English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • India vs Sri Lanka

India vs Sri Lanka News

ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Ind Vs Sl T20 Aug 18, 2024, 09:47 AM IST
ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Team India Captaincy: ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು.  
ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ..! ಡೇ/ನೈಟ್‌ ಟೆಸ್ಟ್‌ ಸರಣಿಗೆ ವೇಳಾಪಟ್ಟಿ ರಿಲೀಸ್‌
Ind Vs Aus Aug 10, 2024, 07:33 AM IST
ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ..! ಡೇ/ನೈಟ್‌ ಟೆಸ್ಟ್‌ ಸರಣಿಗೆ ವೇಳಾಪಟ್ಟಿ ರಿಲೀಸ್‌
IND vs AUS: ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ODI ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್‌ ಆಗಿದೆ.  
Defeat for India Historic series win for Lanka
One Day Match Aug 8, 2024, 04:35 PM IST
ಲಂಕಾ ವಿರುದ್ಧ ಹೀನಾಯ ಸೋಲು ಕಂಡ ಭಾರತ
ಮೂರನೇ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು ಭಾರತಕ್ಕೆ ಸೋಲು.. ಲಂಕಾಗೆ ಐತಿಹಾಸಿಕ ಸರಣಿ ಜಯ 3ನೇ ಏಕದಿನ ಪಂದ್ಯದಲ್ಲಿ 110 ರನ್  ಅಂತರದ ಗೆಲುವು ಲಂಕಾ ವಿರುದ್ಧ ಹೀನಾಯ ಸೋಲು ಕಂಡ ಭಾರತ
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli Aug 8, 2024, 08:21 AM IST
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli: ಭಾರತ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಗಮನ ಈಗ ಏಕದಿನ ಮತ್ತು ಟೆಸ್ಟ್ ಸರಣಿಯ ಮೇಲೆ ಮಾತ್ರ ಎಂದು ಕಂಡುಬಂದಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಗಂಭೀರ್ ಮನವಿಗೆ ಮಣಿದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದರು.  
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
IND vs SL 3rd odi Aug 8, 2024, 08:00 AM IST
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
Bumrah: 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್‌ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.  
IND vs SL: "ಮೂರ್ಖ ನಿರ್ಧಾಗಳಿಂದ ಟೀಂ ಇಂಡಿಯಾ ತಂಡದ ವಿನಾಶ ಖಂಡಿತ"..ಕೋಚ್‌ ವಿರುದ್ಧ ಅಭಿಮಾನಿಗಳ ಗುಡುಗು..!
India vs Sri Lanka Aug 7, 2024, 09:06 AM IST
IND vs SL: "ಮೂರ್ಖ ನಿರ್ಧಾಗಳಿಂದ ಟೀಂ ಇಂಡಿಯಾ ತಂಡದ ವಿನಾಶ ಖಂಡಿತ"..ಕೋಚ್‌ ವಿರುದ್ಧ ಅಭಿಮಾನಿಗಳ ಗುಡುಗು..!
India vs Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದೆ. ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಬುಧವಾರ ಫೀಲ್ಡ್‌ಗೆ ಇಳಿಯಲಿದ್ದಾರೆ, ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಟೀಂ ಇಂಡಿಯಾ ಎದುರಾಲಿ ತಂಡದ ವಿರುದ್ಧ ಎಡವಿದೆ. ಇದೀಗ ಮೂರನೆ ಪಂದ್ಯ ಗೆದ್ದು ಟೈ ಮಾಡಿಕೊಳ್ಳುವ ನಿರಿಕ್ಷೆಯಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ.  
