Sanjay Leela Bhansali Heart Attack: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡಿ ಬಣ್ಣದ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ..
Gicchi Giligili Juniors : ಕನ್ನಡ ಕಿರುತೆರೆಯಲ್ಲಿ ನಗೆಯ ಹಬ್ಬ ಸೃಷ್ಟಿಸಿದ್ದ ‘ಗಿಚ್ಚಿ ಗಿಲಿಗಿಲಿ’ ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಕುಟುಂಬದ ಎಲ್ಲ ವಯಸ್ಸಿನವರಿಗೂ ಹೇಳಿ ಮಾಡಿಸಿದ ಈ ಶೋ ಜನವರಿ 31ರಿಂದ ಕಲರ್ಸ್ ಕನ್ನಡದಲ್ಲಿ ಆರಂಭವಾಗುತ್ತಿದೆ.
actress: ಸೌಂದರ್ಯ ಮತ್ತು ಯಶಸ್ಸಿನ ಹಿಂದೆ ಕೆಲವೊಮ್ಮೆ ಆಘಾತಕಾರಿ ಅನುಭವಗಳೂ ಅಡಗಿರುತ್ತವೆ. ಖ್ಯಾತ ನಟಿಯೊಬ್ಬರು ಬಹಿರಂಗಪಡಿಸಿದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Aishwarya rai red shawl history: 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಐಶ್ವರ್ಯಾ ರೈ ತಮ್ಮ ಕೆಂಪು ಸೀರೆಯ ಮೇಲೆ ಧರಿಸಿರುವ ಈ ಕಪ್ಪು ಶಾಲು ಸರಳವಲ್ಲ. ಬದಲಾಗಿ, ಇದಕ್ಕೆ ವಿಶೇಷ ಅರ್ಥವಿದೆ.
‘ಲಕ್ಷ್ಮೀನಿವಾಸ’ ಧಾರಾವಾಹಿ ಆರಂಭದಿಂದಲೂ ಟಿಆರ್ಪಿ ಗಲ್ಲಾಪಟದಲ್ಲಿ ಮುಂಚಿತದಲ್ಲಿದ್ದರೂ, ಇತ್ತೀಚೆಗೆ ಕಥೆ ತುಂಬಾ ದುಃಖಭರಿತವಾಗಿರುವುದರಿಂದ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ನಿರ್ದೇಶಕರು ಪ್ರೇಕ್ಷಕರ ಮನವಿಗೆ ಸ್ಪಂದಿಸಿ ದೊಡ್ಡ ಟ್ವಿಸ್ಟ್ಗಳನ್ನು ತಂದಿದ್ದಾರೆ.
ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ .ಕ್ಕೆ ಚಿತ್ರಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಟೀಚರ್ ಆದ ಸೌಜನ್ಯ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರ ಅಲ್ಲದೆ ಜೋಗತಿಯರ ಜೀವನ ಶೈಲಿಯ ಬಗ್ಗೆಯೂ ಹೇಳಲಾಗುತ್ತಿದ್ದು, ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Actress shehnaaz gill comment: 'ಬಿಗ್ ಬಾಸ್' ಮೂಲಕ ಮನೆಮಾತಾಗಿದ್ದ ಮತ್ತು ತಮ್ಮ ನೇರ ನುಡಿಗಳಿಂದ ಲಕ್ಷಾಂತರ ಅಭಿಮಾನಿಗಳಿಗೆ ಪ್ರಿಯರಾದ ನಟಿ, ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರಕ್ಕಾಗಿ ಸುದ್ದಿಯಲ್ಲಿದ್ದಾರೆ.
Star Actress ileana d'cruz: ಮೊಟ್ಟ ಮೊದಲು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ನಾಯಕಿ. ಎರಡೇ ಸಿನಿಮಾಗಳಿಂದ ಸ್ಟಾರ್ ಪಟ್ಟ... ಆದರೆ ತಪ್ಪು ನಿರ್ಧಾರಗಳಿಂದ ಅವರ ವೃತ್ತಿಜೀವನ ನಾಶಮಾಡಿಕೊಂಡು ಮದುವೆಗೂ ಮುನ್ನವೇ ತಾಯಿಯಾದ ಈ ನಟಿ ಇಂಡಸ್ಟ್ರೀಯಿಂದಲೇ ದೂರ ಉಳಿದಿದ್ದಾರೆ.
Aishwarya Rai lost Miss Universe crown: ಒಂದು ಕಾಲದಲ್ಲಿ ಐಶ್ವರ್ಯಾ ರೈ ಮಿಸ್ ಯೂನಿವರ್ಸ್ ಕಿರೀಟವನ್ನು ಗೆಲ್ಲುವ ಒಂದು ಹೆಜ್ಜೆ ದೂರದಲ್ಲಿದ್ದರು. ಆದರೆ ಒಂದು ಸಣ್ಣ ತಪ್ಪು ಅವರ ಕನಸಿನ ಕಿರೀಟವನ್ನು ಕಳೆದುಕೊಳ್ಳುವಂತೆ ಮಾಡಿತು. ಆ ತಪ್ಪು ಏನು ಗೊತ್ತಾ?
Famous Actress: ಕೆಲವು ಸಿನಿಮಾ ತಾರೆಯರ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿರುತ್ತದೆ.. ಹಾಗೇಯೇ ಇಂದು ನಾವು ಹೇಳಲು ಹೊರಟಿರುವ ನಟಿ ಸಿನಿಜಗತ್ತನ್ನೇ ಆಳಿದರೂ ವೈಯಕ್ತಿಕ ಜೀವನದಲ್ಲಿ ಆಕೆಗೆ ಯಾವ ಸುಖವೂ ಸಿಗಲಿಲ್ಲ.. ಹಾಗಾದ್ರೆ ಯಾರು ಈ ನಟಿ?
ಅಭಿಷೇಕ್ ಬಜಾಜ್ ಅವರ ಮಾಜಿ ಪತ್ನಿ ಆಕಾಂಕ್ಷಾ ಜಿಂದಾಲ್ ಅವರು ಸಂದರ್ಶನವೊಂದರಲ್ಲಿ ನಟನಿಂದ ಪಡೆದ ವಿಚ್ಛೇದನದ ಬಗ್ಗೆ ಚರ್ಚಿಸಿದ್ದಾರೆ. ಮದುವೆಯ ನಂತರವೂ ಅಭಿಷೇಕ್ ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು, ಇದು ಅವರ ಬೇರ್ಪಡುವಿಕೆಗೆ ಕಾರಣವಾಯಿತು ಎಂದಿದ್ದಾರೆ.
Vijay Devarakonda Accident: ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನುವ ವಿಷಯ ಸಖತ್ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.