Amarnath : ಅಮರನಾಥ್ ಯಾತ್ರೆ ಇದೇ ಜೂನ್ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 19, 2024 ರಂದು ಮುಕ್ತಾಯಗೊಳ್ಳಲಿದೆ. ಮುಂಗಡ ನೋಂದಣಿ ಏಪ್ರಿಲ್ 15 ರಂದು ಪ್ರಾರಂಭವಾಗುತ್ತದೆ ಎಂದು ಶ್ರೀ ಅಮರನಾಥ್ ಪುಣ್ಯಕ್ಷೇತ್ರ ಮಂಡಳಿ ತಿಳಿಸಿದೆ
Vastu Tips for House: ಧಾರ್ಮಿಕ ನಂಬಿಕೆಗಳ ಪ್ರಕಾರ ಕಪ್ಪು ಧಾತುರಾವು ಭಗವಾನ್ ಶಿವನ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿ ಮನೆಯಲ್ಲಿ ಕಪ್ಪು ಧಾತುರಾದ ಗಿಡವನ್ನು ನೆಡಬೇಕೆಂದು ಹೇಳಲಾಗಿದೆ. ಮನೆಯಲ್ಲಿ ಕಪ್ಪು ಧಾತುರಾವನ್ನು ನೆಡುವುದರಿಂದ ಜೀವನದಲ್ಲಿ ಸುಖ-ನೆಮ್ಮದಿ ಪಡೆಯುತ್ತೀರಿ.
ಮಹಾಶಿವರಾತ್ರಿ ಮಂತ್ರ: ಮಹಾಶಿವರಾತ್ರಿಯ ದಿನವು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಉತ್ತಮವಾಗಿದೆ. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನು ಭೂಮಿಯ ಮೇಲೆ ನೆಲೆಸುತ್ತಾನೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆ ಮತ್ತು ಮಂತ್ರಗಳ ಪಠಣವು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.
Death signs : ಶಿವಪುರಾಣದಲ್ಲಿ ಶಿವನು ತಾಯಿ ಪಾರ್ವತಿಗೆ ಸಾವಿಗೆ ಸಂಬಂಧಿಸಿದ ಕೆಲವು ಲಕ್ಷಣಗಳ ಬಗ್ಗೆ ಹೇಳುತ್ತಾನೆ. ಸಾವು ಹತ್ತಿರದಲ್ಲಿದ್ದಾಗ ಕೆಲವು ಚಿಹ್ನೆಗಳು ಕಂಡುಬರುತ್ತವೆ ಅಂತ ತಿಳಿಸುತ್ತಾನೆ. ಹಾಗಾದರೆ ಸಾವು ಹತ್ತಿರವಾಗುವ ಮುನ್ನ ಗೋಚರಿಸುವ ಆ ಲಕ್ಷಣಗಳು ಯಾವುವು..? ಬನ್ನಿ ತಿಳಿಯೋಣ..
ಸೋಮವಾರದಂದು ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ನಾಶವಾಗುತ್ತವೆ. ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಅನೇಕರು ಇರುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕಾರ್ತಿಕ ಪೂರ್ಣಿಮಾ 2023 ಯಾವಾಗ?: ಕಾರ್ತಿಕ ಪೂರ್ಣಿಮೆಯ ದಿನವು ಬಹಳ ಮುಖ್ಯವಾಗಿದೆ. ಈ ದಿನ ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಕೇವಲ ಗಂಗಾಜಲವನ್ನು ಸ್ಪರ್ಶಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ದೀಪಾವಳಿ ಹಬ್ಬವನ್ನು ಪ್ರತಿವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬವನ್ನು 5 ದಿನಗಳ ಹಬ್ಬವೆಂದು ಕರೆಯುತ್ತಾರೆ. ಈ ವರ್ಷ ದೀಪಾವಳಿಯು ನವೆಂಬರ್ 12ರಂದು ಬರುತ್ತದೆ. ದೀಪಾವಳಿಯು ಧನ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ.
Rahu Mahadasha 2023: ರಾಹುವಿನ ಮಹದಾಶೆಯು 18 ವರ್ಷಗಳಿರುತ್ತದೆ. ಈ ಅವಧಿಯಲ್ಲಿ ಯಾರ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿರುತ್ತದೋ ಅವರು 18 ವರ್ಷಗಳ ಕಾಲ ಭಯಾನಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
Dahsamukhi Rudraksha Benefit: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
Vishnu Manchu Kannappa movie : ಶ್ರೀರಾಮಚಂದ್ರ, ಶ್ರೀಮಹಾವಿಷ್ಣುವಿನ ಪಾತ್ರದ ನಂತರ ರೆಬಲ್ ಸ್ಟಾರ್ ಪ್ರಭಾಸ್ ಭಗವಾನ್ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ. ವಿಷ್ಣು ಮಂಚು ನಟನೆಯ ಮುಂಬರುವ ಭಕ್ತಿಪ್ರಧಾನ ಚಿತ್ರದಲ್ಲಿ ಡಾರ್ಲಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿವೆ ನೋಡಿ..
