ನವವಿವಾಹಿತೆ ಆತ್ಮಹತ್ಯೆ..!
ಮೂರೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ವಿರೋಧದ ನಡುವೆಯೂ ಮದುವೆಯಾಗಿದ್ದ ಅಮೂಲ್ಯ
ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ಘಟನೆ
ಅಭಿಷೇಕ್ (30) ಜೊತೆಗೆ ಮೂರು ತಿಂಗಳ ಹಿಂದೆ ವಿವಾಹ
ಗಂಡ ಅಭಿಷೇಕ್ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ
ಆಕೆ ಪ್ರತಿಭಾವಂತ ವಿದ್ಯಾರ್ಥಿನಿ, ನೂರಾರು ಕನಸುಗಳನ್ನ ಕಟ್ಟಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಲು ಹಾಸನದಿಂದ ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ವ್ಯಾಸಾಂಗ ಮಾಡುತ್ತಿದ್ದು ಇಂದು ಮಧ್ಯಾಹ್ನ ಯಾರೂ ಇಲ್ಲದ ವೇಳೆ ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯಾರು ಆ ವಿದ್ಯಾರ್ಥಿನಿ ಏನಾಗಿತ್ತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಆತ ತಮಿಳುನಾಡಿನಲ್ಲಿ ಒಳ್ಳೆಯ ಹೆಸರು ಮಾಡಿದ್ದ, ಅಷ್ಟೇಅಲ್ಲ ಅವನು ಶ್ರೀಮಂತ ಕೂಡ. ಆದರೆ, ಬೆಂಗಳೂರಿನ ಮಹಿಳೆಯೊಬ್ಬರಿಗೆ ಕಾಟ ಕೊಟ್ಟು ಮಾನಸಿಕ ಹಿಂಸೆ ನೀಡಿದ್ದ. ಇದೇ ವಿಚಾರವಾಗಿ ಆತನ ವಿರುದ್ಧ ದೂರು ದಾಖಲಾಗಿದೆ. ಯಾರು ಆ ವ್ಯಕ್ತಿ? ಮಹಿಳೆಯ ಮೇಲೆ ಏಕೆ ದೌರ್ಜನ್ಯ ಎಸಗಿದ್ದ ಎಂಬಿತ್ಯಾದಿ ಮಾಹಿತಿಗಾಗಿ ಈ ವೀಡಿಯೋ ವೀಕ್ಷಿಸಿ
Healthy relationship: ಕೆಲವರು ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರೆ. ತಮಗೆ ಇಷ್ಟವಿಲ್ಲದ ವಿಷಯಗಳನ್ನು ಇಷ್ಟಪಡುವಂತೆ ನಟಿಸುತ್ತಾರೆ. ತಮ್ಮ ಗೆಳತಿಗೆ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಇಷ್ಟವಾದದ್ದನ್ನೂ ಮರೆತು ಬಿಡುತ್ತಾರೆ. ಆದರೆ ಕೆಲವೊಂದಿಷ್ಟು ವಿಚಾರಗಳು ಇಬ್ಬರ ನಡುವಿನ ಅಂತರಕ್ಕೆ ಕಾರಣವಾಗಬಹುದು.. ಯಾವುವು ಅವು..? ಬನ್ನಿ ನೋಡೋಣ..
Relationships Tips : ಕೆಲವು ಹುಡುಗಿಯರು ವಿವಾಹಿತ ಪುರುಷರೊಂದಿಗೆ ಸಂಬಂಧವನ್ನು ಬಯಸುತ್ತಾರೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಈ ಆಕರ್ಷಣೆಯ ಹಿಂದಿನ ಕಾರಣಗಳು ಮತ್ತು ಅದು ಉಂಟುಮಾಡುವ ಅಪಾಯಗಳ ಕುರಿತು ಈಗ ತಿಳಿದುಕೊಳ್ಳೋಣ..
