Kangana directed the film: ಕಂಗನಾ ರಣಾವತ್ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಗುಂಗುರು ಕೂದಲಿನ ಸೌಂದರ್ಯಮಣಿ. ಬಾಲಿವುಡ್ ಸಿನಿಮಾರಂಗದಲ್ಲಿ ತಮ್ಮ ನಟನೆ ಮೂಲಕ ಮನ ಗೆದ್ದಿರುವ ಇವರು ನಟನೆ ಮಾತ್ರವಲ್ಲದೇ ನಿರ್ದೇಶನಕ್ಕೂ ಹೆಸರುವಾಸಿಯಾಗಿದ್ದಾರೆ.
ತನ್ನ ಮಾಹಿತಿಯನ್ನೊಳಗೊಂಡ ವಿಕಿಪೀಡಿಯಾದ ಬಗ್ಗೆ ನಟಿ ಕಂಗನಾ ರನೌತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಕಿಪೀಡಿಯಾವನ್ನು 'ಎಡಪಂಥೀಯರು ಹೈಜಾಕ್ ಮಾಡಿದ್ದಾರೆ' ಎಂದು ಹೇಳಿದ್ದು, ವೆಬ್ಸೈಟ್ನಲ್ಲಿ ತಪ್ಪು ತಪ್ಪು ಮಾಹಿತಿಯನ್ನು ಹರಡಲಾಗಿದೆ ಎಂದು ದೂರಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Actress Holi Celebration : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಸಂಭ್ರದಿಂದ ಸೆಲಿಬ್ರೇಟ್ ಮಾಡುತ್ತಿದ್ದಾರೆ. ಸಿನಿರಂಗದ ನಟಿಮಣಿಯರು ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ.
ಬಾಲಿವುಡ್ ಮಂದಿ ನನ್ನ ನಡತೆಯನ್ನ ಜಂಭ ಅಂತ ಹೇಳ್ತಾರೆ.. ಯಾಕೆಂದರೆ ನಾನು ಬೇರೆ ಹುಡುಗಿಯರ ಹಾಗೆ ಎಲ್ಲದಕ್ಕೂ ನಕ್ಕಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಹುಚ್ಚಿಯಾದೆ' ಅಂತ ಬರೆದಿದ್ದಾರೆ .
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಸೂಪರ್ಸ್ಟಾರ್ ನಟನ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕೇವಲ 1. 30 ಕೋಟಿಗಳನ್ನು ಗಳಿಸಿದೆ.
ತಮ್ಮ ನೇರ ದಿಟ್ಟ ಮಾತುಗಳಿಂದ ಬಾಲಿವುಡ್ ನಟಿ ಕಂಗನಾ ರನೌತ್ ಸದಾ ಸುದ್ದಿಯಲ್ಲಿರುತ್ತಾರೆ. ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬಿಟೌನ್ ಬೆಡಗಿಯ ಹೇಳಿಕೆಗಳಿಂದಾಗಿ ವಿವಾದಗಳು ಕೂಡ ಕೇಳಿಬರುತ್ತಿದ್ದವು. ಇದರಿಂದ ಆಕೆಯ ಟ್ವಿಟ್ಟರ್ ಖಾತೆಯನ್ನೂ ಬ್ಯಾನ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಕಂಗನಾ ಟ್ವಿಟರ್ಗೆ ಮರಳಿದ್ದರು.
Kangana Ranaut Childhood Photos: ಗುಂಗುರು ಕೂದಲಿನ ಶಾಲಾ ಉಡುಗೆ ತೊಟ್ಟಿರುವ ಈ ಮುದ್ದಾದ ಹುಡುಗಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಹುಡುಗಿ ತನ್ನ ಸೊಂಟದ ಮೇಲೆ ಕೈಯಿಟ್ಟು ಕ್ಯಾಮರಾಗೆ ಪೋಸ್ ನೀಡುತ್ತಿದ್ದಾಳೆ. ಈ ಹುಡುಗಿ ಇಂದು ಬಾಲಿವುಡ್ನ 'ಕ್ವೀನ್' ಎನಿಸಿಕೊಂಡಿದ್ದಾರೆ.