"ಗಂಭೀರ್‌ ಪುಟ್ಟ ಹುಡುಗನಂತೆ"...ಟೀಂ ಇಂಡಿಯಾದ ನೂತನ ಕೋಚ್‌ ಕುರಿತು ಮನಬಿಚ್ಚಿ ಮಾತನಾಡಿದ ಸ್ಟಾರ್‌ ಕ್ರಿಕೆಟರ್‌
Gautam Gambhir Aug 7, 2024, 08:33 AM IST
"ಗಂಭೀರ್‌ ಪುಟ್ಟ ಹುಡುಗನಂತೆ"...ಟೀಂ ಇಂಡಿಯಾದ ನೂತನ ಕೋಚ್‌ ಕುರಿತು ಮನಬಿಚ್ಚಿ ಮಾತನಾಡಿದ ಸ್ಟಾರ್‌ ಕ್ರಿಕೆಟರ್‌
Gautam Gambhir: ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ  ಅಧಿಕಾರ ವಹಿಸಿಕೊಂಡು ಬಹಳ ದಿನಗಳೇನು ಆಗಿಲ್ಲ. ಗಂಭೀರ್ ಅವರ ಮೊದಲ ಸವಾಲು ಶ್ರೀಲಂಕಾ ಪ್ರವಾಸ. ಗಂಭೀರ್ ಕೋಚ್‌ ಆಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಹಲವು ಪರ ವಿರೋದ ಚರ್ಚೆಗಳು ಶುರುವಾಗಿದೆ. ಆದರೆ ಇದೀಗ ಮಾಜಿ ಕೋಚ್ ಸಂಜಯ್ ಭಾರದ್ವಾಜ್ ಗೌತಮ್‌ ಗಂಭೀರ್‌ ಬಗ್ಗೆ ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.   
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
India vs Sri Lanka Aug 7, 2024, 07:07 AM IST
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 2024 ರ ಟಿ 20 ವಿಶ್ವಕಪ್ ಗೆದ್ದ ನಂತರ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿರುವ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶೋಚನೀಯವಾಗಿ ವಿಫಲರಾಗಿದ್ದಾರೆ.  
IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!
India vs Sri Lanka Aug 6, 2024, 07:30 AM IST
IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!
India vs Sri Lanka: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.  
"ರೋಹಿತ್‌ ಶರ್ಮಾ ಆ ಕೆಲಸ ಮಾಡಲು ಲಾಯಕ್ಕಿಲ್ಲ"...!ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗಿನ ಶಾಕಿಂಗ್‌ ಸ್ಟೇಟ್‌ಮೆಂಟ್‌
India vs Sri Lanka Aug 6, 2024, 06:58 AM IST
"ರೋಹಿತ್‌ ಶರ್ಮಾ ಆ ಕೆಲಸ ಮಾಡಲು ಲಾಯಕ್ಕಿಲ್ಲ"...!ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗಿನ ಶಾಕಿಂಗ್‌ ಸ್ಟೇಟ್‌ಮೆಂಟ್‌
Scott Styris: ನಾಯಕ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಬೌಲಿಂಗ್‌ ವಿಭಾಗದಲ್ಲಿ ಪರಿಗಣಿಸುವುದು ತಪ್ಪು ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರೀಸ್ ಹೇಳಿದ್ದಾರೆ. ಹೆಚ್ಚುವರಿ ಬೌಲಿಂಗ್ ಆಯ್ಕೆಗಳಾಗಿ ಅರೆಕಾಲಿಕ ಬೌಲರ್‌ಗಳಿಗಿಂತ ಆಲ್‌ರೌಂಡರ್‌ಗಳನ್ನು ಪ್ರಯತ್ನಿಸಲು ಸ್ಕಾಟ್ ಸ್ಟೈರೀಸ್ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ.  
IND vs SL: ಟೀಂ ಇಂಡಿಯಾದ ಈ ನಿರ್ಧಾರಗಳೇ ಟೀಂ ಇಂಡಿಯಾದ ಸೋಲಿಗೆ ಕಾರಣನಾ..?
Gautam Gambhir Aug 5, 2024, 02:02 PM IST
IND vs SL: ಟೀಂ ಇಂಡಿಯಾದ ಈ ನಿರ್ಧಾರಗಳೇ ಟೀಂ ಇಂಡಿಯಾದ ಸೋಲಿಗೆ ಕಾರಣನಾ..?
Gautam Gambhir: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ಕದ ತಟ್ಟಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಎಡವಿದೆ ಮೊದಲನೇ ಪಂದ್ಯದಲ್ಲಿ ಟೈ ಮಾಡಿಕೊಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಎದುರಾಲಿ ತಂಡದ ವಿರುದ್ಧ ಮಂಡಿಯೂರಿದೆ.  
