ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ
south africa
T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ
South Africa vs Nepal: ಕಿಂಗ್ಸ್‌ ಟೌನ್‌ನಲ್ಲಿ ಶನಿವಾರ(15-06-2024) ನೇಪಾಳ ಹಾಗೂ ದಕ್ಷಿಣ ಆಫರಿಕಾ ನಡಿವಿನ ಪಂದ್ಯದಲ್ಲಿ ಹರಿಣಗಳ ವಿರುದ್ಧ ಕಾದಾಟ ನಡಿಸಿದ ನೇಪಾಳ ತಂಡ ಮಂಡಿಯೂರಿದೆ.
Jun 15, 2024, 10:19 AM IST
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ!
Gold price today
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ!
Gold Price Today: ಚಿನ್ನದ ಬೆಲೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಮದುವೆ ಸಮಾರಂಭಗಳು ಇಲ್ಲದ ಕಾರಣ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ.
Jun 15, 2024, 09:17 AM IST
T 20 Worldcup 2024: ಮಳೆಯಿಂದ ಮಾಸಿಹೋಯ್ತು ಪಾಕಿಸ್ತಾನದ ವಿಶ್ವಕಪ್‌ ಕನಸು..!
T20 World Cup 2024
T 20 Worldcup 2024: ಮಳೆಯಿಂದ ಮಾಸಿಹೋಯ್ತು ಪಾಕಿಸ್ತಾನದ ವಿಶ್ವಕಪ್‌ ಕನಸು..!
IRE vs USA: ಟಿ20 ವಿಶ್ವಕಪ್‌ 2024ರ ಟೂರ್ನಿಯ ಐರ್ಲೆಂಡ್‌ ಹಾಗೂ ಯುಎಸ್‌ಎ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಟಾಸ್‌ ಆರಂಭಕ್ಕೂ  ಮುನ್ನವೇ ಮಳೆ ಶುರುವಾಗಿದ್ದು ನಿಲ್ಲುವ ಸೂಚನೆ ಕಾಣದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
Jun 15, 2024, 07:49 AM IST
ಹಿಮಾಚಲ ಪ್ರದೇಶದ ಕುಲುವಿನಲ್ಲಿ  3.0 ತೀವ್ರತೆಯ ಭೂಕಂಪ
Earthquake
ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ
Earthquake in Himachal Pradesh :  ಶುಕ್ರವಾರ ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.
Jun 14, 2024, 11:25 PM IST
ಹೈ-ಪ್ರೊಫೈಲ್ ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು : ಹೇಮಾ ಜೈಲಿನಿಂದ ಬಿಡುಗಡೆ
Bangalore
ಹೈ-ಪ್ರೊಫೈಲ್ ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು : ಹೇಮಾ ಜೈಲಿನಿಂದ ಬಿಡುಗಡೆ
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಅಪಘಾತಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಇದೀಗ  ಅವರು ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 
Jun 14, 2024, 11:02 PM IST
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!
Radhika
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಕಾಲೇಜು ಸ್ನೇಹಿತರಿಂದ  ಪ್ರೀತಿಯಾಗಿ ಈಗ ಬಂದು ತಲುಪಲಿದೆ ಮತ್ತು ಈಗಾಗಲೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆದಿದ್ದು, ಮದುವೆ ವಿಜೃಂಭಣೆಯಿಂದ ನಡೆಯಲು ಈಗಾಗಲೇ ಸಿದ್ಧತೆ ಆಗಿವೆ 
Jun 14, 2024, 10:34 PM IST
ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ
Ayodhya Rammandir
ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ
Jaish-e-Mohammed terrorists target : ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರವು ದೇಶದ ಜನರೆಲ್ಲರಿಗೂ ಅದೊಂದು ಹೆಮ್ಮೆಯ ವಿಷಯ ಆದರೆ ಇದೀಗ ಬೆದರಿಕೆ ಬಂದಿದೆ. 
Jun 14, 2024, 10:07 PM IST
ಜೂನ್ 17ರಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಈ ಮಾರ್ಗಗಳಲ್ಲಿ ಸೇವೆ ರದ್ದು!!
June 17
ಜೂನ್ 17ರಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಈ ಮಾರ್ಗಗಳಲ್ಲಿ ಸೇವೆ ರದ್ದು!!
Metro service will be suspended On June 17 : ಜೂನ್ 17ರಂದು ಸೋಮವಾರ ನಮ್ಮ ಮೆಟ್ರೋ ರೈಲು ಸೇವೆ ರದ್ದಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೆಟ್ರೋ ರೈಲು ಸೇವೆ ಸ್ಥಗಿ
Jun 14, 2024, 09:38 PM IST
ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪ
Actor Darshan
ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪ
Darshan called and threatened to kill : ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ. 
Jun 14, 2024, 09:06 PM IST
ಬಿರಿಯಾನಿ ಎಲೆಯಿಂದ ತಲೆಹೊಟ್ಟು ಕಡಿಮೆ ಮಾಡಬಹುದು ಗೊತ್ತಾ, ಕೂದಲು ಉದ್ದವಾಗಿಯೂ ಬೆಳೆಯುತ್ತೆ..!
Biryani leaves
ಬಿರಿಯಾನಿ ಎಲೆಯಿಂದ ತಲೆಹೊಟ್ಟು ಕಡಿಮೆ ಮಾಡಬಹುದು ಗೊತ್ತಾ, ಕೂದಲು ಉದ್ದವಾಗಿಯೂ ಬೆಳೆಯುತ್ತೆ..!
Natural remedy for hair growth and dandruff : ನೀರಿಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.
Jun 14, 2024, 07:14 PM IST

Trending News