Corona Pandemic - ಕರೋನಾ ಕಾಲದಲ್ಲಿ (Corona Pandemic) ಉದ್ಯೋಗ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ (ಇಸಿಎಸ್ಐ) ಸದಸ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು (Modi Government) ಮೂರು ತಿಂಗಳ ವೇತನವನ್ನು ನೀಡಲಿದೆ.
New Mobile Portability Rule - ಈ ಮೊದಲು ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಳಕೆದಾರರಿಗೆ ದೀರ್ಘ ಪ್ರಕ್ರಿಯೆ ಅನುಸರಿಸಬೇಕಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ಹೊಸ ನಿರ್ಣಯದ ಬಳಿಕ ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಬಹುದು. ಇದಕ್ಕಾಗಿ ನೀವು ಕೇವಲ 1 ರೂ. ಮಾತ್ರ ಪಾವತಿಸಬೇಕಾಗಲಿದೆ.
Swiss Bank Account Holders Indians Name - ಸ್ವಿಟ್ಜರ್ಲೆಂಡ್ ಮೂರನೇ ಬಾರಿಗೆ ಈ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ. ಈ ಹಿಂದೆ, ಅದು ಇಂತಹ ಮಾಹಿತಿಯನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಹಂಚಿಕೊಂಡಿತ್ತು
Rahul Gandhi -ಜಮ್ಮು ಮತ್ತು ಕಾಶ್ಮೀರದ ಮಿಶ್ರ ಸಂಸ್ಕೃತಿಯನ್ನು ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಾಶಪಡಿಸಿವೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
Good News: ವ್ಯಾಪಕವಾಗಿ ಬಳಕೆಯಾಗುವ ಕೆಲ ಅಗತ್ಯ ಔಷಧಿಗಳ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ (Modi Government) ಸಿದ್ಧತೆ ನಡೆಸಿದೆ. ಇದಕ್ಕಾಗಿ ಸರ್ಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಪರಿಷ್ಕರಿಸಲಿದೆ ಮತ್ತು ಪ್ರಸ್ತಾವಿತ ಬೆಲೆ ಶ್ರೇಣಿಗಾಗಿ 39 ಹೊಸ ಹೆಸರುಗಳನ್ನು (Essential Medicines) ಪಟ್ಟಿಯ ಅಡಿಯಲ್ಲಿ ಸೇರಿಸಲಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
Rahul Gandhi On Central Govt - ಮೋದಿ ಅವರ 4-5 ಕೈಗಾರಿಕೋದ್ಯಮಿ ಸ್ನೇಹಿತರು ಮಾತ್ರ ನೋಟು ರದ್ದತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದ ಜಿಡಿಪಿ ಹೆಚ್ಚುತ್ತಿದೆ ಎಂದು ಹೇಳಲಾಗಿದೆ ಆದರೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಿರುವುದು ವಾಸ್ತವ ಎಂದು ರಾಹುಲ್ ಹೇಳಿದ್ದಾರೆ.
ನವದೆಹಲಿ: Insurance Protection To Jan-Dhan Account Holders - ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು ಜನ-ಧನ್ ಖಾತೆದಾರರಿಗೆ ಜೀವವಿಮೆ ಮತ್ತು ಅಪಘಾತ ರಕ್ಷಣೆಯನ್ನು ನೀಡಲು ಚಿಂತನೆ ನಡೆಸುತ್ತಿದೆ.
Home Insurance Scheme ನಲ್ಲಿ ಭೂಕಂಪ, ಪ್ರವಾಹದಿಂದ ಉಂಟಾಗಿರುವ ಹಾನಿಗೆ 3 ಲಕ್ಷ ರೂ. ವಿಮಾ ರಕ್ಷಣೆ ಸಿಗೆಲಿದೆ. ಇದಲ್ಲದೆ, ಮನೆಯಲ್ಲಿನ ಸಾಮಾನುಗಳಿಗಾಗಿ ಪ್ರತ್ಯೇಕ 3 ಲಕ್ಷ ರೂ. ಕವರೇಜ್ ಹಾಗೂ ಮನೆಯ ಇಬ್ಬರು ಸದಸ್ಯರಿಗೆ ತಲಾ 3-3 ಲಕ್ಷ ರೂ.ಗಳ ವೈಯಕ್ತಿಕ ಅಪಘಾತದ ಕವರೇಜ್ ಸಿಗಲಿದೆ.
