Wife Death: ನವವಿವಾಹಿತೆ ರೇಣುಕಾ, ಮದುವೆಯಾದ ಮೂರೇ ತಿಂಗಳಲ್ಲಿ ದಾರುಣವಾಗಿ ಅಂತ್ಯಕಂಡಿದ್ದು ದುರಂತವೇ ಸರಿ. ಸದ್ಯ ಮಗಳನ್ನು ಕಳೆದುಕೊಂಡು ಕುಟುಂಬವೊಂದು ಶೋಕ ಸಾಗರದಲ್ಲಿ ಮುಳುಗಿದ್ದರೆ, ಗಂಡ ಕರೆಪ್ಪ, ಕಟ್ಟಿಕೊಂಡ ಹೆಂಡತಿಯನ್ನು ಕಳೆದುಕೊಂಡು ಅನಾಥವಾಗಿಬಿಟ್ಟಿದ್ದಾನೆ.
Bengaluru: ಬಾಣಂತನಕ್ಕೆ ತವರು ಮನೆಗೆ ಬಂದಿದ್ದ ಪತ್ನಿಗೆ ಬಂದ ಅದೊಂದು ಫೋನ್ ಕರೆ ಘೋರ ದುರಂತಕ್ಕೆ ಕಾರಣವಾಗಿಬಿಟ್ಟಿದೆ. ಬಾಳಿ ಬದುಕಬೇಕಿದ್ದ ಜೀವ, ತಂದೆಯ ಅಕ್ರಮ ಸಂಬಂಧ, ತಾಯಿಯ ದುಡುಕಿನ ನಿರ್ಧಾರದಿಂದ ಒಂಟಿಯಾಗಿಬಿಟ್ಟಿದೆ. ಗಂಡನ ಅಕ್ರಮ ಸಂಬಂಧಕ್ಕೆ (Husband's illicit affair) ಬೇಸತ್ತ ಇಲ್ಲೊಬ್ಬಳು ಮಹಿಳೆ ದುಡುಕಿನ ನಿರ್ಧಾರಕ್ಕೆ ಬಾರದ ಲೋಕದ ದಾರಿ ಹಿಡಿದುಬಿಟ್ಟಿದ್ದಾಳೆ.
ಪ್ರೀತಿಸಿದ ಪ್ರಿಯಕರನಿಗಾಗಿ, ಆಸ್ತಿ ಆಸೆಗಾಗಿ ಹೆತ್ತ ಅಪ್ಪ,ಅಮ್ಮ ತಂಗಿಯನ್ನ ಕೊಂದಿದ್ದ ಪಾಪಿ ಮಗಳು ಪುದುಚೇರಿಯಲ್ಲಿ ಪೊಲೀಸರಿಗೆ ತಗ್ಲಾಕೊಂಡಿದ್ದಾಳೆ. ಇದೀಗ ಬಂಧನವಾಗುತ್ತಿದ್ದ ಕೊಲೆ ಹಿಂದಿನ ಹಲವು ಸ್ಫೋಟಕ ಮಾಹಿತಿ ಬಯಲಾಗಿದೆ. ಕಿರಾತಕಿ ಶ್ವೇತಾಳ (Accuse Shwetha) ಹೇಳಿಕೆ ಕೇಳಿದ ಪೊಲೀಸರೆ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಕೊಲೆಗೆ ಕಾರಣ ಏನು? ಕೊಲೆಗೆ ಪ್ಲಾನ್ ಹೇಗಿತ್ತು? ಈ ಕುರಿತ ಇಂಚಿಂಚೂ ಮಾಹಿತಿ ಇಲ್ಲಿದೆ ಓದಿ.
Koppala Crime: ಕೊಪ್ಪಳದಲ್ಲಿ ಅಪರಿಚಿತ ಶವವಾಗಿ, ಅನುಮಾನಸ್ಪದ ಸಾವು ಎಂಬಂತೆ ಆರಂಭಗೊಂಡ ಪ್ರಕರಣ ಇದೀಗ ಕೊಲೆಗಾರನ ಇಡೀ ಬ್ರಹ್ಮಾಂಡವನ್ನೇ ಬಯಲು ಮಾಡಿದೆ. ಹಾಗಿದ್ರೆ ಅಷ್ಟಕ್ಕೂ ಯಾರು ಈ ಕೊಲೆಗಡುಕ? ಏನು ಆ ಸತ್ಯ ಅಂತೀರಾ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ಓದಿ...
