Credit Card Benefits: ಕ್ರೆಡಿಟ್ ಕಾರ್ಡ್ ಹಣಕಾಸಿನ ಸಾಧನವಾಗಿದ್ದು ಇದನ್ನು ಬಳಸುವುದರಿಂದಾಗುವ ಹಣಕಾಸು ಉಳಿತಾಯಕ್ಕೆ ಆಗುವ ಪ್ರಯೋಜನಗಳೇನು ಗೊತ್ತೇ? ಕ್ರೆಡಿಟ್ ಕಾರ್ಡ್ ಬಳಸುವುದರಿಂದಾಗುವ ಹಲವಾರು ಪ್ರಯೋಜನಗಳು ಹೀಗಿವೆ.
Kangana Ranaut Announces New Release Date for "Emergency": ಬಾಲಿವುಡ್ ಬೆಡಗಿ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ರಿವೀಲ್ ಆಗಿದೆ. ಈ ವಿಷಯವನ್ನು ನಟಿ ಕಂಗಾನ ಸಫಷಿಯಲ್ ಮಿಡಿಯಾದಲ್ಲಿ ಚಿತ್ರದ ಫೋಸ್ಟರ್ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ.
Kangana Ranaut : ವಿಭಿನ್ನ ಸಿನಿಮಾಗಳ ಮೂಲಕ ಡಿಫರೆಂಡ್ ರೋಲ್ನಲ್ಲಿ ಕಂಗನಾ ಅಭಿಮಾನಿಗಳನ್ನು ತೆರೆ ಮೇಲೆ ರಂಜಿಸುತ್ತಾ ಬಂದಿದ್ದಾರೆ. ಸದ್ಯ ಕಂಗನಾ ಅಭಿನಯದ ತೇಜಸ್ ಸಿನಿಮಾ ತೆರೆತಂಡಿದೆ. ಈ ವೇಳೆ ಹಿರಿಯ ನಟ ಅನುಪಮ್ ಖೇರ್ ಕಂಗನಾ ಅವರನ್ನು ಹೊಗಳಿದ್ದಾರೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Emergency 1975: 1975ರಲ್ಲಿ ಇದೇ ದಿನ ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ್ದರು. ಭಾರತದಲ್ಲಿ 25 ಜೂನ್ 1975 ರಿಂದ 21 ಮಾರ್ಚ್ 1977 ರವರೆಗೆ 21 ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು.
Emergency Movie Teaser: ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಏನಿದೆ ಗೊತ್ತಾ?
Cockpit Technology: ಕಾಕ್ಪಿಟ್ ಆಸನ ತಂತ್ರಜ್ಞಾನ ಸತತವಾಗಿ ಅಭಿವೃದ್ಧಿ ಹೊಂದುತ್ತಿದೆ. ಉತ್ಪಾದಕ ಸಂಸ್ಥೆಗಳು ಚಾಲಕರ ಸುರಕ್ಷತೆ ಮತ್ತು ಆರಾಮವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ನೂತನ ತಂತ್ರಜ್ಞಾನಗಳಾದ ಏರ್ ಬ್ಯಾಗ್, ಹಾಗೂ ಇತರ ಆಧುನಿಕ ಉತ್ಪನ್ನಗಳನ್ನು ಪೈಲಟ್ಗಳಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರಾಮ ಒದಗಿಸಲು ಅಭಿವೃದ್ಧಿ ಪಡಿಸಲಾಗುತ್ತಿದೆ.
Kangana directed the film: ಕಂಗನಾ ರಣಾವತ್ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಗುಂಗುರು ಕೂದಲಿನ ಸೌಂದರ್ಯಮಣಿ. ಬಾಲಿವುಡ್ ಸಿನಿಮಾರಂಗದಲ್ಲಿ ತಮ್ಮ ನಟನೆ ಮೂಲಕ ಮನ ಗೆದ್ದಿರುವ ಇವರು ನಟನೆ ಮಾತ್ರವಲ್ಲದೇ ನಿರ್ದೇಶನಕ್ಕೂ ಹೆಸರುವಾಸಿಯಾಗಿದ್ದಾರೆ.
