ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಮರ ಮತ್ತು ಗಿಡಗಳಿಗೂ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ತುಳಸಿ ಸಸ್ಯವು ತುಂಬಾ ಸಹಾಯಕವಾಗಿದೆ ಎಂದು ನಂಬಲಾಗಿದೆ. ತುಳಸಿಯನ್ನು ದೇವರಂತೆ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಇದನ್ನು ಔಷಧೀಯ ರೂಪದಲ್ಲಿ ಸಹ ಸ್ವೀಕರಿಸಲಾಗಿದೆ.
neem tree: ಹಳೆಯ ಕಾಲದಲ್ಲಿ ಮನೆ ಸುತ್ತಮುತ್ತ ಬೇವಿನ ಮರವನ್ನು ನೆಡುವುದು ಕೇವಲ ತಂಪಿಗಾಗಿ ಮಾತ್ರವಲ್ಲ, ಶಾಂತಿ ಮತ್ತು ಶುಭಕ್ಕಾಗಿ ಕೂಡ ಎಂದು ನಂಬಿಕೆ ಇತ್ತು. ಈ ಪವಿತ್ರ ಮರ ವಾಸ್ತುಶಾಸ್ತ್ರ, ಜ್ಯೋತಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯವಾದದ್ದು.
ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ದಿಕ್ಕು ಇರುತ್ತದೆ ಎಂದು ಉಲ್ಲೇಖಸಲಾಗಿದೆ. ಆದರೆ ಗ್ರಹಗಳಲ್ಲಿ ನ್ಯಾಯಾಧೀಶನಾದ ಶನಿಯು ಮನೆಯ ಪಶ್ಚಿಮ ದಿಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕಿನಲ್ಲಿ ನೀವು ತಪ್ಪಿಸಬೇಕಾದ ತಪ್ಪುಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
ಜ್ಯೋತಿಷ್ಯದ ಪ್ರಕಾರ, ಶನಿಯು ಕರ್ಮಕ್ಕೆ ಕಾರಣ. ಜೀವನದಲ್ಲಿ ಎದುರಿಸುವ ಅನೇಕ ಸಮಸ್ಯೆಗಳಿಗೆ ಶನಿಯೇ ಕಾರಣ. ಹತ್ತನೇ ಮನೆ ಕರ್ಮಕ್ಕೆ ಸಂಬಂಧಿಸಿದ ಮನೆಯಾದರೂ, ಮುಖ್ಯ ಪಾತ್ರವನ್ನು ವಹಿಸುವುದು ಶನಿಯೇ. ಶನಿದೇವರು ಕರ್ಮದ ಫಲಿತಾಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಾನೆ. ಶನಿ ದೋಷದಿಂದ ಬಳಲುವುದು ಎಂದರೆ ಕೆಟ್ಟ ಕರ್ಮ ಅಥವಾ ಕೆಟ್ಟ ಕರ್ಮದ ಫಲಿತಾಂಶಗಳನ್ನು ಅನುಭವಿಸುವುದು. ಶನಿಯು ಮೆಚ್ಚುವ ರಾಶಿಗಳು ಈ ಕೆಟ್ಟ ಕರ್ಮಗಳಿಂದ ಮುಕ್ತವಾಗಿರುತ್ತವೆ. ಡಿಸೆಂಬರ್ 2027ರವರೆಗೆ ಮೀನ ರಾಶಿಯಲ್ಲಿ ಪ್ರಯಾಣಿಸಲಿರುವ ಶನಿಯಿಂದ ಮೇಷ, ಮಿಥುನ, ಸಿಂಹ, ಕನ್ಯಾ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಶನಿ ದೋಷ ಸೃಷ್ಟಿಯಾಗಲಿದೆ. ಈ ರಾಶಿಯ ಜನರು ವಿವಿಧ ರೀತಿಯ ಪ್ರಾರಬ್ಧ ಕರ್ಮಗಳು ಮತ್ತು ಸಂಚಿತಾ ಕರ್ಮಗಳನ್ನು ಅನುಭವಿಸುತ್ತಾರೆ. ಇದಕ್ಕೆ ಯಾವ ರೀತಿಯ
Shani Amavasya 2025: ಶನಿವಾರ ಅಮಾವಾಸ್ಯೆಯ ತಿಥಿ ಇರುವುದರಿಂದ ಈ ದಿನವನ್ನು ಶನಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಆದ್ದರಿಂದ ಈ ದಿನದಂದು ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಈ ಹೂವಿಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ, ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ. ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಈ ರಾಶಿಯವರ ಮೇಲೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಏಳೂವರೆ ಶನಿದೆಸೆ, ಎರಡೂವರೆ ಶನಿ ದೆಸೆ, ಅಷ್ಟಮ ಶನಿ ದೆಸೆ ಹೀಗೆ ಯಾವ ಸಮಯದಲ್ಲಿಯೂ ಈ ರಾಶಿಯವರನ್ನು ಶನಿ ಮಹಾತ್ಮ ಕಾಡುವುದೇ ಇಲ್ಲವಂತೆ.
