ಮಧುಮೇಹದ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೇರಿದಂತೆ ಯುವಜನರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ.

ಮಧುಮೇಹದ ವಿಶ್ವದ ರಾಜಧಾನಿ

ಭಾರತವನ್ನು ಮಧುಮೇಹದ ವಿಶ್ವದ ರಾಜಧಾನಿ ಎಂದು ಪರಿಗಣಿಸಲಾಗಿದೆ.

ಹಣ್ಣು ಸೇವಿಸಬಾರದು

ಮಧುಮೇಹ ಹೊಂದಿರುವವರು ಅಪ್ಪಿತಪ್ಪಿಯೂ ಕೆಲವು ಹಣ್ಣುಗಳನ್ನು ಸೇವಿಸಬಾರದು.

ಆವಕಾಡೊ

ಮಧುಮೇಹ ಹೃದಯ ಕಾಯಿಲೆಯ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಹೀಗಾಗಿ ಆವಕಾಡೊ ಸೇವನೆಯಿಂದ ದೂರವಿರಿ.

ಬಾಳೆಹಣ್ಣು

ಬಾಳೆಹಣ್ಣು ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಫೈಬರ್ ಹೊಂದಿರುತ್ತದೆ.

ಕಲ್ಲಂಗಡಿ

ಮಧುಮೇಹ ಹೊಂದಿರುವ ಜನರು ಕಲ್ಲಂಗಡಿ ಸೇವನೆಯಿಂದಲೂ ದೂರವಿರಬೇಕು.

ಒಣದ್ರಾಕ್ಷಿ

ಮಧುಮೇಹಿಗಳು ಹೆಚ್ಚು ಸಕ್ಕರೆ ಅಂಶ ಹೊಂದಿರುವ ಒಣದ್ರಾಕ್ಷಿ ಸೇವನೆಯಿಂದ ದೂರವಿರಬೇಕು.

ಮಾವಿನ ಹಣ್ಣು

ರುಚಿಕರವಾದ ಮಾವಿನ ಹಣ್ಣಿನಲ್ಲಿಯೂ ಸಹ ಹೆಚ್ಚಿನ ಸಕ್ಕರೆ ಅಂಶವಿದ್ದು ಮಧುಮೇಹಿಗಳು ಸೇವಿಸಬಾರದು.

VIEW ALL

Read Next Story