ಅವಶೇಷಗಳಡಿ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ಸಹೋದರನನ್ನು ರಕ್ಷಿಸಿರುವ ಕತೆ ಇದು.
ಭೂಕಂಪದಲ್ಲಿ ಸಿಲುಕಿದವರ ಬದುಕುಳಿದವರ ಜೀವ, ಶವ ಶೋಧ ನಡೆಸುತ್ತಿರುವುದು ಕಾಣಬಹುದು
ಭೂಕಂಪ ರೌದ್ರವಾತದಲ್ಲಿ ಪ್ರಾಣಪಾಯದಲ್ಲಿ ಎಳೆಗೂಸು
ಕಟ್ಟಡದೊಳಗೆ ಸಿಲುಕಿರುವವರು ಸಹಾಯಕ್ಕಾಗಿ ಧ್ವನಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ಕುಸಿದ ಕಟ್ಟಡಗಳ ಬಳಿ ಬದುಕಿದವರಿಗೆ ಸಾಂತ್ವನ ಹೇಳುವುದೇ ಆಸರೆಯಾಗಿದೆ.
ಭೂಕಂಪದಲ್ಲಿ ಸಿಲುಕಿದವರ ಉಳಿವಿನ ಹೋರಾಟವು ಮನುಕಲುವಂತಿದೆ.