Chamarajanagar News: ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ಬಣ್ಣಗಳಲ್ಲಿ ಮಿಂದೆದ್ದು ನವ ವಸಂತವನ್ನು ಸ್ವಾಗತಿಸಿದ ಯುವ ಜನತೆ.
Udadi 2026 DA Hike News: 2025 ರಲ್ಲಿ, ಮಾರ್ಚ್ 28 ರಂದು ಹೆಚ್ಚಳವನ್ನು ಘೋಷಿಸಲಾಗಿತ್ತು,ಈಗ ಇದೆ ಮಾದರಿಯಂತೆ ಈ ವರ್ಷದ ಮಾರ್ಚ್ ತಿಂಗಳಾಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.
daily horoscope :ಇಂದಿನಿಂದ ಚೈತ್ರ ನವರಾತ್ರಿ ಮತ್ತು ಹಿಂದೂ ಹೊಸ ವರ್ಷ ‘ವಿಕ್ರಮ ಸಂವತ್ಸರ 2083’ ಪ್ರಾರಂಭವಾಗುತ್ತಿದೆ. ಹೊಸ ವರುಷ ಬಂತು ಅಂದರೆ ಈ ವರ್ಷವಾದರೂ ನನ್ನ ಕಷ್ಟಗಳೆಲ್ಲಾ ದೂರಾಗಿ ಒಳ್ಳೇದಾಗುತ್ತಾ?’ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತೆ ಅಲ್ವಾ? ಯುಗಾದಿ ಹಬ್ಬದ ಸಂಭ್ರಮದ ಜನತೆಗೆ ಹೊಸ ವರ್ಷದ ಮೊದಲ ದಿನ ನಿಮ್ಮ ರಾಶಿಗೆ ಏನೆಲ್ಲಾ ಲಾಭ ಕಾದಿದೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ಪಂಚಾಂಗದ ಆಧಾರದ ಮೇಲೆ ಮಾಹಿತಿ ನೀಡಲಾಗಿದೆ.
Gajakesari yoga: ಯುಗಾದಿಯಂದೆ ಗಜಕೇಸರಿ ಯೋಗ ಶುರುವಾಗಿದ್ದು, ಈ ಮೂರು ರಾಶಿಯವರ ಭವಿಷ್ಯ ಬದಲಾಗಲಿದೆ. ಚಂದ್ರ ಮತ್ತು ಗುರು ಭಗವಾನ್ ಒಟ್ಟಾಗಿ ಗಜಕೇಸರಿ ರಾಜಯೋಗವನ್ನು ರೂಪಿಸುತ್ತಾರೆ. ಈ ರಾಜಯೋಗ... ಕೆಲವು ರಾಶಿ ಬಹಳ ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ಆ ರಾಶಿಚಕ್ರ ಚಿಹ್ನೆಗಳು ಬಹಳ ಕಡಿಮೆ ಸಮಯದಲ್ಲಿ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುತ್ತವೆ.
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ನಿಮ್ಮ ಮೊಬೈಲ್ನಲ್ಲಿರುವ ಡಿಜಿಟಲ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಗೂಗಲ್ ಪೇ, ಫೋನ್ಪೇ, ಪೇಟಿಎಂನಂತಹ ಯುಪಿಐ ಸೇವೆಗಳು 24 ಗಂಟೆಯೂ ಲಭ್ಯವಿರುತ್ತವೆ.