Swara bhasker:ಕಂಗನಾ ರನೌತ್ ಮತ್ತು ಸ್ವರಾ ಭಾಸ್ಕರ್ ಒಟ್ಟಿಗೆ ಕೆಲಸ ಮಾಡಿದ್ದರೂ ಆಫ್ ಸ್ರೀನ್ ನಲ್ಲಿ ಅಷ್ಟಾಗಿ ಉತ್ತಮ ಸ್ನೇಹಿರಾಗಿರಲಿಲ್ಲ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಬ್ಬರೂ ವಿರುದ್ಧ ಅಭಿಮತ ಹೊಂದಿರುವವರು ಇಬ್ಬರು ನಟಿಯರು ಆಗಾಗ್ಗೆ ಗೇಲಿಯಲ್ಲೂ ಮುಂದಿದ್ದರು.
kangana ranaut:ಹೆಸರಾಂತ ಲೇಖಕಿ ಶೋಭಾ ದೇ ಅವರ ಪುಸ್ತಕ ಬಿಡುಗಡೆಯ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಅಮೀರ್ ಖಾನ್ ಅವರ ಪ್ರಕಾರ ಲೇಖಕರ ಪಾತ್ರವನ್ನು ನಿರ್ವಹಿಸಲು ಯಾರು ಸೂಕ್ತರು ಎಂದು ಕೇಳಲಾಯಿತು.ಆ ವೇಳೆ ಅಮೀರ್, ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರ ಹೆಸರನ್ನು ತೆಗೆದುಕೊಂಡರು.
Kangana WhatsApp message leaked : ಮನರಂಜನಾ ಕ್ಷೇತ್ರದ ಸದಸ್ಯರೊಬ್ಬರು ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕಂಗನಾ ಇತ್ತೀಚೆಗೆ ಆರೋಪಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಕಂಗನಾ, ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ.
Kangana Ranaut on Emergency: ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ತಮ್ಮದೇ ನಿರ್ದೇಶನದಲ್ಲಿ ‘ಎಮರ್ಜೆನ್ಸಿ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಕಳೆದ ವರ್ಷ ಎಮರ್ಜೆನ್ಸಿ ಸಿನಿಮಾ ಮಾಡುವ ಬಗ್ಗೆ ಕಂಗನಾ ಘೋಷಿಸಿದ್ದರು. ಇದೀಗ ಆ ಸಿನಿಮಾ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ, ಕಂಗನಾ ಎಮರ್ಜೆನ್ಸಿ ಸಿನಿಮಾ ಸೆಟ್ಗಳಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ಇತ್ತೀಚಿಗೆ ತಮ್ಮ 57ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಸಲ್ಲು ಬರ್ತಡೇ ಪಾರ್ಟಿಗೆ ಬಾಲಿವುಡ್ ಮಂದಿಯಲ್ಲಿ ಸೇರಿದ್ದರು. ಶಾರುಖ್ ಖಾನ್ ಸೇರಿದಂತೆ ಸಲ್ಮಾನ್ ಗೆಳೆಯ, ಗೆಳತಿಯರು ಹಾಗೂ ಉದ್ಯಮಿಗಳು ಪಾರ್ಟಿಯಲ್ಲಿದ್ದರು. ಆದರೆ ಸಲ್ಮಾನ್ ಖಾನ್ ಅವರ ಗುಡ್ ಫ್ರೆಂಡ್ ಕಂಗನಾ ರನೌತ್ ಮಾತ್ರ ಮಿಸ್ ಆಗಿದ್ದು, ಹಲವಾರು ಗಾಸಿಫ್ಗಳಿಗೆ ಕಾರಣವಾಗಿದೆ.
Actress got Cheated in Love: ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುತ್ತಾರೆ ಪ್ರೇಮಿಗಳು. ಆದರೆ ಒಂದುಕ್ಷಣ ಆ ಪ್ರೀತಿ ಒಡೆದರೆ ಮರುಕ್ಷಣ ಎಲ್ಲವೂ ವಿಚಿತ್ರ ಎಂಬಂತೆ ಭಾಸವಾಗುತ್ತದೆ. ಇಂತಹದ್ದೇ ನೋವಿಗೆ ಜಾಲಕ್ಕೆ ಸಿಲುಕಿದ್ದರು ಬಾಲಿವುಡ್ ನಟಿಯರು. ಇದರಲ್ಲಿ ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಕೂಡ ಬಂದಿದ್ದರು ಎನ್ನಲಾಗಿದೆ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Elon Musk Tweet: ಇತ್ತೀಚೆಗೆ ಎಲೋನ್ ಮಸ್ಕ್ ಅವರು ಅನೇಕ ಜನರ ಟ್ವಿಟರ್ ಖಾತೆಗಳಿಂದ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ, ಟ್ರಂಪ್ ಮತ್ತು ಕಂಗನಾ ರನೌತ್ ಬಗ್ಗೆ ಪರಿಸ್ಥಿತಿ ಏನಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಕಂಗನಾ 2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಪರಾಗ್ ಅಗರವಾಲ್, ಸಿಎಫ್ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಸೇರಿದಂತೆ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿರುವುದು ಹಲವರಿಗೆ ಸಂತಸ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.