Som Pradosh Vrat 2023: ಈ ಬಾರಿ ಅಧಿಕಮಾಸದಿಂದಾಗಿ ಭಕ್ತರಿಗೆ ಬಾಬಾ ಭೋಲೆನಾಥರ ಆರಾಧನೆಗೆ 2 ತಿಂಗಳ ಕಾಲಾವಕಾಶ ಸಿಕ್ಕಿದೆ. ಶ್ರಾವಣ ಮಾಸ ಈಗ ಕೊನೆಯ ಹಂತದಲ್ಲಿದೆ. ಈ ತಿಂಗಳ ಕೊನೆಯ ಸೋಮ ಪ್ರದೋಷ ಉಪವಾಸವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತದೆ.
ಶ್ರಾವಣ ಕೊನೆಯ ಸೋಮವಾರ 2023: ಶ್ರಾವಣ ಮಾಸದಲ್ಲಿ ಸೋಮವಾರದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಈ ಬಾರಿ ಶ್ರಾವಣ ಕೊನೆಯ ಸೋಮವಾರದಂದು 5 ಶುಭ ಮುಹೂರ್ತಗಳು ನಡೆಯುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ. ಈ ಸಮಯದಲ್ಲಿ ನೀವು ಭೋಲೇನಾಥನ ಆಶೀರ್ವಾದವನ್ನು ಪಡೆಯಲು ಉತ್ತಮ ಅವಕಾಶವಿದೆ.
ಮಹಾದೇವನಿಗೆ ತನ್ನ ಭಕ್ತ ನಾಗಗಳ ಮೇಲೆ ಅಪಾರ ಪ್ರೀತಿ ಇದೆ. ಅದಕ್ಕಾಗಿಯೇ ಅವನು ಯಾವಾಗಲೂ ತನ್ನ ಕೊರಳಲ್ಲಿ ವಾಸುಕಿ ಹಾವನ್ನು ಧರಿಸುತ್ತಾನೆ. ಒಂದು ವಿಶೇಷ ಘಟನೆಯ ನಂತರ ಶಿವನು ಹಾವುಗಳ ಭಕ್ತಿಯಿಂದ ಸಂತುಷ್ಟನಾದನು, ಹೀಗಾಗಿ ತನ್ನ ಕೊರಳಿನಲ್ಲಿ ಹಾವು ಧರಿಸಿದನು.
Sravana Masa 2023: ಶ್ರಾವಣ ಮಾಸವು ಭಗವಾನ್ ಶಿವನ ಭಕ್ತಿ ಮತ್ತು ಆರಾಧನೆಗೆ ಮೀಸಲಾಗಿದೆ. ಆಗಸ್ಟ್ 16ರಂದು ಅಧಿಕಮಾಸದ ಅಮಾವಾಸ್ಯೆಯ ನಂತರ, ಆಗಸ್ಟ್ 17ರಿಂದ ಮತ್ತೊಮ್ಮೆ ಶ್ರಾವಣ ಮಾಸ ಪ್ರಾರಂಭವಾಗಿದೆ, ಈ 15 ದಿನಗಳು ಶಿವ ಭಕ್ತರಿಗೆ ಬಹಳ ವಿಶೇಷವಾಗಿದೆ. ಈ ದಿನಗಳಲ್ಲಿ ತೆಗೆದುಕೊಂಡ ಕ್ರಮಗಳು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತದೆ.
OMG 2 row: ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ನಟನೆಯ ‘OMG2’ ಆಗಸ್ಟ್ 11ರಂದು ದೇಶದಾದ್ಯಂತ ಬಿಡುಗಡೆಯಾಯಿತು. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ 'ಎ' (ವಯಸ್ಕರ ಮಾತ್ರ) ಪ್ರಮಾಣಪತ್ರವನ್ನು ನೀಡಿದೆ.
ಶ್ರಾವಣ ಮಾಸ 2023: ಶ್ರಾವಣ ಪವಿತ್ರ ತಿಂಗಳು ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಭೋಲೇಶಂಕರನ ಮಹಿಮೆ ಅಪಾರ. ಒಂದು ಲೋಟ ನೀರು ಅರ್ಪಿಸಿದರೂ ಅವನು ಸಂತೋಷಪಡುತ್ತಾನೆ. ಭಗವಾನ್ ಶಿವನ ಆಭರಣಗಳು ಮತ್ತು ಆಯುಧಗಳನ್ನು ನೀವು ಗಮನಿಸಿರಬೇಕು. ಅವನು ಧರಿಸುವ ಪ್ರತಿಯೊಂದರ ಹಿಂದೆಯೂ ಒಂದು ರಹಸ್ಯ ಅಡಗಿದೆ.
Tulsi Tips: ಹಿಂದೂ ಧರ್ಮದಲ್ಲಿ ಪೂಜನೀಯ ಸಸ್ಯ ಎಂದು ಪರಿಗಣಿಸಲ್ಪಟ್ಟಿರುವ ತುಳಸಿ ಸಸ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ತುಳಸಿ ಸಸ್ಯದ ಬಳಿ ಕೆಲವು ವಸ್ತುಗಳನ್ನು ಇಡಲೇಬಾರದು. ಇದರಿಂದ ಮನೆಯಲ್ಲಿ ಅಶಾಂತಿ ನಿರ್ಮಾಣವಾಗಿ ಕುಟುಂಬದಲ್ಲಿ ಸದಾ ಕಲಹ ಎರ್ಪಾಡುತ್ತದೆ ಎಂದು ಹೇಳಲಾಗುತ್ತದೆ.
Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.
ಸ್ವಪ್ನ ಶಾಸ್ತ್ರ: ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ರೀತಿಯ ಕನಸುಗಳು ಬಂದರೆ ಅದು ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.