Viral Elon Musk Tweet: ಎಲಾನ್ ಮಸ್ಕ್ ಮಾಡಿರುವ ಒಂದು ಟ್ವೀಟ್ನಿಂದಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ, ಅವರು ಭಾರತೀಯ ಆಹಾರವನ್ನು ಅತ್ಯುತ್ತಮವೆಂದು ಬಣ್ಣಿಸಿದ್ದಾರೆ ಮತ್ತು ಬಳಕೆದಾರರು ಅದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.
China increasing naval engagement with Pakistan: ವಿಶ್ಲೇಷಕರು ಪ್ರಸ್ತುತ ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಇನ್ನಷ್ಟು ಸಹಕಾರ ಹೊಂದಿ, ಆ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಬಯಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ರಾಷ್ಟ್ರಗಳು ಭಾರತವನ್ನು ಹತೋಟಿಯಲ್ಲಿಡುವ ಬಯಕೆ ಹೊಂದಿವೆ.
IND vs PAK ODI Cricket Match: ಈ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಮತ್ತು ವಿಶ್ವಕಪ್ ನ ಒಟ್ಟು 5 ಪಂದ್ಯಗಳು ನಡೆಯಬಹುದು. ಏಷ್ಯಾ ಕಪ್ 2023 ಈ ವರ್ಷದ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಏಷ್ಯಾ ಕಪ್ 2023 ಟೂರ್ನಿಯ ಗುಂಪು ಹಂತ ಮತ್ತು ಸೂಪರ್-ಫೋರ್ ಹಂತ ಸೇರಿದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು 2 ಬಾರಿ ಮುಖಾಮುಖಿಯಾಗಬಹುದು.
Indian Economy : ಆರ್ಥಿಕತೆಯನ್ನು ವ್ಯವಸ್ಥೆಯನ್ನು ಉದಾರಗೊಳಿಸಿರುವ ಹೊಸ ದೆಹಲಿಯ ಉಪಕ್ರಮವು ಸಮೃದ್ಧಿಯನ್ನು ಸೃಷ್ಟಿಸುವದಷ್ಟೇ ಅಲ್ಲದೆ ಬೆರಳೆಣಿಕೆಯಷ್ಟು ಪ್ರಭಾವೀ ಉದ್ಯಮಿಗಳ ಕೈಯಲ್ಲಿ ಅಧಿಕಾರವನ್ನು ಕ್ರೋಢೀಕರಿಸಿದೆ.
Elon Musk About WhatsApp: ನೀವೂ ಕೂಡ ವಾಟ್ಸ್ ಆಪ್ ಅನ್ನು ಕಣ್ಣುಮುಚ್ಚಿ ನಂಬುತ್ತಿದ್ದರೆ, ಬಹುಶಃ ನೀವು ತಪ್ಪು ಮಾಡುತ್ತಿರುವಿರಿ. ಏಕೆಂದರೆ ವಾಟ್ಸ್ ಆಪ್ ಅನ್ನು ನಂಬುವುದು ನಿಮ್ಮ ವೈಯಕ್ತಿಕ ಮಾಹಿತಿಯ ಜೊತೆಗೆ ರಾಜಿ ಮಾಡಿಕೊಂಡಂತೆ ಎನ್ನಲಾಗಿದೆ. ಇದಕ್ಕೆ ಕಾರಣವಾದರೂ ಏನು ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ,
ರುಪಾಯಿಯಲ್ಲಿ ವಿದೇಶೀ ವ್ಯಾಪಾರ ಮುಂದುವರಿಯುವಂತೆ ಮಾಡಲು ಮತ್ತು ಕಚ್ಚಾತೈಲದ ಪೂರೈಕೆ ನಡೆಯುತ್ತಿರುವಂತೆ ಮಾಡಲು ಭಾರತದ ಪೂರೈಕೆದಾರರು ರಷ್ಯಾದ ಬ್ಯಾಂಕ್ಗಳಾದ ಸ್ಬೆರ್ಬ್ಯಾಂಕ್ ಪಿಜೆಎಸ್ಸಿ ಹಾಗೂ ವಿಟಿಬಿ ಬ್ಯಾಂಕ್ ಪಿಜೆಎಸ್ಸಿಗಳೊಡನೆ ವಿಶೇಷ ವೋಸ್ತ್ರೋ ಖಾತೆಗಳನ್ನು ತೆರೆದಿವೆ.
