ಕೋಲಾರದಿಂದ ಚಿಕ್ಕಮಗಳೂರು ದತ್ತ ಪೀಠಕ್ಕೆ ತೆರಳಿದ ಭಕ್ತರು

  • Zee Media Bureau
  • Nov 13, 2022, 02:03 PM IST

ಶ್ರೀರಾಮ ಸೇನೆಯಿಂದ ದತ್ತಮಾಲ ಅಭಿಯಾನ ಆರಂಭ. ದತ್ತ ಪೀಠಕ್ಕೆ ತೆರಳಿದ ನೂರಾರು ದತ್ತ ಮಾಲಾಧಾರಿಗಳು. ದತ್ತ ಪೀಠದಲ್ಲಿ ಪಾದುಕೆ ದರ್ಶನ ಪಡೆಯಲಿರುವ ಭಕ್ತರು. ಕೋಲಾರದಿಂದ ಚಿಕ್ಕಮಗಳೂರು ದತ್ತ ಪೀಠಕ್ಕೆ ತೆರಳಿದ ಭಕ್ತರು.

Trending News