ಮೂರು ಮಕ್ಕಳ ತಾಯಿ ಲೀಲಾ ಸಂತು ಲವ್ ಪ್ರಕರಣಕ್ಕೆ ಸಂಬಂಧಸಿದಂತೆ ಆನೇಕಲ್ನಲ್ಲಿ ಲೀಲಾ ಲವ್ವರ್ ಸಂತು ಮೇಲೆ ಹಲ್ಲೆ ನಡೆಸಲಾಗಿದೆ. ಲೀಲಾ ಗಂಡ ಮಂಜುನಾಥ್,
ಬಿಯರ್ ಬಾಟಲಿಯಿಂದ ಆಕೆಯ ಪ್ರಿಯಕರ ಸಂತು ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸವನಪುರದ ಸಂತು ಮನೆಗೆ ನುಗ್ಗಿ ಮಂಜುನಾಥ್ ಹಲ್ಲೆ ನಡೆಸಿದ್ದು ಗಾಯಾಳು ಸಂತುಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Love Case: ಪ್ರೀತಿಯಲ್ಲಿ ಬಿದ್ದಿದ್ದ ಯುವಕ-ಯುವತಿಗೆ ಮನೆಯವರಿಂದಲೂ ಸಿಕ್ಕಿತ್ತು ಗ್ರೀನ್ ಸಿಗ್ನಲ್. ಆದರೆ, ಈಗಲೇ ಮದುವೆ ಬೇಡ... ವರ್ಷ ಬಿಟ್ಟು ಮದುವೆ ಮಾಡುತ್ತೇವೆ ಎಂದು ಕುಟುಂಬದವರು ಹೇಳಿದ್ದರು. ಅಷ್ಟರಲ್ಲಿ ಈ ಇಬ್ಬರ ನಡುವೆ ಏನಾಯ್ತೋ ಗೊತ್ತಿಲ್ಲ... ಪ್ರೀತಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದ ಯುವತಿ ಮಸಣ ಸೇರಿದರೆ, ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಅವನ್ ಬಿಟ್ಟು.. ಇವನ್ ಬಿಟ್ಟು ಮತ್ತೊಬ್ಬ ಅಂತಾ ಲವರ್ ಹಿಂದೆ ಹೋಗಿದ್ದ ಲೇಡಿ ದಿಢೀರ್ ಪ್ರತ್ಯಕ್ಷಳಾಗಿದ್ದಾಳೆ. ಅತ್ತ ಗಂಡ ನೀನೆ ನನ್ನ ಚಿನ್ನು, ದೇವತೆ , ನಾವಿಬ್ಬರು ಮತ್ತೆ ಹೊಸ ಜೀವನ ಶುರು ಮಾಡೋಣ ಬಾ ಅಂತ ಕಣ್ಣೀರುಡುತ್ತ ಅಂಗಲಾಚಿ ಕೇಳುತ್ತಿದ್ರೆ, ಇತ್ತ ಲವರ್ ಜೊತೆ ಹೋಗಿದ್ದ ಪ್ರಣಯದ ಹಕ್ಕಿ ನನ್ನ ಸಾವಿಗೆ ನನ್ನ ಗಂಡನೇ ಕಾರಣ ಅಂತಾ ಹೇಳಿ ತಾನು ಆತ್ಮಹ*ತ್ಯೆ ಮಾಡಿಕೊಳ್ಳೋದಾಗಿ ವಿಡಿಯೋ ಹರಿ ಬಿಟ್ಟಿದ್ದಾಳೆ.
Viral News : ಈ ಪ್ರೀತಿ ಅನ್ನೋದೇ ಹೀಗೆ ಇದರ ಬಲೆಯಲ್ಲಿ ಬಿದ್ದವರಿಗೆ ಯಾರ್ ಮಾತು ಕೇಳಲ್ಲ, ತಾವು ಅಂದುಕೊಂಡಂತೆ ಆಗಲೇಬೇಕು ಎನ್ನುವ ಹಠ. ಇದಕ್ಕೆ ತಕ್ಕ ಉದಾರಹಣೆ ಅಂದ್ರೆ ಈ ಸುದ್ದಿ, ಲವರ್ ಕಾಲ್ ರಿಸೀವ್ ಮಾಡಿಲ್ಲ ಅಂತ ಪಾಗಲ್ ಪ್ರೇಮಿ ಮಾಡಿದ ಕೆಲಸಕ್ಕೆ ಒಂದು ಹಳ್ಳಿಯೇ ಪರದಾಡುವಂತಾಯಿತು.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.
Bollywood actress: ಖ್ಯಾತ ನಟಿ ಶೀಬಾ ಚಡ್ಡಾ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 52 ನೇ ವಯಸ್ಸಿನಲ್ಲಿಯೂ ಪ್ರೀತಿಯಲ್ಲಿ ಬೀಳುವ ಮತ್ತು ಸಂಗಾತಿಯನ್ನು ಹೊಂದುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಅದೊಂದು ಅಂತರ್ಜಾತಿಯ ಪ್ರೇಮ ಕಥೆ, ಅತ್ತ ಪೋಕ್ಸೋ ನೂ ಆಗಲಿಲ್ಲ ಇತ್ತ ಮಗಳು ಸಿಗಲಿಲ್ಲ. ತಂದೆಯನ್ನೆ ಬಲಿಪಡೆದ ಮಗಳಾಕೆ. ಪ್ರೀತಿ, ಪ್ರೇಮ, ಪ್ರಣಯ ಮತ್ತು ಸೂಸೈಡ್'ನ ಕಣ್ಣೀರು ತರಿಸುವ ಕಥೆ ಇದು.
