ಸೀಟು ಹಂಚಿಕೆ ಬಗ್ಗೆ JDS-BJP ನಡುವೆ ಯಾವುದೇ ಗೊಂದಲ ಇಲ್ಲ
ರಾಜ್ಯದ 28 ಕ್ಷೇತ್ರಗಳನ್ನ ಗೆಲ್ಲಬೇಕು ಎನ್ನುವುದೇ ನಮ್ಮ ಗುರಿ
ಕೆಂಪೇಗೌಡ ಏರ್ಪೋರ್ಟ್ನಲ್ಲಿ H.D.ಕುಮಾರಸ್ವಾಮಿ ಹೇಳಿಕೆ
ಶೀಘ್ರ ಸೀಟು ಹಂಚಿಕೆ ಗೊಂದಲ ನಿವಾರಣೆ- ನಿಖಿಲ್ ಕುಮಾರಸ್ವಾಮಿ
ರಾಷ್ಟ್ರನಾಯಕರು ಹಾಗೂ HDK-HDD ತೀರ್ಮಾನಿಸುತ್ತಾರೆ- ನಿಖಿಲ್