Interesting Facts : ಸಾಮಾನ್ಯವಾಗಿ, ಶರ್ಟ್ಗಳನ್ನು ಪುರುಷರು ಮಾತ್ರ ಧರಿಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಮಹಿಳೆಯರೂ ಸಹ ಅವುಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಶರ್ಟ್ನ ಎಡಭಾಗದಲ್ಲಿ ಮಾತ್ರ ಪಾಕೆಟ್ ಏಕೆ ಇರುತ್ತೆ ಅಂತ ಒಮ್ಮೆ ಆದರು ಯೋಚಿಸಿದ್ದೀರಾ?
special rules of salman khan: ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳ ಸೆಟ್ಗಳಲ್ಲಿ ಹುಡುಗಿಯರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಸಲ್ಮಾನ್ ಸೆಟ್ಗಳಲ್ಲಿ ಕೆಲಸ ಮಾಡುವ ಹುಡುಗಿಯರಿಗೆ ವಿಶೇಷ ನಿಯಮಗಳಿವೆ. ಅವರೊಂದಿಗೆ ಸಿನಿಮಾದಲ್ಲಿ ನಟಿಸಿದ ನಟಿಯೊಬ್ಬರು ಇದನ್ನು ಬಹಿರಂಗಪಡಿಸಿದ್ದಾರೆ.
Cervical Cancer : ತಜ್ಞರ ಪ್ರಕಾರ, ಈ ರೋಗವು ದೇಶದ ಮಹಿಳೆಯರ ಜೀವನವನ್ನು ಕಷ್ಟಕರವಾಗಿಸಿದೆ. ಪ್ರತಿ 7 ನಿಮಿಷಕ್ಕೆ, ಯಾರೊಬ್ಬರ ತಾಯಿ, ಸಹೋದರಿ, ಹೆಂಡತಿ ದೂರವಾಗುತ್ತಿದ್ದಾರೆ. ಇದಕ್ಕೆ ಕಾರಣವೇನು? ಈ ರೋಗದ ಲಕ್ಷಣಗಳೇನು? ಬನ್ನಿ ತಿಳಿಯೋಣ..
Woman Gave Birth To Snake: ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮ ನೀಡಿರುವುದಾಗಿ ಹೇಳೊಕೊಂಡಿದ್ದಾರೆ.
ತನ್ನ ಗಂಡನಿಂದ ದೈಹಿಕ ಸುಖ ಸಿಗದ ಕಾರಣ ತನ್ನ ಗಂಡನ ಸೋದರಸಂಬಂಧಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಮಹಿಳೆಯೊಬ್ಬಳು ಪೊಲೀಸರಿಗೆ ತಿಳಿಸಿದ್ದಾರೆ.
Delhi murder Case:ಘಟನೆ ನಡೆದ ಮೂರು ದಿನಗಳ ನಂತರ ಮೃತನ ಕಿರಿಯ ಸಹೋದರ ಕುನಾಲ್ ತಮ್ಮ ಅಣ್ಣ ಕರಣ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆತನ ಪತ್ನಿ ಸುಶ್ಮಿತಾ ಮತ್ತು ರಾಹುಲ್ ಸೇರಿ ಕೊಲೆ ಮಾಡಿರುವ ಸಾಧ್ಯತೆಯಿದೆ ಅಂತಾ ಪೊಲೀಸರಿಗೆ ತಿಳಿಸಿದ್ದರು.
Tiger attack: ಕಳೆದ ಗುರುವಾರದಂದು ಮಹಿಳೆ ಬಲಿ ಪಡೆದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು ಮೂರನೇ ದಿನವಾದ ಇಂದೂ ಕೂಡ ಹುಲಿ ಸುಳಿವು ಸಿಕ್ಕಿಲ್ಲ.
Shocking viral video: ಹೊಟ್ಟೆ ನೋವಿನಿಂದ ಬಹಳ ದಿನಗಳಿಂದ ಒದ್ದಾಡುತ್ತಿದ್ದ ಮಹಿಳೆ ಆಸ್ಪತ್ರೆಗೆ ಬಂದಿದ್ದಳು, ಸ್ಕ್ಯಾನ್ ಮಾಡಿದ ವೈದ್ಯರಿಗೆ ನೋಡಿದ್ದಂತೂ ಅವರನ್ನು ಬೆಚ್ಚಿಬೀಳಿಸಿತ್ತು, ಅಂತಹದ್ದು ಆ ಮಹಿಳೆಯ ಹೊಟ್ಟೆಯ ಒಳಗೆ ಏನಿತ್ತು? ತಿಳಿಯಲು ಮುಂದೆ ಓದಿ...
Breast Milk Soap : ಉದ್ಯಮಿಯೊಬ್ಬರು ಅವಧಿ ಮೀರಿದ ತಾಯಿಯ ಎದೆ ಹಾಲನ್ನು ಬಳಸಿ ಸೋಪು ತಯಾರಿಸುವ ಬಗ್ಗೆ ವಿವರಿಸಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ, ಇದನ್ನು ಮನೆಯಲ್ಲಿಯೇ ಸರಳ ವಿಧಾನದಿಂದ ತಯಾರಿಸಬಹುದು ಎನ್ನಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Woman Rescue: ಕೆರೆ ಮಧ್ಯೆ ಕೆಸರು, ಗಿಡಗಂಟಿಗಳ ಮಧ್ಯ ಸಿಲುಕಿದ್ದ ಮಹಿಳೆ ಕೊನೆಗೂ ಬಚಾವ್ ಆಗಿರುವ ಘಟನೆ ಇಂದು ನಡೆದಿದೆ.