ಗದಗದಲ್ಲಿ ನಡೆದಿದ್ದ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲಕುಮಾರ್ ಹಾಗೂ ತಹಸೀನಾ ಪ್ರೀತಿಸಿ ಮದುವೆಯಾಗಿದ್ದರು. ಘಟನೆ ಬಗ್ಗೆ ವಿಶಾಲಕುಮಾರ್ ಅವರ ಕಡೆಯಿಂದ ಯಾವುದೇ ದೂರು ಇಲ್ಲ. ಎರಡು ಕಮ್ಯೂನಿಟಿ ನಡುವೆ ಬೆಂಕಿ ಹಚ್ಚುವ ಕೆಲಸ ಬೇಡ. ದೂರು ನೀಡಿದ್ರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರಿಗೆ ಅನ್ಯಾಯ ಆಗಿದೆ ಅವರು ಬಂದು ದೂರು ನೀಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಕಬೇಡಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಹೇಳಿಕೆ ನೀಡಿದ್ದಾರೆ.
Numerology: ಹುಟ್ಟಿದ ದಿನಾಂಕದ ಸಂಖ್ಯೆಗಳನ್ನು ಒಟ್ಟುಗೂಡಿಸಿ ವ್ಯಕ್ತಿಯ ಜೀವನ ಮಾರ್ಗ ಸಂಖ್ಯೆ ಅಥವಾ ಮೂಲ ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತದೆ. ಇದು ವ್ಯಕ್ತಿಯ ಮುಖ್ಯ ವ್ಯಕ್ತಿತ್ವ ಗುಣಗಳನ್ನು ಸೂಚಿಸುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆ (1 ರಿಂದ 9 ರವರೆಗೆ) ಒಂದು ನಿರ್ದಿಷ್ಟ ಗುಣಲಕ್ಷಣ ಮತ್ತು ಶಕ್ತಿಯನ್ನ ಹೊಂದಿರುತ್ತದೆ ಎಂದು ನಂಬಲಾಗಿದೆ.
Relationship Tips : ಇತ್ತೀಚಿಗೆ ಯುವಕರು ತಮಗಿಂದ ಹಿರಿಯ ವಯಸ್ಸಿನ ಯುವತಿಯರನ್ನು ಮದುವೆಯಾಗಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದು ವಿಚಿತ್ರವಾಗಿ ಕಂಡರೂ ಇದರ ಹಿಂದೆ ಅನೇಕ ರೀತಿಯ ಪ್ರಯೋಜನಗಳೂ ಸಹ ಇವೆ ಎಂಬುವುದು ಅವರ ನಂಬಿಕೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಆಕೆ ಬೆಂಗಳೂರಿನವಳು. ಮದುವೆಯಾದ ಸ್ವಲ್ಪ ವರ್ಷದಲ್ಲೇ ಗಂಡ ಮೃತಪಟ್ಟಿದ್ದ.ಆತ ಅಸ್ಸಾಂ ನವನು. ಹೆಂಡತಿ ಮಕ್ಕಳನ್ನ ಅಲ್ಲೇ ಬಿಟ್ಟು ಬಂದಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.ಆದ್ರೆ ಅದೇ ಹೊಂದಾಣಿಕೆ ಕೊನೆವರೆಗೆ ಉಳಿದಿರಲಿಲ್ಲ.
Love cheating signs : ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರೀತಿಯಲ್ಲಿ ಮೋಸ, ಬಾಯ್ ಫ್ರೇಂಡ್/ಗಂಡನಿಗೆ ಚೀಟ್ ಮಾಡುವುದು, ಬೇರೆಯವರ ಜೊತೆ ಸಂಬಂಧ ಹೊಂದುವುದು.. ಹೀಗೆ ಹಲವಾರು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಅನೇಕ ಹುಡುಗರು ಲವ್ನಲ್ಲಿ ಮೋಸ ಹೋಗಿ ಜೀವ ಕಳೆದುಕೊಳ್ಳುತ್ತಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.