ಬಿಳಿ ಅಕ್ಕಿ ಮತ್ತು ಮೈದಾದಿಂದ ಮಾಡಿದ ಆಹಾರಗಳನ್ನು ದೂರವಿಡಬೇಕು. ಯುಗಾದಿಯಂದು ಅಕ್ಕಿಯ ಪುಲಾವ್, ಇಡ್ಲಿ ಅಥವಾ ಮೈದಾದಿಂದ ತಯಾರಿಸಿದ ಪೂರಿಗಳು ಸಾಮಾನ್ಯವಾಗಿ ಇರುತ್ತವೆ. ಆದರೆ ಇವು ಶೀಘ್ರವಾಗಿ ಜೀರ್ಣವಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಏರಿಸುತ್ತವೆ. ಇದರ ಬದಲಿಗೆ ರಾಗಿ, ಗೋಧಿ ಅಥವಾ ಜೋಳದಂತಹ ಆರೋಗ್ಯಕರ ಧಾನ್ಯಗಳಿಂದ ಮಾಡಿದ ಆಹಾರವನ್ನು ಸೇವಿಸಬಹುದು
Significance of Ugadi: ಧಾರ್ಮಿಕ ದೃಷ್ಟಿಯಿಂದ, ಯುಗಾದಿಯ ದಿನಕ್ಕೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ, ಈ ದಿನದಂದು ಬ್ರಹ್ಮ ದೇವರು ಸೃಷ್ಟಿಯನ್ನು ಆರಂಭಿಸಿದನು ಎಂಬ ನಂಬಿಕೆಯಿದೆ. ಆದ್ದರಿಂದ, ಈ ದಿನವನ್ನು ಸೃಷ್ಟಿಯ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಜೊತೆಗೆ, ಭಗವಾನ್ ವಿಷ್ಣುವಿನ ಮತ್ಸ್ಯಾವತಾರದ ಸ್ಮರಣೆಯಾಗಿ ಈ ದಿನವನ್ನು ಕೆಲವು ಕಡೆಗಳಲ್ಲಿ ಗೌರವಿಸಲಾಗುತ್ತದೆ. ಈ ದಿನ ಶ್ರೀರಾಮನವಮಿಯಂತಹ ಇತರ ಪವಿತ್ರ ಘಟನೆಗಳಿಗೂ ಸಮೀಪವಾಗಿರುವುದರಿಂದ, ಇದು ಧಾರ್ಮಿಕ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Ugadi 2025 lucky zodiac sign: ಗುಡಿ ಪಾಡ್ವ ಮತ್ತು ಯುಗಾದಿ... ಹಿಂದೂಗಳ ವಿಶೇಷ ಹಬ್ಬವಾಗಿರುವ ಇದು ಹೊಸ ವರ್ಷ ಎಂದೇ ಪ್ರಖ್ಯಾತಿ ಪಡೆದಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ ಮತ್ತು ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ.
Gajakesari Raja Yoga lucky zodiac sign: ಗುರು ಮತ್ತು ಚಂದ್ರ ಗ್ರಹವು ಯಾವುದೇ ರಾಶಿಯಲ್ಲಿ ಒಟ್ಟಿಗೆ ಬಂದಾಗ, ಅಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಏಪ್ರಿಲ್ 1, 2025 ರ ಸಂಜೆ 4:29 ಕ್ಕೆ ವೃಷಭ ರಾಶಿಯನ್ನು ಚಂದ್ರನು ಪ್ರವೇಶಿಸುತ್ತಾನೆ.
Ugadi Bhavishya: ಹಿಂದೂ ಧರ್ಮದಲ್ಲಿ, ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 30, 2025ರ ಭಾನುವಾರ ಯುಗಾದಿ ಹಬ್ಬದ ಆಚರಣೆ ಇರಲಿದೆ. ಹಿಂದೂ ಹೊಸ ವರ್ಷವು ಯಾರ ಬಾಳಲ್ಲಿ ಸಿಹಿ ತರಲಿದೆ. ಯಾರಿಗೆ ಕಹಿ ಉಣಿಸಲಿದೆ ತಿಳಿಯಿರಿ.
Bus Fare Hike: ಈ ಸಲ ಶನಿವಾರ ಯುಗಾದಿ ಹಬ್ಬ, ಭಾನುವಾರ ಹೊಸ್ತಡ್ಕು, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಊರಿಗೆ ಹೋಗಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಒನ್ ಟು ತ್ರಿಬಲ್ ದರ ಏರಿಕೆ ಮಾಡಿ ವಸೂಲಿ ದಂಧೆ ಶುರು ಮಾಡಿಕೊಂಡಿದ್ದಾರೆ.
Shani Gochar: ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ. ಶನಿ ಮಹಾತ್ಮನು ಎರಡೂವರೆ ವರ್ಷಗಳಿಗೆ ಒಂದು ಬಾರಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ.
