ಬಚ್ಚನ್ ಕುಟುಂಬದ ಹೋಳಿ ಆಚರಣೆಯಿಂದ ಐಶ್ವರ್ಯಾ ರೈ ನಾಪತ್ತೆಯಾಗಿರುವ ಬಗ್ಗೆ ನೆಟಿಜನ್ಗಳ ಪ್ರತಿಕ್ರಿಯೆಗಳ ನಂತರ, ನಟಿ ತನ್ನ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಇರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ
sachin tendulkar : ಭಾರತೀಯ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ೧೯೯೫ ರಲ್ಲಿ ಅಂಜಲಿ ತೆಂಡೂಲ್ಕರ್ ಅವರನ್ನು ವಿವಾಹವಾದರು. ಸಾರಾ ಮತ್ತು ಅರ್ಜುನ ತೆಂಡೂಲ್ಕರ್ ಎಂಬ ಇಬ್ಬರು ಮಕ್ಕಳಿದ್ದಾರೆ.
Gay Marriage: ಹೌರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ಮದುವೆ ಆಗಿದ್ದಾರೆ.
Thalassemia Disease: ಈ ಮಗು ಒಮ್ಮೆ ನೋಡಿ ಬಿಡಿ, ಮುಗ್ಧ ಕಂದ ಮುದ್ದು ಮುದ್ದಾದ ಕೈಗಳಿಂದ ಆಟವಾಡುತ್ತ ತಾಯಿಯ ನೋವನ್ನು ಮರೆಸುತ್ತಿರುವ ಪುಟ್ಟ ಬಾಲಕ. ಮಗನ ಜೀವನವೇ ತನ್ನ ಬದುಕು ಎಂದುಕೊಂಡಿರುವ ತಾಯಿ.
Cirme News: ಸೌಂದರ್ಯದಲ್ಲಿ ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಎಂಬಾತನನ್ನು ಮದುವೆಯಾಗಿದ್ದಳು.
Parenting : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತಿನಂತೆ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ಪೋಷಕರ ಕರ್ತವ್ಯ. ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅಗತ್ಯ. ಹಾಗಾದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಏನು ಮಾಡಬೇಕು ಎನ್ನುವ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
Singara Siriye: ನಟ-ನಿರ್ದೇಶಕ ರಿಷಬ್ ಶೆಟ್ಟಿ ನಟನೆ ಕಾಂತಾರ ಸಿನಿಮಾ ಎಲ್ಲೆಡೆ ಬಾರಿ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಅಜ್ಜಿ ಕಾಲದ ಸೀರೆ ಧರಿಸಿ ಕಾಂತಾರ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.
Ration Card Update : ಇಂದಿನ ಕಾಲದಲ್ಲಿ, ಗುರುತಿನ ಪರಿಶೀಲನೆಗಾಗಿ ಹಲವು ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ದಾಖಲೆಗಳಲ್ಲಿ ಪಡಿತರ ಚೀಟಿಯೂ ಪ್ರಮುಖ ದಾಖಲೆಯಾಗಿದೆ. ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿಯೂ ಬಳಸಬಹುದಾದರೆ, ವಾಸ್ತವದಲ್ಲಿ ಪಡಿತರ ಚೀಟಿಯನ್ನು ಅಗ್ಗದ ಅಥವಾ ಉಚಿತ ಪಡಿತರ ಪಡೆಯಲು ಸಹ ಬಳಸಲಾಗುತ್ತದೆ.
ಅಪ್ಪ ಅಂದ್ರೇ ಆಕಾಶ, ಅಮ್ಮ ತನ್ನ ಮಗುವನ್ನ ಕಂಕಳಲ್ಲಿ ಕೂರಿಸಿ ಜೋಪಾನ ಮಾಡಿದ್ರೇ ಅಪ್ಪ ಮಗನನ್ನ ತನ್ನ ಹೆಗಲ ಮೇಲೆ ಕೂರಿಸಿಕೊಂಡು ತಾನು ನೋಡಲಾರದ್ದನ್ನೂ ತನ್ನ ಮಗ ನೋಡಲಿ ಎಂದು ಬಯಸುವ ಹೃದಯ ಅಂತಾರೆ. ಆದ್ರೇ ಇಲ್ಲೊಬ್ಬ ಪಾಪಿ ತಂದೆ ಮಾಡಿದ ಕೆಲಸ ಕೇಳಿದ್ರೆ ಎಂಥವರ ರಕ್ತವೂ ಕುದಿಯುತ್ತೆ.
ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NHFS) ಪ್ರಕಾರ, 18 ರಲ್ಲಿ 14 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಪ್ರತಿಶತದಷ್ಟು ಮಹಿಳೆಯರು ಕೆಲವು ಸಂದರ್ಭಗಳಲ್ಲಿ ಪುರುಷರು ತಮ್ಮ ಹೆಂಡತಿಯನ್ನು ಹೊಡೆಯುವುದನ್ನು ಸಮರ್ಥಿಸುತ್ತಾರೆ.
ನಿಮ್ಮ ಕುಟುಂಬ ಮತ್ತು ಕುಟುಂಬದ ವಿಷಯವನ್ನು ನಿಮ್ಮ ಕುಟುಂಬಕಷ್ಟೇ ಸೀಮಿತಗೊಳಿಸಿ. ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ಅಥವಾ ಇತರರೊಂದಗೆ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಹೋಗಬಾರದು.
ನಾವೆಲ್ಲರೂ ನಮ್ಮ ಜೀವನದಲ್ಲಿ ಸುಖದ ಹುಡುಕಾಟ ನಡೆಸುತ್ತೇವೆ. ಸುಖ, ನೆಮ್ಮದಿ ಪ್ರಾಪ್ತಿಗಾಗಿ ನಾವು ಹಗಲು ರಾತ್ರಿ ದುಡಿಯುತ್ತೇವೆ. ಆದರೆ, ಮನೆಯಲ್ಲಿ ಒಂದು ವೇಳೆ ವಾಸ್ತು ದೋಷವಿದ್ದರೆ ಎಲ್ಲ ಪ್ರಯತ್ನಗಳು ಅಸಫಲ ಸಾಬೀತಾಗುತ್ತವೆ.
ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಅಲಿಯಾ ಸಿದ್ದಿಕಿ ತನ್ನ ಪತಿಯ ಮನೆಯವರ ಕುರಿತು ಸೆನ್ಸೇಷನಲ್ ಮಾಹಿತಿ ಬಹಿರಂಗಗೊಳಿಸಿದ್ದು, ನವಾಜ್ ಅವರ ಕುಟುಂಬ ಸದ್ಯಸರು ತಮಗೆ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.