ಆ ನಾಲ್ಕು ವರ್ಷ ಲೋಕವೇ ಕಾಣಿಸಿರಲಿಲ್ಲ. ಪ್ರೀತಿಗೆ ಬ್ಯೂಟಿ ಜಾಸ್ತಿ, ವಯಸ್ಸಿಗೆ ಸ್ಪೀಡ್ ಜಾಸ್ತಿ ಅನ್ನೋ ಮಾತಿನ ರೀತಿಯಿತ್ತು ಜೋಡಿಯ ಬಿಂದಾಸ್ ಲೈಫ್. ಪ್ರೇಮಸಾಗರದಲ್ಲಿ ಯಾವುದೂ ಭಾರವೆನಿಸಲಿಲ್ಲ. ಮುಳುಗಿದ್ದು ಎದ್ದಿದ್ದು, ಡೈ ಹೊಡೆದಿದ್ದು ಕೂಡ ಗೊತ್ತಾಗದೆ ಲೀಲಾಜಾಲಾವಾಗಿ ನಡ್ದು ಹೋಯ್ತು.
ಹಾವೇರಿಯ ಹಸನಾಬಾದ್ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪ್ರೀಯಕರ ಗರ್ಭಿಣಿ ಪತ್ನಿಯ ಮೇಲೆ ಮಾರಣಾತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದು, ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಂಡತಿ ಎಂದ್ರೆ ಕೊನೆವರೆಗೂ ಕೈ ಹಿಡಿದು ಕಾಪಾಡುವ ಬಾಳ ಸಂಗಾತಿ ಅಂತಾರೆ. ಗಂಡ ಹೆಂಡಿರ ಜಗಳ ಉಂಡು ಮಲಗೋತನ ಅಂತಾರೆ. ಆದ್ರೆ ಇಲ್ಲೊಂದು ಕಡೆ ಗಂಡಹೆಂಡಿರ ಜಗಳ ಗಂಡನ ಕೈಕಾಲುಮುರಿಸುವ ತನಕ ಹೋಗಿದೆ. ಗಾಯಾಳು ಗಂಡ ಆ್ಯಂಬುಲೆನ್ಸ್'ನಲ್ಲೇ ಎಸ್ಪಿ ಕಚೇರಿಗೆ ಬಂದ ಘಟನೆ ಕೂಡ ಜರುಗಿದೆ.
Chanakya neeti on Relationship: ಭಾರತೀಯ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯರ ಕೊಡುಗೆ ಬಹಳ ಮುಖ್ಯ. ಅವರ ನೀತಿಗಳು, ಆಲೋಚನೆಗಳು ಮತ್ತು ಬೋಧನೆಗಳು ಇನ್ನೂ ಜನರ ಜೀವನದಲ್ಲಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ. ಚಾಣಕ್ಯನ 'ಅರ್ಥಶಾಸ್ತ್ರ', 'ನೀತಿ ಶಾಸ್ತ್ರ'ದಂತಹ ಗ್ರಂಥಗಳಲ್ಲಿ, ಅವರು ಜೀವನದ ವಿವಿಧ ಅಂಶಗಳನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
Special Marriage: ಮದುವೆ ಎಂದರೆ ಸಾಕು ನಗರ ಮತ್ತು ಪಟ್ಟಣ ಪ್ರದೇಶಗಳ ಐಷಾರಾಮಿ ಛತ್ರ, ಭವನಗಳನ್ನು ಹುಡುಕುವವರ ಮಧ್ಯೆ ಈ ಕಾಲದಲ್ಲಿ ತಮ್ಮ ತೋಟದಲ್ಲೇ ತಾವು ಬೆಳೆದ ಹೂಗಳು, ತೆಂಗು, ಹಲಸಿನ ಚಪ್ಪರ ಹಾಕಿ ಪ್ರಕೃತಿಯ ಮಡಿಲಲ್ಲಿ ರೈತರೊಬ್ಬರು ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟಿರುವ ಘಟನೆ ನಡೆದಿದೆ. ಅದೂ ಸಹ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಮಗಳಿಗೆ ತಮ್ಮ ಹೊಲದಲ್ಲೇ ರಾಯಲ್ ಆಗಿ ಮದುವೆ ಮಾಡಿರುವ ವಿಶೇಷ ಕಥೆ ಇದು.
Marriage: ವೈವಾಹಿಕ ಜೀವನದ ಬಗ್ಗೆ ಅಪಾರವಾದ ಕನಸು ಕಂಡು ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವನ್ನಪ್ಪಿರುವ ಕರುಣಾಜನಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಪತಿಯ ವಿರುದ್ಧ ಅನೈತಿಕ ಸಂಬಂಧ ಆರೋಪ
ಗಂಡನ ನಡೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಪತ್ನಿ
ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಘಟನೆ
ಬಾಹರ್ ಅಸ್ಮಾ (29 ) ನೇಣಿಗೆ ಶರಣಾದ ಯುವತಿ
2 ವರ್ಷಗಳ ಹಿಂದೆ ಬಶೀರ್ವುಲ್ಲಾ ಜೊತೆ ಮದುವೆ
ಪತಿ ಬಶೀರ್ ವುಲ್ಲಾಗೆ ಬೇರೆ ಯುವತಿ ಜೊತೆಗೆ ಸಂಬಂಧ
ಈ ಹಿನ್ನೆಲೆ ಬೇಸತ್ತು ಆತ್ಮಹತ್ಯೆಗೆ ಶರಣು
ಯುವತಿ ಕುಟುಂಬಸ್ಥರಿಂದ ಕೊಲೆಯ ಆರೋಪ
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Madras High Court: ಪುರುಷರಲ್ಲಿ ಹಸ್ತಮೈಥುನವನ್ನು ಸಾರ್ವತ್ರಿಕವೆಂದು ಒಪ್ಪಿಕೊಂಡಿರುವಾಗ, ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಳಂಕವೆಂದು ಪರಿಗಣಿಸಲಾಗದುʼ ಅಂತಾ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆನಂದ ಶ್ಯಾಂ ಕಾಂಬಳೆ ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆನಂದ ಶ್ಯಾಂ ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.
After Marriage relationship tips : ಮದುವೆಯ ನಂತರ ನೀವು ಕೆಲವು ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಬನ್ನಿ ಆ ವಿಚಾರಗಳು ಯಾವುವು ಅಂತ ತಿಳಿಯೋಣ..
ಆಷಾಡ ಮಾಸದಲ್ಲಿ ರಥೋತ್ಸವ (Ashada Masa Rathotsava) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ (Ashada Jatre) ನಡೆಯಲಿದೆ.
Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.