Coronavirus Update: ಕೊರೊನಾ ವೈರಸ್ ಭೀತಿಯ ಅಡಿಯಲ್ಲಿ ಬದುಕುತ್ತಿರುವ ಇಡೀ ಜಗತ್ತಿನ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್-19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಗಿಟ್ಟಿದೆ. ತಜ್ಞರ ಸಲಹೆಯನ್ನು ಅನುಸರಿಸಿ, WHO ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
India Becomes World's Most Populous Country: ಈ ಅಪಾರ ಪ್ರಮಾಣದ ಜನಸಂಖ್ಯೆಯ ಲಾಭ ಪಡೆಯಬೇಕಾದರೆ, ಭಾರತ ದುಡಿಯುವ ವಯಸ್ಸಿನ ಯುವಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ, ಭಾರತದಲ್ಲಿ ಉದ್ಯೋಗ ಮಾಡುವ ವಯಸ್ಸಿನ ಯುವಕರಲ್ಲಿ 40% ಮಾತ್ರವೇ ಉದ್ಯೋಗದಲ್ಲಿದ್ದಾರೆ ಅಥವಾ ಕೆಲಸ ಮಾಡುವ ಹಂಬಲ ಹೊಂದಿದ್ದಾರೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಚಾರವಾಗಿ ಸ್ವಾಮಿ ಅವಧೇಶಾನಂದ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ಸಲಿಂಗ ವಿವಾಹ ವೈದಿಕ ಸಂಸ್ಕೃತಿಯ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Operation Kaveri: ಸುಡಾನ್ನಲ್ಲಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹೋರಾಟ ಮುಂದುವರಿದಿದೆ. ಈ ಯುದ್ಧದಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡಿದ್ದು, ಭಯೋತ್ಪಾದಕರು ಗ್ರೆನೇಡ್ಗಳಿಂದ ಉಡಾಯಿಸಿರುವ ಸಾಧ್ಯತೆಯಿದೆ ಎಂದು ಸೇನಾ ಯೋಧರು ಗುರುವಾರ ಹೇಳಿದ್ದಾರೆ.
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ.
Apple BKC Store: ವಿಶ್ವದ ಟಾಪ್ ಟೆಕ್ ಆಪಲ್ ಕಂಪನಿಯು ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನುಇಂದು ತೆರೆದಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಸಾರಥ್ಯದಲ್ಲಿ ಆಪಲ್ನ ಮೊದಲ ಅಧಿಕೃತ ಸ್ಟೋರ್ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ನಲ್ಲಿ ತೆರೆಯಲಾಯಿತು.
Vinay Mohan Kwatra : ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಂಗಳವಾರ ಭೂತಾನ್-ಭಾರತ-ಚೀನಾ ಟ್ರೈ-ಜಂಕ್ಷನ್ನಲ್ಲಿರುವ ಡೋಕ್ಲಾಮ್ ಗಡಿ ನಿರ್ಣಯದ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ. ಭೂತಾನ್ಗೆ ಭೇಟಿ ನೀಡಿರುವ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಕ್ವಾತ್ರಾ ಈ ಹೇಳಿಕೆ ನೀಡಿದ್ದಾರೆ.
H3N2 Virus : ಭಾರತವು ಅತಿರೇಕದ ವೈರಲ್ ಸೋಂಕುಗಳಿಗೆ ಸಾಕ್ಷಿಯಾಗಿದೆ, ವಿಶೇಷವಾಗಿ H3N2 ಸ್ಟ್ರೈನ್. ವೈರಲ್ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ ಶೀತ, ಅತಿಸಾರ, ಸ್ರವಿಸುವ ಮೂಗು, ನೋಯುತ್ತಿರುವ ಗಂಟಲು ಮತ್ತು, ಅನೇಕ ಸಂದರ್ಭಗಳಲ್ಲಿ, ದೀರ್ಘಕಾಲದ ಕೆಮ್ಮು. ಅದರಲ್ಲಿಯೂ H3N2 ವೈರಸ್ ಮಧುಮೇಹ ಹೊಂದಿರುವ ಜನರಿಗೆ ಸಾಕಷ್ಟು ಹಾನಿಕಾರಕವಾಗಿದೆ.
ಭಾರತಕ್ಕೆ ಹೆಚ್ಚು ಕಾಲ ಬಾಗಿಲು ಮುಚ್ಚುವುದಿಲ್ಲ ಎಂದು ಹೇಳಿದ ಅವರು, ಯುಎನ್ಎಸ್ಸಿಯಲ್ಲಿ ಸ್ಥಾನ ಪಡೆಯಲು ದೇಶವು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ.ನಾವು ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ ಮತ್ತು ನಾವು ದೊಡ್ಡ ಬದಲಾವಣೆಯನ್ನು ಮಾಡುತ್ತೇವೆ ಎಂದು ಹೇಳಿದರು
Nikhat Zareen World Champion 2023: ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಭಾನುವಾರ ಅಬ್ಬರದ ಆಟ ಪ್ರದರ್ಶಿಸಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಅವರು ವಿಶ್ವ ಚಾಂಪಿಯನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಅವರ ಎರಡನೇ ವಿಶ್ವ ಪ್ರಶಸ್ತಿಯಾಗಿದೆ.
Asia Cup 2023 qualifying match: ಅರ್ಹತಾ ಸುತ್ತಿನ ಪಂದ್ಯಗಳು ಏಪ್ರಿಲ್ 18 ರಿಂದ ನಡೆಯಲಿವೆ. ಎಲ್ಲಾ ಪಂದ್ಯಗಳು ನೇಪಾಳದಲ್ಲಿ ನಡೆಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಎ ಗುಂಪಿನ ಬಗ್ಗೆ ಮಾತನಾಡುವುದಾದರೆ, ಒಮಾನ್, ನೇಪಾಳ, ಕತಾರ್, ಮಲೇಷ್ಯಾ ಮತ್ತು ಸೌದಿ ಅರೇಬಿಯಾ ತಂಡವನ್ನು ಒಳಗೊಂಡಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.