ಗುಡಿ ಪಾಡ್ವ ಮತ್ತು ಯುಗಾದಿ ಎರಡನ್ನೂ ಒಂದೇ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ. ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ. ಗುಡಿ ಪಾಡ್ವವನ್ನು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಾಸಿಸುವ ಜನರು ಈ ದಿನವನ್ನು ಯುಗಾದಿಯಾಗಿ ಆಚರಿಸುತ್ತಾರೆ. ಈ ದಿನದಂದು ದುರ್ಗಾ ದೇವಿಯನ್ನು ಪೂಜಿಸುವುದರಿಂದ ಭಕ್ತರ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂಬ ನಂಬಿಕೆ ಇದೆ. ಗುಡಿ ಪಾಡ್ವ ಹಬ್ಬವು ಮಾರ್ಚ್ 30, 2025ರ ಭಾನುವಾರದಂದು ಬರುತ್ತದೆ.
Gajakesari Yoga with Ugadi: ಮಾರ್ಚ್ 24 ರಂದು, ಚಂದ್ರ ಮತ್ತು ಗುರುವಿನ ಸಂಯೋಗದಿಂದಾಗಿ, ಅತ್ಯಂತ ಶುಭವೆಂದು ಪರಿಗಣಿಸಲಾದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಈ ಸಂಯೋಜನೆಯಿಂದಾಗಿ, ಕೆಲವು ರಾಶಿಗಳು ತಮ್ಮ ಅದೃಷ್ಟದಲ್ಲಿ ದೊಡ್ಡ ಬದಲಾವಣೆಯನ್ನು ಕಾಣುತ್ತವೆ.
ಈ ಶುಭ ಯೋಗಗಳಿಂದ ಕೆಲವು ರಾಶಿಯವರ ಜೀವನದಲ್ಲಿ ಯುಗಾದಿ ದಿನದಿಂದ ರಾಜಯೋಗ ಆರಂಭವಾಗಲಿದೆ.
Ugadi lucky zodiac signs 2025: ಗ್ರಹಗಳು ಕಾಲಕಾಲಕ್ಕೆ ಸಂಚರಿಸುವುದರಿಂದ ಕೆಲವು ಮಂಗಳಕರ ರಾಜಯೋಗಗಳನ್ನು ಸೃಷ್ಟಿಸುತ್ತವೆ.
ugadi lucky zodiac sign 2025: ಯುಗಾದಿ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ ಮತ್ತು ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ.
Solar eclipse-Ugadi:ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದರ ಹೊರತಾಗಿ ಅದರ ಮರುದಿನ ಯುಗಾದಿ ಹಬ್ಬವೂ ಇದೆ. ಇದು ಎರಡೂ ರಾಶಿಗಳ ಮೇಲೆ ಪರಿಣಾಮ ಬೀರಲಿದೆ.
Karnataka News Updates: ಎಂತಹದೇ ಕಷ್ಟಕರ ಪರಿಸ್ಥಿತಿ ಬಂದರೂ ರೈತಬಾಂಧವರು ತಮ್ಮ ಗೋವುಗಳನ್ನು ಕಟುಕರಿಗೆ ಮಾರ ಬೇಡಿ. ಅಂಥ ಬೇಡವಾದ ಗೋವುಗಳಿಗೆ ಆಶ್ರಯ ನೀಡಲು ಅನೇಕ ಗೋಶಾಲೆಗಳು ನಮ್ಮಲ್ಲಿದೆ. ರೈತ ತನಗೆ ಭಗವಂತ ನೀಡಿದ ಅಸಾಧಾರಣ ಬುದ್ದಿಶಕ್ತಿ ಮತ್ತು ಯುಕ್ತಿಯಿಂದ ಯಾವ ತಂತ್ರಜ್ಞಾನದಿಂದಲೂ ಉತ್ಪತ್ತಿಸಲಾಗದ ಚಿನ್ನಕ್ಕಿಂತಲೂ ಮಿಗಿಲಾದ ಅನ್ನವನ್ನು ಜಗತ್ತಿಗೆ ನೀಡುತ್ತಿದ್ದಾನೆ.