DICGC Act: ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಅಥವಾ ಆರ್ಬಿಐ (RBI) ಅದರ ಪರವಾನಗಿ ರದ್ದುಗೊಳಿಸಿದರೆ, ಗ್ರಾಹಕರು ಭಯಪಡಬೇಕಾಗಿಲ್ಲ. ಬ್ಯಾಂಕಿನ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ (Insurance) ಸಿಗಲಿದೆ.
Black Money In Swiss Bank - ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಎಷ್ಟು ಕಪ್ಪು ಹಣವನ್ನು ಹೊಂದಿದ್ದಾರೆ? ಅದನ್ನು ಮರಳಿ ತರಲು ಸರ್ಕಾರ ಏನನ್ನಾದರೂ ಮಾಡುತ್ತಿದೆಯೇ? ಈ ಕುರಿತಾದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರ ಸಂಸತ್ತಿನ (Parliament) ಮುಂದೆ ಬಿಚ್ಚಿಟ್ಟಿದೆ .
Business Opportunity - ಕೊರೊನಾ ಮಹಾಮಾರಿಯ (Corona Pandemic) ಕಾಲದಲ್ಲಿ ದೇಶಾದ್ಯಂತ ಹಲವು ಉದ್ಯಮಗಳು ಸ್ಥಗಿತಗೊಂಡಿವೆ. ಹಲವು ರೀತಿಯ ವ್ಯವಹಾರಗಳು ನಿಂತುಹೋಗಿವೆ. ಆದರೆ, ನಿಮ್ಮ ಪಾಲಿಗೆ ಅವಕಾಶ ಮಾತ್ರ ಯಾವಾಗಲು ಸಿದ್ಧವಾಗಿದೆ.
ಖಾತೆದಾರರಿಗೆ ಒಟ್ಟು 1.30 ಲಕ್ಷ ರೂ. ಇದಲ್ಲದೆ ಅಪಘಾತ ವಿಮೆ ಕೂಡ ಇದರಲ್ಲಿ ಲಭ್ಯವಿದೆ. ಖಾತೆದಾರರಿಗೆ 1,00,000 ರೂ.ಗಳ ಅಪಘಾತ ವಿಮೆ ಮತ್ತು ಸಾಮಾನ್ಯ ವಿಮೆಯ 30,000 ರೂ. ಅಂತಹ ಪರಿಸ್ಥಿತಿಯಲ್ಲಿ, ಖಾತೆದಾರರಿಗೆ ಏನಾದರೂ ಅಹಿತಕರವಾದರೆ, 30,000 ರೂ. ಖಾತೆದಾರ ಅಪಘಾತದಲ್ಲಿ ಸತ್ತರೆ, ಅವರ ಕುಟುಂಬಕ್ಕೆ ಒಂದು ಲಕ್ಷ ರೂ. ಸಿಗುತ್ತದೆ.
7th Pay commission Latest News Today: ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Modi Government) ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ.
Stock Limit on Pulses: ಕೊರೊನಾ ಕಾಲದಲ್ಲಿ (Corona Pandemic) ಜನಸಾಮಾನ್ಯರಿಗೆ ಭಾರಿ ಪರಿಹಾರ ಒದಗಿಸಲು ಕೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ದ್ವಿದಳ ಧಾನ್ಯಗಳ (Stock Limit On Pulses) ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ದ್ವಿದಳ ಧಾನ್ಯಗಳ ಮೇಲೆ ಸ್ಟಾಕ್ ಮಿತಿಯನ್ನು ವಿಧಿಸಿದೆ.
E-Vehicles: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ FAME-2 ಯೋಜನೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಈ ವಾಹನಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ಹೀಗಾಗಿ ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರತಿ ಕಿಲೋವ್ಯಾಟ್ಗೆ ನೀಡಲಾಗುತ್ತಿದ್ದ 10 ಸಾವಿರ ರೂಪಾಯಿಗಳ ಸಹಾಯಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.