ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರರಿಸುವ ಕಾರ್ಯಕ್ಕೆ ವಿದೇಶಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಚಾಲನೆ ನೀಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಾಂತರಿಸುವ ಯೋಜನೆಗಾಗಿ ನಿಯಮವನ್ನು ಉಚ್ಚರಿಸಿದ್ದಾರೆ.
ವಿಶ್ವಾದ್ಯಂತ ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಎಷ್ಟೊಂದು ಕೆಟ್ಟ ಪ್ರವೃತ್ತಿಯನ್ನು ಹೊಂದಿದೆ ಎಂದರೆ, ಅದು ಹವಾಮಾನ ಮತ್ತು ಸ್ಥಳಕ್ಕೆ ಅನುಗುಣವಾಗಿ ತನ್ನ ಆಕಾರ ಹಾಗೂ ಬಣ್ಣ ಬದಲಾಯಿಸುವ ಮೂಲಕ ಜನರಲ್ಲಿ ಸೋಂಕು ಪಸರಿಸುತ್ತಿದೆ.
ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ನಡೆಸಲಾಗಿರುವ ಚರ್ಚೆಯ ವೇಳೆ ಪ್ರಧಾನಿ ಮೋದಿ ಲಾಕ್ ಡೌನ್ ತೆರವುಗೊಳಿಸಲು ಸಮಗ್ರ ನೀತಿ ರೂಪಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ತಮ್ಮ ತಮ್ಮ ಪ್ರದೇಶಗಳಲ್ಲಿ ಕೊರೊನಾ ವೈರಸ್ ನ ಸ್ಥಿತಿಗತಿಗೆ ಅನುಗುಣವಾಗಿ ಲಾಕ್ ಡೌನ್ ಅನ್ನು ತೆರವುಗೊಳಿಸುವ ಅಥವಾ ಬಿಡುವ ಕುರಿತು ನೀತಿ ರೂಪಿಸಲು ಸಲಹೆ ನೀಡಿದ್ದಾರೆ.
ಈ ಕುರಿತು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವ ಕನಿಕಾ ಕಪೂರ್ ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗೆಳು ಇರಲಿಲ್ಲ ಎಂಬುದನ್ನು ಮನವರಿಕೆಯಾದ ಬಳಿಕವಷ್ಟೇ ತಾವು ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದ್ದಾಳೆ. ಅಷ್ಟೇ ಅಲ್ಲ ಅವುಗಳಲ್ಲಿ ಯಾವುದೇ ಔತಣಕೂಟವನ್ನು ತಾವು ಏರ್ಪಡಿಸಿರಲಿಲ್ಲ ಎಂದೂ ಕೂಡ ಕನಿಕಾ ಹೇಳಿದ್ದಾಳೆ.
ಭಾರತದಲ್ಲಿ ಮೇ 16 ರ ನಂತರ ಕೊರೊನಾ ಹೊಸ ಪ್ರಕರಣಗಳಿರಲ್ಲ ಎಂದು ನೂತನ ಸಂಶೋಧನಾ ಅಧ್ಯಯನ ವರದಿಯೊಂದು ಹೇಳಿದೆ.ವೈದ್ಯಕೀಯ ನಿರ್ವಹಣೆ ಸಂಬಂಧಿಸಿದ ಅಧಿಕಾರಿ ವಿ.ಕೆ ಪಾಲ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ.
ವಿದೇಶಾಂಗ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಏರ್ ಇಂಡಿಯಾ, ರಾಜ್ಯ ಸರ್ಕಾರಗಳು ಮತ್ತು ವಿದೇಶದಲ್ಲಿರುವ ಭಾರತೀಯ ನಿಯೋಗಗಳ ಸಹಯೋಗದೊಂದಿಗೆ, ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕೆ ಲಾಕ್ ಡೌನ್ ಮುಗಿದ ನಂತರ ಚಾಲನೆ ನೀಡಲಾಗುತ್ತದೆ ಎನ್ನಲಾಗಿದೆ.
ಮಾರ್ಚ್ 25 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್ಡೌನ್ನ ಒಂದು ತಿಂಗಳು ಪೂರ್ಣಗೊಂಡಿದ್ದರಿಂದ ಭಾರತದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳು 24,000 ದಾಟಿದ್ದರೆ, ಸಾವಿನ ಸಂಖ್ಯೆ 775 ಕ್ಕೆ ತಲುಪಿದೆ.