"ನಾವು ಪಂದ್ಯ ಸೋಲಲು ಕಾರಣ ಆ ಒಬ್ಬ ಆಟಗಾರ...": ರೋಹಿತ್‌ ಶರ್ಮಾ..!
Rohit Sharma Aug 5, 2024, 07:55 AM IST
"ನಾವು ಪಂದ್ಯ ಸೋಲಲು ಕಾರಣ ಆ ಒಬ್ಬ ಆಟಗಾರ...": ರೋಹಿತ್‌ ಶರ್ಮಾ..!
Rohit Sharma: ಕಳಪೆ ಬ್ಯಾಟಿಂಗ್ ನಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ ಸೋತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭಾನುವಾರ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 32 ರನ್‌ಗಳಿಂದ ಸೋತಿದೆ.  
IND vs SL: "ನನ್ನಿಂದ ಬ್ಯಾಟಿಂಗ್‌ ಮಾಡಲು ಸಾಧ್ಯವಿಲ್ಲ"... ಟೀಂ ಇಂಡಿಯಾ ಎರಡನೇ ODI ಸೋಲಿನ ಬೆನ್ನಲ್ಲೆ ಬೇಸರ ಹೊರಹಾಕಿದ ರೋಹಿತ್‌ ಶರ್ಮಾ..!ಏನಿದರ ಕಾರಣ..?
India vs Sri Lanka Aug 5, 2024, 07:35 AM IST
IND vs SL: "ನನ್ನಿಂದ ಬ್ಯಾಟಿಂಗ್‌ ಮಾಡಲು ಸಾಧ್ಯವಿಲ್ಲ"... ಟೀಂ ಇಂಡಿಯಾ ಎರಡನೇ ODI ಸೋಲಿನ ಬೆನ್ನಲ್ಲೆ ಬೇಸರ ಹೊರಹಾಕಿದ ರೋಹಿತ್‌ ಶರ್ಮಾ..!ಏನಿದರ ಕಾರಣ..?
India vs Sri Lanka: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 32 ರನ್ ಗಳಿಂದ ಸೋತಿದೆ. ಈ ಪಂದ್ಯದಲ್ಲಿ 241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಮೈದಾನದಲ್ಲಿ ಸುಲಭವಾಗಿ ಗೆಲ್ಲುವ ಲಕ್ಷಣ ಕಂಡುಬಂದಿತ್ತು, ಆದರೆ ರೋಹಿತ್ ಶರ್ಮಾ ಔಟಾದ ನಂತರ ಭಾರತ ತಂಡದ ಪತನ ಆರಂಭವಾಯಿತು, ಇದೇ ಕಾರಣ ಭಾರತ ತಂಡ ಎದುರಾಳಿ ತಂಡದ ವಿರುದ್ಧ ಮಂಡಿ ಊರುವಂತಾಯತು.  
 ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
Ind Vs Sl T20 Aug 5, 2024, 07:11 AM IST
ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
IND vs SL T20: ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಇದಾದ ಬಳಿಕ ಮೈದಾನಕ್ಕಿಳಿದ ಭಾರತ ತಂಡ 13 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಕಲೆಹಾಕಿತು.  
ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ..!
Rohit Sharma Aug 5, 2024, 03:12 AM IST
ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ..!
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ವೇಳೆ ಭಾರತ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ.ರಾಹುಲ್ ದ್ರಾವಿಡ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 10768 ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ
ಶುಭಮನ್‌ ಗಿಲ್‌ಗೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಕ್ರಿಕೆಟಿಗ..!ಇದು ವಾರ್ನಿಂಗಾ ಅಥವಾ ಟೀಂ ಇಂಡಿಯಾಗೆ ಕೊಟ್ಟ ಸೂಚನೆನಾ..?
Salman Butt Warns Shubman Gill Aug 4, 2024, 08:02 AM IST
ಶುಭಮನ್‌ ಗಿಲ್‌ಗೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಕ್ರಿಕೆಟಿಗ..!ಇದು ವಾರ್ನಿಂಗಾ ಅಥವಾ ಟೀಂ ಇಂಡಿಯಾಗೆ ಕೊಟ್ಟ ಸೂಚನೆನಾ..?
