ಪತ್ತೆಯಾದ ಹಣದ ಪ್ರಮಾಣ ಎಷ್ಟರ ಮಟ್ಟಿಗೆ ದೊಡ್ಡದಾಗಿತ್ತೆಂದರೆ, ಅದನ್ನ ಎಣಿಸಲು ಅಧಿಕಾರಿಗಳು ಹಣ ಎಣಿಸುವ ಯಂತ್ರಗಳನ್ನ ಬಳಸಬೇಕಾಯಿತು. ಆದರೆ ನಿರಂತರವಾಗಿ ಹಣ ಎಣಿಸುತ್ತಿದ್ದ ವೇಳೆ ಐದು ಹಣ ಎಣಿಸುವ ಯಂತ್ರಗಳು ಕಾರ್ಯನಿರ್ವಹಿಸದೇ ಕೆಟ್ಟುಹೋದವು ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಹಲ್ದಿಯಾ ಜಿಲ್ಲೆಯಲ್ಲಿ ತೈಲ ಸಂಸ್ಕರಣಾ ಘಟಕದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ನಾಫ್ತಾ (ಪೆಟ್ರೋಲಿಯಂ ಸಂಬಂಧಿತ ಉತ್ಪನ್ನ) ಸಾಗಣೆ ಮಾಡುವ ಪೈಪ್ಲೈನ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಈ ಪರಿಣಾಮ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
PM Kisan 23rd Instalment status : ದೇಶದ ರೈತರು ಕಿಸಾನ್ ಸಮ್ಮಾನ್ ನಿಧಿಯ 23ನೇ ಕಂತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ಕುರಿತು ಸಿಹಿ ಸುದ್ದಿ ಕಾದಿದೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಪಶ್ಚಿಮ ಬಂಗಾಳದಿಂದ ಕೋಟ್ಯಂತರ ರೈತರ ಖಾತೆಗಳಿಗೆ ಕಂತಿನ ಹಣವನ್ನು ವರ್ಗಾಯಿಸಲಿದ್ದಾರೆ. ಆದರೆ, ತಕ್ಷಣ ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ...
ಒಂದು ವೇಳೆ ಬಹುಮತ ಪಡೆದರೆ ಬಿಜೆಪಿಯಿಂದ ಬಂಗಾಳದ ಮುಖ್ಯಮಂತ್ರಿ ಯಾರು? ಸುವೇಂದು ಅಧಿಕಾರಿ ಅಥವಾ ದಿಲೀಪ್ ಘೋಷ್? ಯಾರಾಗ್ತಾರೆ ಸಿಎಂ ಅನ್ನೋ ದೊಡ್ಡ ಪ್ರಶ್ನೆ ಉದ್ಭವಿಸಿದೆ.
ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಯ ವಿಧಾನಸಭಾ ಉಪಚುನಾವಣೆಗಳ ಮತ ಎಣಿಕೆ ಪ್ರಕ್ರಿಯೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದು, ಮೊದಲಿಗೆ ಪೋಸ್ಟಲ್ ಬ್ಯಾಲೆಟ್ಗಳ ಎಣಿಕೆ, ನಂತರ ಇವಿಎಂ ಮತಗಳ ಎಣಿಕೆ ನಡೆಯುತ್ತದೆ.
Falta Assembly Constituency: ಬಂಗಾಳದ ಫಾಲ್ಟಾ ಕ್ಷೇತ್ರದಾದ್ಯಂತದ ಎಲ್ಲಾ ಮತಗಟ್ಟೆಗಳಲ್ಲಿ ಮೇ 21ರಂದು ಮರು ಮತದಾನ, ಮೇ 24ರಂದು ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
West Bengal Exit Polls Results 2026: ಪಶ್ಚಿಮ ಬಂಗಾಳದಲ್ಲಿ ಜೀ ನ್ಯೂಸ್ ಚುನಾವಣೋತ್ತರ ಸಮೀಕ್ಷೆಯು ಈ ಬಾರಿ ಬಿಜೆಪಿ ಅಲೆಯನ್ನು ಸೂಚಿಸುತ್ತದೆ. ಮಮತಾ ಬ್ಯಾನರ್ಜಿ ಅವರ ಪಕ್ಷವಾದ ಟಿಎಂಸಿಯಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ, ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ ಎಂದು ತೋರುತ್ತಿದೆ.
