ನೀರಿನ ಬರ ನೀಗಿಸುವಂತೆ ದೇವರ ಮೊರೆ ಹೋದ ಜನರು

  • Zee Media Bureau
  • Mar 6, 2024, 06:17 PM IST

ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ.. ಸಂಕಷ್ಟ ಮಳೆಗಾಗಿ ವಿಘ್ನ ನಿವಾರಕನಿಗೆ ಮೊರೆಯಿಟ್ಟ ಬೆಂಗಳೂರಿಗರು 2024 ರಲ್ಲಾದ್ರೂ ವಿಘ್ನವಿಲ್ಲದೇ ಒಳ್ಳೆ ಮಳೆಯಾಗಲೆಂದು ಪ್ರಾರ್ಥನೆ

Trending News