Dhantrayodashi 2024: 30 ವರ್ಷಗಳ ಹಿಂದೆ ನಡೆದಂತೆ ಧನತ್ರಯೋದಶಿಯಲ್ಲಿ ಶನಿಯ ಸಂಯೋಗವು ಸಂಭವಿಸಲಿದೆ. ಈ ಸಂಯೋಜನೆಯಿಂದ ಯಾವ ರಾಶಿಗಳು ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯಿರಿ...
Shani Dosha Nivaran: ಆರ್ಥಿಕ ಸಮಸ್ಯೆಗಳು, ಅಡೆತಡೆಗಳು, ದೃಷ್ಟಿ, ಶನಿ ದೋಷಗಳಂತಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಈ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಹಣವನ್ನು ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಈ ಚಿಕ್ಕ ವಸ್ತುವನ್ನು ಬಳಸಿ ಶನಿಗ್ರಹದ ತೊಂದರೆಗಳನ್ನು ದೂರಮಾಡಿ, ಆರ್ತಿಕ ಪರಿಸ್ಥಿತಿಯಾನ್ನು ಸುಧಾರಿಸಬಹುದು.
Shani dosh: ಶನಿವಾರದಂದು ಶನಿ ದೋಷದಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಶನಿದೇವ ಅಥವಾ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿ ಹಿಂತಿರುಗಿ ನೋಡದೇ ವಾಪಸ್ ಬರಬೇಕು ಅಥವಾ ಎಳ್ಳೆಣ್ಣೆ ದಾನ ಮಾಡಿದರೂ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ.
Shani Dosha: ಶನಿ ದೇವನಿಗೆ ಶಮಿ ವೃಕ್ಷ ತುಂಬಾ ಪ್ರಿಯ. ಶಮಿ ಮರ ಅಥವಾ ಗಿಡವಿರುವ ಮನೆಯಲ್ಲಿ ಶನಿದೇವನು ಸದಾ ದಯೆಯಿಂದ ಇರುತ್ತಾನೆ. ಪ್ರತಿ ಶನಿವಾರ ಶಮಿ ವೃಕ್ಷವನ್ನು ಪೂಜಿಸಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ.
Saturn Transit 2025: ಶನಿಯು ಜನವರಿ 2023ರಲ್ಲಿ ತನ್ನ ಸ್ವಂತ ರಾಶಿ ಕುಂಭವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಉಳಿಯುತ್ತಾನೆ. 2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
ಶನಿದೇವನನ್ನು ಏಕೆ ಪೂಜಿಸಲಾಗುತ್ತದೆ?: ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರವನ್ನು ಶನಿದೇವನಿಗೆ ಸಮರ್ಪಿಸಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಜೀವನದ ತೊಂದರೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಏಕೆ ನೈವೇದ್ಯ ಮಾಡುತ್ತಾರೆ ಗೊತ್ತಾ?
Shani Dosha Parihar: ಜ್ಯೋತಿಷ್ಯ ಶಾಸ್ತ್ರ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಅಶುಭ ಸ್ಥಾನವು ಆ ವ್ಯಕ್ತಿಯ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವು ಸರಳ ಪರಿಹಾರಗಳು ನಿಮಗೆ ಸಹಕಾರಿಯಾಗಬಹುದು.
Shani Pradosh Vrat Daan: ಹಿಂದೂ ಧರ್ಮದಲ್ಲಿ ಪ್ರದೋಷಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಅದರಲ್ಲೂ ಶನಿವಾರದ ದಿನ ಬರುವ ಶನಿ ಪ್ರದೋಷವನ್ನು ಇನ್ನೂ ವಿಶೇಷ ಎಂದು ಹೇಳಲಾಗುತ್ತದೆ. ನಾಳೆ (ಜುಲೈ 15, 2023) ಶನಿವಾರದ ದಿನ ಶನಿ ಪ್ರದೋಷ ಇರಲಿದೆ.
Shani vakri 2023: ನವೆಂಬರ್ 4 ರಂದು ಮಧ್ಯಾಹ್ನ 12.31 ಕ್ಕೆ ಕುಂಭ ಸಂಕ್ರಮಣ ನಡೆಯಲಿದೆ. ಆಗ ಶನಿದೇವನು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ ಎಂದರ್ಥ. ಶನಿಯ ಹಿಮ್ಮುಖ ಚಲನೆಯ ಪರಿಣಾಮವು ವಿಶೇಷವಾಗಿ ವೃಷಭ ರಾಶಿಯಿಂದ ಪ್ರಾರಂಭವಾಗುವ ಈ 4 ರಾಶಿಗಳ ಮೇಲೆ ಕಂಡುಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.