ನಾವು ಬಳಸುವ ₹500 ನೋಟು ಮುದ್ರಿಸಲು ಕೇವಲ ₹3ರಷ್ಟು ಖರ್ಚಾಗುತ್ತದೆ ಎಂಬುದು ಜನರಿಗೆ ಆಶ್ಚರ್ಯಕರವಾದ ವಿಷಯ. ಆದರೆ ಇದು ಸರ್ಕಾರದ ಆರ್ಥಿಕ ನಿಯಂತ್ರಣ ಮತ್ತು ಹಣದ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ.
ಹೋಟೆಲ್ಗಳಲ್ಲಿ ಉಪಾಹಾರ, ಊಟದ ಬೆಲೆ ಕೇಳಿದರೆ, ಒಮ್ಮೆ ಶಾಕ್ ಆಗುತ್ತದೆ. ಮಹಾನಗರಳಲ್ಲಂತೂ ದರಗಳನ್ನು ಹೆಗ್ಗಿಲ್ಲದೇ ಏರಿಕೆ ಮಾಡಿರುತ್ತಾರೆ.
Nameless Railway Station of India: ಭಾರತೀಯ ರೈಲ್ವೆಯಲ್ಲಿ ಸಾವಿರಾರು ನಿಲ್ದಾಣಗಳಿದ್ದರೂ, ಒಂದೇ ಒಂದು ರೈಲು ನಿಲ್ದಾಣಕ್ಕೆ ಮಾತ್ರ ಅಧಿಕೃತ ಹೆಸರು ಇಲ್ಲ.
fake universities in india: ಯುಜಿಸಿ ಕಾಲಕಾಲಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ನಕಲಿ ಹೆಸರುಗಳು ಮತ್ತು ನಕಲಿ ಗುರುತುಗಳೊಂದಿಗೆ ನಕಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗುತ್ತಿದ್ದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
Viral Video: ವರದಿಗಳ ಪ್ರಕಾರ, ಆರೋಪಿ ಬಿಮಲ್ ಮತ್ತು ಸತಿ ಮಂಡಲ್ ಇಬ್ಬರು ಜಮೀನಿನಲ್ಲಿ ಯಾವುದೋ ವಿಚಾರಕ್ಕೆ ಜಗಳವಾಡುತ್ತಿದ್ದರಂತೆ. ಈ ವೇಳೆ ಇದ್ದಕ್ಕಿದ್ದಂತೆಯೇ ಕೋಪಗೊಂಡ ಬಿಮಲ್, ತನ್ನ ಅತ್ತಿಗೆ ಸತಿ ಮಂಡಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ "ತುಷ್ಟೀಕರಣದ ಹೆಸರಿನಲ್ಲಿ ಗೂಂಡಾಗಿರಿಯ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತಿರುವ" ಆರೋಪವನ್ನು ಅವರು ಮಮತಾ ಬ್ಯಾನರ್ಜಿ ಮೇಲೆ ಮಾಡಿದರು.
ಬೇಸಿಗೆಯಲ್ಲಿ ಡಾರ್ಜಿಲಿಂಗ್ ಗೆ ಹೋಗುವುದು ಒಳ್ಳೆಯದು, ಆದರೆ ಖರ್ಚು ಕಡಿಮೆ ಮಾಡಲು ಏಪ್ರಿಲ್ ಆರಂಭ ಅಥವಾ ಜೂನ್ ಕೊನೆಯ ವಾರಗಳನ್ನು ಆಯ್ಕೆ ಮಾಡಿ. ಈ ಸಮಯದಲ್ಲಿ ಜನಸಂದಣಿ ಸ್ವಲ್ಪ ಕಡಿಮೆಯಾಗಿರುತ್ತದೆ, ಮತ್ತು ಹೊಟೆಲ್ ದರಗಳು ತುಸು ಕಡಿಮೆಯಾಗಬಹುದು.
Sourav Ganguly Car Accident: ಬಿಸಿಸಿಐನ ಮಾಜಿ ಅಧ್ಯಕ್ಷ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಾರು ಗುರುವಾರ ಪಶ್ಚಿಮ ಬಂಗಾಳದ ಬುರ್ದ್ವಾನ್ಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದೆ. ದುರ್ಗಾಪುರ ಎಕ್ಸ್ಪ್ರೆಸ್ವೇಯ ದಂತನ್ಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರೇಂಜ್ ರೋವರ್ ಕಾರಿಗೆ ಲಾರಿ ಡಿಕ್ಕಿ ಹೊಡೆದು,