ಬೆಂಗಳೂರು ಗ್ರಾಮಾಂತರದಲ್ಲೂ ಮಳೆರಾಯನ ಆರ್ಭಟ

  • Zee Media Bureau
  • Sep 5, 2022, 04:29 PM IST


ಬೆಂಗಳೂರು ಗ್ರಾಮಾಂತರದಲ್ಲಿ ಅಬ್ಬರಿಸಿದ ಮಳೆರಾಯ. ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡ ಅಗಲಕೋಟೆ ಗ್ರಾಮ. ಧರೆಗುಳಿದ ಮನೆಗಳು, ರಾತ್ರಿ ನಿದ್ದೆಗೆಟ್ಟ ಗ್ರಾಮಸ್ಥರು. ಅಗಲಕೋಟೆ ಗ್ರಾಮದಲ್ಲಿ ಐದಾರು ಮನೆಗಳಿಗೆ ಹಾನಿ.  

Trending News