ಶಂಕಿತ ಹೈಡ್ರಾಲಿಕ್ ವೈಫಲ್ಯದಿಂದಾಗಿ ಕ್ಯಾಲಿಕಟ್ನಿಂದ ದಮ್ಮಾಮ್ಗೆ ತೆರಳುತ್ತಿದ್ದ ವಿಮಾನವನ್ನು ರಾಜ್ಯ ರಾಜಧಾನಿಗೆ ತಿರುಗಿಸಿದ ನಂತರ ಶುಕ್ರವಾರ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಏರ್ ಏಷ್ಯಾ ಫ್ಲೈಟ್ i5-319 ಟೇಕ್-ಆಫ್ ರೋಲ್ ಸಮಯದಲ್ಲಿ ಪಕ್ಷಿ ತಗುಲಿದ ನಂತರ ಲಕ್ನೋ ವಿಮಾನ ನಿಲ್ದಾಣಕ್ಕೆ ಮರಳಿತು, ಅಲ್ಲಿಂದ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿತ್ತು.ಇದಾದ ನಂತರ ಪ್ರಯಾಣವನ್ನು ರದ್ದುಗೊಳಿಸಲಾಯಿತು.
Kangana Ranaut on Emergency: ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ತಮ್ಮದೇ ನಿರ್ದೇಶನದಲ್ಲಿ ‘ಎಮರ್ಜೆನ್ಸಿ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಕಳೆದ ವರ್ಷ ಎಮರ್ಜೆನ್ಸಿ ಸಿನಿಮಾ ಮಾಡುವ ಬಗ್ಗೆ ಕಂಗನಾ ಘೋಷಿಸಿದ್ದರು. ಇದೀಗ ಆ ಸಿನಿಮಾ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ, ಕಂಗನಾ ಎಮರ್ಜೆನ್ಸಿ ಸಿನಿಮಾ ಸೆಟ್ಗಳಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Sri Lanka declares state of emergency: ಅಶ್ರುವಾಯು ಶೆಲ್ಗಳ ಮಧ್ಯೆ ಭದ್ರತಾ ನಿಯೋಜನೆಯನ್ನು ಉಲ್ಲಂಘಿಸಿದ ನೂರಾರು ಉಗ್ರ ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಶ್ರೀಲಂಕಾದ ಪ್ರಧಾನಿ ನಿವಾಸದ ಆವರಣವನ್ನು ಪ್ರವೇಶಿಸಿದರು.
Colonial Pipeline Cyber Attack - ಅಮೆರಿಕದ ವಸಾಹತು ಪೈಪ್ಲೈನ್ ಕಂಪನಿಯ ಮೇಲೆ ಸೈಬರ್ ದಾಳಿಯ ನಂತರ, ಜೋ ಬಿಡೆನ್ (Joe Biden) ಆಡಳಿತವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ರಾನ್ಸಮ್ ವೆಯರ್ ದಾಳಿಯಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇಕಡಾ 2 ರಿಂದ 3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ವಿಧಿಸಿರುವ ತುರ್ತು ಪರಿಸ್ಥಿತಿ ತಪ್ಪು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ, ಆ ಅವಧಿಯಲ್ಲಿ ಏನಾಯಿತು ಎಂಬುದು ತಪ್ಪು ಎಂದು ಸೇರಿಸಿದ್ದಾರೆ, ಆದರೆ ಇದು ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿದೆ ದೇಶದ ಸಾಂಸ್ಥಿಕ ಚೌಕಟ್ಟನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ತುಣುಕನ್ನು ಶೇರ್ ಮಾಡಿ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಟ್ವಿಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸಂಸತ್ತಿನ ಭಾಷಣದ ತುಣುಕನ್ನು ಸಹ ತೋರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.