ಶಿವಸೇನೆ ಶಾಸಕರೊಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಇದರಿಂದ ಪಕ್ಷಕ್ಕೆ ಮತ್ತು ಪಕ್ಷ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಮುಂಬೈನ ದಾದರ್ನಲ್ಲಿ ಸೇನಾ ಭವನದ ಹೊರಗೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಿನ್ನೆ ನಡೆದ ಘರ್ಷಣೆಯ ನಂತರ ಶಿವಸೇನೆ ಸಂಜಯ್ ರೌತ್ ಅವರು ಬಿಜೆಪಿಯ ಗೂಂಡಾಗಿರಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು 'ಗೂಂಡಾಗಳು ಎಂದು ಯಾರೂ ನಮಗೆ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ, ನಮಗೆ ಪ್ರಮಾಣೀಕರಿಸಲಾಗಿದೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭೇಟಿ ಸಮಯದಲ್ಲಿ ಮರಾಠಾ ಮತ್ತು ಒಬಿಸಿ ಮೀಸಲಾತಿ, ಜಿಎಸ್ಟಿ ಪರಿಹಾರ ಮತ್ತು ಮರಾಠಿಗಾಗಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸೇರಿದಂತೆ ಪಿಎಂ ಮೋದಿಯವರೊಂದಿಗೆ ರಾಜ್ಯದ ವಿಷಯಗಳ ಕುರಿತು ಚರ್ಚಿಸಿದರು
Param Bir Sing Letter To CM Latest News - ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಇಂದು ಬೆಳ್ಳಂಬೆಳಗ್ಗೆ ಶಾಯರಿ ಹೇಳುವ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಅವರ ಈ ಟ್ವೀಟ್ ಗೆ ಉತ್ತರ ನೀಡಿರುವ NCP ವಕ್ತಾರ ಕ್ಲಾಯಿಡ್ ಕಾಸ್ಟ್ರೋ, 'ಹಮ್ ಸಾಥ್ ಚಲೇ, ಕಾರವಾಂ ಬನತಾ ಗಯಾ, ಮುಷ್ಕಿಲೆ ಆತೀ ರಹೀ, ಸಾಥ್ ಚಲತೆ ರಹೇ ಹಮ್... (ನಾವು ಒಂದಾಗಿ ಸಾಗಿದೇವು, ತಂಡ ನಿರ್ಮಾಣಗೊಂಡಿತು, ಕಠಿಣ ಪ್ರಸಂಗಗಳು ಎದುರಾದವು, ನಾವು ಒಂದಾಗಿ ಸಾಗೋಣ)' ಎಂದು ಹೇಳಿದ್ದಾರೆ.
'ಧ್ವಜ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಕನ್ನಡದ ವಿಚಾರಕ್ಕೆ ಮಾತಾಡಲು, ಕನ್ನಡಕ್ಕೆ ಕೈ ಎತ್ತಲು ರಾಜ್ಯದ ನಾಯಕರು ರಾಜಕೀಯ ಮರೆಯಬೇಕು. ಪಕ್ಷ ನೋಡಬಾರದು, ಮಿತ್ರಪಕ್ಷವೆಂದು ಎಣಿಸಬಾರದು, ದೆಹಲಿ ಕಡೆಗೆ ನೋಡಬಾರದು. ಆಗ ಮಾತ್ರ ಇಂಥ ಆಕ್ರಮಣಕಾರಿ ಪ್ರವೃತ್ತಿಗಳನ್ನು ನಾವು ಹತ್ತಿಕ್ಕಲು ಸಾಧ್ಯ'
ರಾಜಕೀಯ ಶಕ್ತಿ ಆಟದಲ್ಲಿ ಹೆಚ್ಚಾಗಿ ಬಳಸುತ್ತಿರುವುದರಿಂದ ಈಗ ಜಾರಿ ನಿರ್ದೇಶನಾಲಯದಂತಹ ಏಜೆನ್ಸಿಗಳು ಮುಖ್ಯವಲ್ಲ ಎಂದು ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಚಾರಣೆಗಾಗಿ ಪತ್ನಿ ಮತ್ತೆ ಕರೆಸಿಕೊಂಡ ಒಂದು ದಿನದ ನಂತರ ಶಿವಸೇನೆಯ ಸಂಜಯ್ ರೌತ್ ಹೇಳಿದ್ದಾರೆ.