Salman Butt Warns Shubman Gill: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಟೀಂ ಇಂಡಿಯಾದ ಯಂಗ್ ಓಪನರ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಿರ ಪ್ರದರ್ಶನ ನೀಡದಿದ್ದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ 35 ಎಸೆತಗಳಲ್ಲಿ ಕೇವಲ 16 ರನ್‌ ಗಳಿಸಿ ಫೀಲ್ಡ್‌ನಿಂದ ಹೊರ ನಡೆದಿದ್ದರು.  
 IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!
Wanindu Hasaranga Aug 4, 2024, 07:46 AM IST
IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್‌ ಶಾಕ್‌..!
IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಈಗಾಗಲೇ ಸ್ಟಾರ್ ಆಟಗಾರರಾದ ಮತಿಶ ಪತಿರಣ ಮತ್ತು ದಿಲ್ಶಾನ್ ಮಧುಶಂಕಲ ತೋಡದಿಂದ ಹೊರಗುಳಿದಿದ್ದು, ಇದೀಗ ಮತ್ತೊಂದು ಆಟಗಾರ ಹೊರಬದ್ದಿರುವುದು ತಂಡಕ್ಕೆ ಆಕಾಶ ತಲೆ ಮೇಲೆ ಬಿದ್ದಂತಾಗಿದೆ.  
ಶ್ರೀಲಂಕಾ ವಿರುದ್ಧದ 2ನೇ ODIಗೆ ಟೀಂ ಇಂಡಿಯಾದ ಪ್ರಮುಖ ಮ್ಯಾಚ್ ವಿನ್ನರ್ ಎಂಟ್ರಿ! ರೋಹಿತ್‌ ಶರ್ಮಾ ನಂಬಿಕಸ್ಥನಿಗೆ ಸಿಗಲಿದೆ ಚಾನ್ಸ್
India vs Sri Lanka Aug 3, 2024, 08:22 PM IST
ಶ್ರೀಲಂಕಾ ವಿರುದ್ಧದ 2ನೇ ODIಗೆ ಟೀಂ ಇಂಡಿಯಾದ ಪ್ರಮುಖ ಮ್ಯಾಚ್ ವಿನ್ನರ್ ಎಂಟ್ರಿ! ರೋಹಿತ್‌ ಶರ್ಮಾ ನಂಬಿಕಸ್ಥನಿಗೆ ಸಿಗಲಿದೆ ಚಾನ್ಸ್
ಈಗ ಎರಡನೇ ಪಂದ್ಯ ಆಗಸ್ಟ್ 4 ರಂದು ಅಂದರೆ ನಾಳೆ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಅತಿ ದೊಡ್ಡ ಮ್ಯಾಚ್ ವಿನ್ನರ್ ತಂಡಕ್ಕೆ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.  
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs Sri Lanka Aug 3, 2024, 11:27 AM IST
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs sri lanka: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 8 ವಿಕೆಟ್‌ಗೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆದರೆ ಟಿ20 ಪಂದ್ಯದಂತೆ ಈ ಪಂದ್ಯದಲ್ಲಿ ಸೂಪರ್ ಓವರ್ ಇರಲಿಲ್ಲ.   
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
Ind Vs Sl T20 Aug 3, 2024, 11:12 AM IST
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
IND vs SL T20: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.  
  • 1
  • 2
  • 3
  • 4
  • 5
  • 6
  • Next
  • last »

Trending News

  • ವಿವಾಹಿತ ಪುರುಷರ ಹಕ್ಕುಗಳೇನು? ಗಂಡನಿಗೆ ಹೆಂಡತಿ ಕಿರುಕುಳ ನೀಡಿದರೆ ಯಾವ ಶಿಕ್ಷೆಗಳು ಅನ್ವಯವಾಗುತ್ತವೆ?
    Men legal rights in India

    ವಿವಾಹಿತ ಪುರುಷರ ಹಕ್ಕುಗಳೇನು? ಗಂಡನಿಗೆ ಹೆಂಡತಿ ಕಿರುಕುಳ ನೀಡಿದರೆ ಯಾವ ಶಿಕ್ಷೆಗಳು ಅನ್ವಯವಾಗುತ್ತವೆ?

