ಅಂಬರೀಶ್ ಅವರ ಪ್ರತಿಷ್ಠಾನ ಕೂಡ ಕೂಡಲೇ ಉದ್ಘಾಟನೆ ಮಾಡ್ತೀವಿ!

  • Zee Media Bureau
  • Feb 9, 2023, 05:17 PM IST

ನಟ ಪುನೀತ್ ರಾಜ್‌ಕುಮಾರ್ ಮರೆಯಾಗಿ ಎಷ್ಟು ತಿಂಗಳುಗಳೂ ಕಳೆದ್ರೂ ಅವರ ನೆನಪುಗಳು ಮಾತ್ರ ಇನ್ನು ಮಾಸಿಲ್ಲ, ಮಾಸೋದು ಇಲ್ಲ. ಹಾಗೇ ಅವರ ನೆನಪಿಗಾಗಿ ಬೆಂಗಳೂರಿನ ಪ್ರಮುಖ ರಸ್ತೆಗೆ ಅಪ್ಪು ನಾಮಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿ, ಅನಾವರಣ ಕೂಡ ಮಾಡಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಪುನೀತ್ ಹೆಸರಿಟ್ಟ ರಸ್ತೆ ಉದ್ಘಾಟಿಸಿದ್ದಾರೆ. ಇದೇ ವೇಳೆ ರಾಜಕೀಯ ಗಣ್ಯರು, ಸಿನಿಮಾ ಮಂದಿ ಮಾತನಾಡಿದ್ರು.

Trending News