Coronavirus: ರಾಜ್ಯದ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರ covid-19 ವೆಚ್ಚವನ್ನು ಭರಿಸಲು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಶಿವಸೇನಾ ಸಂಸದ ಸಂಜಯ್ ರೌತ್ ದೇಶದಲ್ಲಿ ಇಬ್ಬರೇ ರಾಜ್ಯಪಾಲರಿದ್ದಾರೆ ಒಬ್ಬರು ಪಶ್ಚಿಮ ಬಂಗಾಳದಲ್ಲಿದ್ದರೆ ಇನ್ನೊಬ್ಬರು ಮಹಾರಾಷ್ಟ್ರದಲ್ಲಿದ್ದಾರೆ ಎಂದು ಕಿಡಿ ಕಾರಿದರು.
ದೇವಾಲಯಗಳನ್ನು ಮುಚ್ಚಿಡಲು ಯಾರೂ ಬಯಸುವುದಿಲ್ಲ ಆದರೆ COVID-19 ಸಾಂಕ್ರಾಮಿಕ ರೋಗದ ನಡುವೆ ನಾವು ಜನರ ಜೀವವನ್ನು ಉಳಿಸಬೇಕಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.
ಇತರ ಬಾಲಿವುಡ್ ತಾರೆಯರು ಮುಂದೆ ಬಂದು ಮುಂಬೈ ವಿರುದ್ಧದ ಕಂಗನಾ ರನೌತ್ ಅವರ ಅಪಪ್ರಚಾರವನ್ನು ತಳ್ಳಿಹಾಕಬೇಕಾಗಿತ್ತು, ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಅವರು ಸಾಮನಾದ ತಮ್ಮ ‘ರೋಖೋಕ್’ ಎಂಬ ಅಂಕಣದಲ್ಲಿ ಬರೆದಿದ್ದಾರೆ, ಇಡೀ ಎಪಿಸೋಡ್ ಮುಂಬೈಗೆ ಮಾನಹಾನಿ ಮಾಡುವ ‘ಪಿತೂರಿ’ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಕಂಗನಾ ರೌತ್ ಅವರ ಅಭಿಮಾನಿ ಎಂದು ನಂಬಲಾದ ವ್ಯಕ್ತಿಯನ್ನು ಗುರುವಾರ ತಡರಾತ್ರಿ ದಕ್ಷಿಣ ಕೋಲ್ಕತ್ತಾದಿಂದ ಶಿವಸೇನೆ ಮುಖಂಡ ಸಂಜಯ್ ರೌತ್ ಗೆ ಬೆದರಿಕೆ ಕರೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ "ಆಪರೇಷನ್ ಕಮಲದ" ನ ವೈಫಲ್ಯವು ರಾಜಕೀಯ ವಿಕೃತತೆಯ ಸೋಲು ಎಂದು ಶಿವಸೇನೆ ಹೇಳಿದೆ. ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ರಾಹುಲ್ ಗಾಂಧಿ ನಡುವಿನ ಸಭೆಯು ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸೌಹಾರ್ದಯುತ ನಿರ್ಣಯವನ್ನು ಸೂಚಿಸುತ್ತದೆ.
ರಾಜೀವ್ ಗಾಂಧಿ ಫೌಂಡೇಶನ್ (ಆರ್ಜಿಎಫ್) ಚೀನಾದ ರಾಯಭಾರ ಕಚೇರಿಯಿಂದ ದೇಣಿಗೆ ಸ್ವೀಕರಿಸಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಈಗ ಶಿವಸೇನಾ ಪಕ್ಷವು ಈ ವಿಷಯಕ್ಕೆ ಹಾಗೂ ಚೀನಾದ ಒಳನುಗ್ಗುವಿಕೆ ಮತ್ತು 20 ಭಾರತೀಯ ಸೈನಿಕರ ಹುತಾತ್ಮತೆಗೆ ಏನಾದರೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.