  • ನಾಯಿ ಕಚ್ಚಿದ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ಜೀವಕ್ಕೆ ಹಾನಿ..! ಸಾವು.. ನೋವು ಸಾಧ್ಯತೆ
    dog bite
    ನಾಯಿ ಕಚ್ಚಿದ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ಜೀವಕ್ಕೆ ಹಾನಿ..! ಸಾವು.. ನೋವು ಸಾಧ್ಯತೆ
  • ಟೆಸ್ಟ್‌ ಕ್ರಿಕೆಟ್‌ ಮಧ್ಯೆಯೇ ಆಘಾತ... ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಎಫ್ಐಆರ್! ಜಾಮೀನು ರಹಿತ ಬಂಧನ...10 ವರ್ಷ ಜೈಲು ಶಿಕ್ಷೆ!?
    yash dayal
    ಟೆಸ್ಟ್‌ ಕ್ರಿಕೆಟ್‌ ಮಧ್ಯೆಯೇ ಆಘಾತ... ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಎಫ್ಐಆರ್! ಜಾಮೀನು ರಹಿತ ಬಂಧನ...10 ವರ್ಷ ಜೈಲು ಶಿಕ್ಷೆ!?
  • ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!
    bigg boss
    ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!
  • ಡಯೆಟ್ ಬದಲು ಸ್ಮಾರ್ಟ್ ಈಟಿಂಗ್ ಮೂಲಕ ದೇಹ ತೂಕ ಕಳೆದುಕೊಳ್ಳಿ ! ಇದೊಂದು ತರಕಾರಿ ಸೇವಿಸಿ ನೋಡಿ !
    Weight Lose
    ಡಯೆಟ್ ಬದಲು ಸ್ಮಾರ್ಟ್ ಈಟಿಂಗ್ ಮೂಲಕ ದೇಹ ತೂಕ ಕಳೆದುಕೊಳ್ಳಿ ! ಇದೊಂದು ತರಕಾರಿ ಸೇವಿಸಿ ನೋಡಿ !
  • Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌
    Blue snake viral video
    Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌
  • ನೀವು ಮಾಡುವ ಈ ತಪ್ಪುಗಳಿಂದಲೇ ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗುತ್ತೆ!!
    High Uric Acid Level
    ನೀವು ಮಾಡುವ ಈ ತಪ್ಪುಗಳಿಂದಲೇ ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗುತ್ತೆ!!
  • "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
    nargis fakhri
    "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
  •  ಜೇನ್ ಸ್ಟ್ರೀಟ್‌ನ ರೂ. 25,000 ಕೋಟಿ ಲಾಭದ ಹಗರಣ: ಶೇ 91ರಷ್ಟು ಚಿಲ್ಲರೆ ವ್ಯಾಪಾರಿಗಳಿಗೆ ನಷ್ಟ! ಸೆಬಿ ಮೇಲೆ ಹೆಚ್ಚಿದ ಒತ್ತಡ
    Jane Street SEBI case
    ಜೇನ್ ಸ್ಟ್ರೀಟ್‌ನ ರೂ. 25,000 ಕೋಟಿ ಲಾಭದ ಹಗರಣ: ಶೇ 91ರಷ್ಟು ಚಿಲ್ಲರೆ ವ್ಯಾಪಾರಿಗಳಿಗೆ ನಷ್ಟ! ಸೆಬಿ ಮೇಲೆ ಹೆಚ್ಚಿದ ಒತ್ತಡ
  • ದಿನಭವಿಷ್ಯ 09-07-2025: ಬುಧವಾರ ಶಕ್ತಿಶಾಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಮಕ್ಕಳಿಂದ ಸಂತಸದ ಸುದ್ದಿ
    Daily Horoscope
    ದಿನಭವಿಷ್ಯ 09-07-2025: ಬುಧವಾರ ಶಕ್ತಿಶಾಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಮಕ್ಕಳಿಂದ ಸಂತಸದ ಸುದ್ದಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x