ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರಾಷ್ಟ್ರವು ತನ್ನ "ಅನ್ಲಾಕ್ 2" ಯೋಜನೆಯನ್ನು ರೂಪಿಸುತ್ತಿರುವುದರಿಂದ ಭಾರತವು ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ವಿಸ್ತರಿಸಿದೆ.
ಅಮೀರ್ ಖಾನ್ ಅವರ 'ಗುಲಾಮ್' ಮತ್ತು 'ಲೈಫ್ ಕಿ ಐಸಿ ಕಿ ತೈಸಿ' ಚಿತ್ರಗಳ ಭಾಗವಾಗಿದ್ದ ನಟ ಜಾವೇದ್ ಹೈದರ್ ಈಗ ತರಕಾರಿಗಳನ್ನು ಮಾರುತ್ತಿದ್ದಾರೆ. ಡಾಲಿ ಬಿಂದ್ರಾ ಅವರು ಜಾವೇದ್ ತರಕಾರಿಗಳನ್ನು ಮಾರಾಟ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಕರೋನವೈರಸ್ ಲಾಕ್ಡೌನ್ನಿಂದಾಗಿ ಅವರು ಕೆಲಸದಿಂದ ಹೊರಗುಳಿದಿದ್ದಾರೆ ಎಂದು ಬರೆದಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮಾಡಬೇಕಾ ಅಥವಾ ಕರೋನಾವೈರಸ್ ಪ್ರಕರಣಗಳು ಹೆಚ್ಚಿರುವ ಕೆಲ ಪ್ರದೇಶಗಳನ್ನು ಸೀಲ್ ಡೌನ್ ಮಾಡಬೇಕಾ ಎಂಬುದರ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು.
ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ. ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ ಸಂಪೂರ್ಣ ಲಾಕ್ಡೌನ್ ಮಾಡಿ.
ಭಾರತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಪ್ರಿಲ್ 1 ರಿಂದ ಮೇ 15 ರವರೆಗೆ ಸರ್ಕಾರ ಜನ-ಧನ್ ಬ್ಯಾಂಕ್ ಖಾತೆಗಳಲ್ಲಿ 16,000 ಕೋಟಿ ರೂ. ಜಮಾ ಮಾಡಿದೆ. 'ಆಶ್ಚರ್ಯಕರವಾಗಿ, ಆ ಖಾತೆಗಳಿಂದ ಬಹಳ ಕಡಿಮೆ ಹಣವನ್ನು ಹಿಂಪಡೆಯಲಾಗಿದೆ. ಬಿಕ್ಕಟ್ಟಿನ ಮಟ್ಟವು ಅಷ್ಟು ಹೆಚ್ಚಿಲ್ಲ ಎಂದು ಇದು ತೋರಿಸುತ್ತದೆ.
ಕೋವಿಡ್ -19 ಸಮಯದಲ್ಲಿ ವಿಷಕಾರಿ ಹ್ಯಾಂಡ್ ಸ್ಯಾನಿಟೈಜರ್ ಬಳಕೆಯ ಬಗ್ಗೆ ಇತರ ದೇಶಗಳಿಂದಲೂ ಮಾಹಿತಿ ಬಂದಿದೆ. ಅಧಿಕಾರಿಯೊಬ್ಬರು ಮೆಥನಾಲ್ ತುಂಬಾ ವಿಷಕಾರಿಯಾಗಿದೆ ಮತ್ತು ಇದು ಮಾನವ ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ದೀರ್ಘಕಾಲದಿಂದ ಒತ್ತಡದಿಂದ ಬಳಲುತ್ತಿದ್ದರು. ಕಳೆದ ಹಲವು ದಿನಗಳಿಂದ ಅವರು ಔತಣಕೂಟ ಹಾಗೂ ಮೇನ್ ಸ್ಟ್ರೀಮ್ ನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳ ಹಿಂದೆಯೇ ಅವರ ಮಾಜಿ ಮ್ಯಾನೇಜರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಸಹಭಾಗಿತ್ವದಲ್ಲಿ, ಮೆಸೇಜಿಂಗ್ ಆ್ಯಪ್ ಮೂಲಕ ಮೂಲ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಒದಗಿರುವ ಗುರಿ ಹೊಂದಲಾಗಿದೆ. ಇದು ಬ್ಯಾಂಕುಗಳು ಮತ್ತು ವಾಟ್ಸಾಪ್ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಳಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪಡೆದ ಈ ಅಂಕಿಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಸರಾಸರಿ 2.51 ಕೋಟಿ ಜನರಿಗೆ ಎಂಎನ್ಆರ್ಇಜಿಎ ಅಡಿಯಲ್ಲಿ ಕೆಲಸ ಸಿಕ್ಕಿದೆ, ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಸರಾಸರಿ 1.45 ಕೋಟಿಗಿಂತ 73 ಶೇಕಡಾ ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.