ದೇಶದಲ್ಲಿ ಅಂದಾಜು ನಾಲ್ಕು ಕೋಟಿ ಮೊಬೈಲ್ ಫೋನ್ ಬಳಕೆದಾರರು ಹ್ಯಾಂಡ್ಸೆಟ್ಗಳು ಮತ್ತು ಬಿಡಿಭಾಗಗಳ ಮಾರಾಟಕ್ಕೆ ನಿರ್ಬಂಧಗಳನ್ನು ಮುಂದುವರಿಸಿದರೆ ಮೇ-ಅಂತ್ಯದ ವೇಳೆಗೆ ದೋಷಗಳು ಮತ್ತು ಸ್ಥಗಿತಗಳ ಕಾರಣದಿಂದಾಗಿ ಹ್ಯಾಂಡ್ಸೆಟ್ಗಳಿಲ್ಲದೆ ಇರುವ ನಿರೀಕ್ಷೆಯಿದೆ ಎಂದು ಉದ್ಯಮ ಸಂಸ್ಥೆ ಶುಕ್ರವಾರ ತಿಳಿಸಿದೆ.
ಭಾರತವು ಶುಕ್ರವಾರ 1,752 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ - ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರದ ಏಕೈಕ ಅತಿದೊಡ್ಡ ಸ್ಪೈಕ್ ಆಗಿದ್ದು ಒಟ್ಟು 23,452 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ COVID-19 ನಿಂದ ಇನ್ನೂ 37 ಜನರು ಸಾವನ್ನಪ್ಪಿರುವ ಸಾವಿನ ಸಂಖ್ಯೆ 723 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಲಾಕ್ ಡೌನ್ ಅನ್ನು ಉಲ್ಲಂಘಿಸಿದವರಿಗೆ ಪಾಠ ಕಲಿಸಲು ತಮಿಳುನಾಡು ಪೊಲೀಸರು ವಿನೂತನ ಕ್ರಮವೊಂದನ್ನು ಕೈಗೊಂಡಿದ್ದಾರೆ. ತಮಿಳುನಾಡು ಪೊಲೀಸರು ಕೈಗೊಂಡ ಈ ಕ್ರಮದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಕೋಪದ ನಡುವೆಯೇ ವಿಶ್ವದ ಸಾಮಾಜಿಕ ಮಾಧ್ಯಮಗಳ ದೈತ್ಯ ಕಂಪನಿ Facebook, ಸುಮಾರು 70 ದೇಶದ ಮಕ್ಕಲಿಗಾಗಿಗೆ Messenger Kids ಆಪ್ ಅನ್ನು ಲಾಂಚ್ ಮಾಡಿದೆ. ಇದಕ್ಕೂ ಮೊದಲು ಅಮೇರಿಕಾ ಹಾಗೂ ಕೆನಡದಂತಹ ದೇಶಗಳಲ್ಲಿ ಈ ಆಪ್ ಬಿಡುಗಡೆಗೊಳಿಸಲಾಗಿತ್ತು.
ಸಾಂಕ್ರಾಮಿಕ ಕರೋನವೈರಸ್ ರೋಗದ ಪ್ರಾರಂಭದ ನಂತರದ ಎರಡನೇ ಅತಿದೊಡ್ಡ ಏರಿಕೆಯೊಂದಿಗೆ, ಭಾರತವು ಬುಧವಾರ 1,486 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 20,471 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಇನ್ನೂ 49 ಜನರು ಸಾವನ್ನಪ್ಪಿದ್ದರೆ, ಒಟ್ಟು ಸಾವಿನ ಸಂಖ್ಯೆ 652 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ಬಿ-ಟೌನ್ ನ ಬಹುತೇಕ ನಟ-ನಟಿಯರು ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ತಮ್ಮ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಆದರೆ, ಇವರಲ್ಲಿ ಅನೇಕರು ಸಾಮಾಜಿಕ ಮಾಧ್ಯಮ ತಾಣಗಳಾಗಿರುವ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಭಾರಿ ಆಕ್ಟಿವ್ ಆಗಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಿಂದ ಹಿಡಿದು ವಿವಿಧ ಆಪ್, ವಿವಿಧ ವೆಬ್ ಸೈಟ್ ಗಳು ಕೊರೊನಾ ವೈರಸ್ ಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ನಿರತವಾಗಿವೆ. ಈ ನಿಟ್ಟಿನಲ್ಲಿ ಇದೀಗ ಸರ್ಕಾರ ಕೂಡ ಕಾರ್ಯತತ್ಪರವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಂಗಳವಾರ ಕರೋನವೈರಸ್ ಅನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿಲ್ಲ ಆದರೆ ಅದು ಲಭ್ಯವಿರುವ ಎಲ್ಲ ಪುರಾವೆಗಳ ಪ್ರಕಾರ ಪ್ರಾಣಿಗಳಿಂದ ಬಂದಿರಬಹುದು ಎಂದು ತಿಳಿಸಿದೆ.
ಕರೋನಾಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ಟ್ವಿಟರ್ ಖಾತೆ ಪ್ರಾರಂಭವಾಗಿದೆ. ಭಾರತ ಸರ್ಕಾರ ಟ್ವಿಟರ್ನೊಂದಿಗೆ ಸೇರಿ ಈ ಖಾತೆ ಪ್ರಾರಂಭಿಸಿದೆ. ಇಲ್ಲಿ ನೀವು ಕರೋನಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.