುತ್ತಿದೆ. ಚೀನಾದ ಕರೋನಾ ಲಸಿಕೆ ಪರೀಕ್ಷೆ ನಡೆಸಿದ್ದ ಪ್ರಮುಖ ವಿಜ್ಞಾನಿ (Chief Scientist) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Online Classes - ಆನ್ಲೈನ್ ಶಿಕ್ಷಣದ (Online Education) ಕಾರಣ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರಲ್ಲಿ ಸಮೀಪ ದೃಷ್ಟಿದೋಷಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಈಗ ಲ್ಯಾಂಬ್ಡಾ ಎಂಬ ಹೊಸ ಕರೋನವೈರಸ್ ರೂಪಾಂತರವು ಹೊರಹೊಮ್ಮಿರುವುದು ಈಗ ಹೊಸ ಆತಂಕಕ್ಕೆಕಾರಣವಾಗಿದೆ.ಹಾಗಾದರೆ ಈ ವೈರಸ್ ನ ವಿಶೇಷತೆಯೇನು?, ಈ ವೈರಸ್ ಮೊದಲು ಕಂಡು ಹಿಡಿಯಲಾಯಿತು ಎನ್ನುವ ವಿಚಾರಗಳ ಕುರಿತಾದ ಮಾಹಿತಿಯನ್ನು ತಿಳಿಯೋಣ
ಡೆಲ್ಟಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದೇಶದ ಪ್ರತಿಯೊಬ್ಬ ಯುವಕರು ತಮ್ಮ ರಕ್ಷಣೆಗಾಗಿ ಕೊರೊನಾ ಲಸಿಕೆ ಪಡೆದುಕೊಳ್ಳಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸಲಹೆ ನೀಡಿದ್ದಾರೆ.
Coronavirus third wave in India: ಭಾರತವು ಆಗಸ್ಟ್ನಿಂದ ಕರೋನವೈರಸ್ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ನೋಡಬಹುದು ಮತ್ತು ಇದು ಸೆಪ್ಟೆಂಬರ್ನಲ್ಲಿ ಉತ್ತುಂಗಕ್ಕೇರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿ ಮಾಡಿದೆ. "ಕೋವಿಡ್ -19: ರೇಸ್ ಟು ಫಿನಿಶಿಂಗ್ ಲೈನ್" ಎಂಬ ವರದಿಯನ್ನು ಎಸ್ಬಿಐ ರಿಸರ್ಚ್ ಸಿದ್ಧಪಡಿಸಿದೆ.
ಕೊರೊನಾ ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಮರೋಪಾದಿಯಲ್ಲಿ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ. ಹೀಗಿದ್ದರೂ ಕೆಲವು ಜನರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
Arindam Pramanik: ಸುಬರ್ನಾಟಾದಂತಹ ಪ್ರಸಿದ್ಧ ಬಂಗಾಳಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಪ್ರಸಿದ್ಧ ನಟ ಅರಿಂದಂ ಪ್ರಮಣಿಕ್ (Arindam Pramanik) ಕಳೆದ ಒಂದು ವರ್ಷದಿಂದ ಕೆಲಸ ಸಿಗದೇ ನಿರುದ್ಯೋಗಿಯಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ತಮ್ಮ ಕುಟುಂಬವನ್ನು ಪೋಷಿಸಲು ರಸ್ತೆಯಲ್ಲಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ.
Vaccination To Pregnant Women - ಇನ್ಮುಂದೆ ದೇಶದ ಗರ್ಭವತಿ ಮಹಿಳೆಯರಿಗೂ ಕೂಡ ಕೊರೊನಾದಿಂದ (Coronavirus) ರಕ್ಷಣೆ ನೀಡಲು ಲಸಿಕೆಯನ್ನು ಹಾಕಲಾಗುವುದು. ಕೇಂದ್ರ ಆರೋಗ್ಯ ಸಚಿವಾಲಯ ಗರ್ಭವತಿ ಮಹಿಳೆಯರಿಗೂ (Pregnant Ladies) ಕೂಡ ಲಸಿಕೆ ಹಾಕಲು ಅನುಮತಿ ನೀಡಿದೆ.
ಉದ್ದೇಶಿತ ಕೋವಿಡ್ ಪ್ರತಿಕ್ರಿಯೆ ಮತ್ತು ನಿರ್ವಹಣೆಯನ್ನು ಕೈಗೊಳ್ಳುವ ಪ್ರಯತ್ನಗಳಲ್ಲಿ ತಂಡಗಳು ರಾಜ್ಯಗಳನ್ನು ಬೆಂಬಲಿಸಲಿವೆ ಮತ್ತು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.