ಬೆಲ್ಲ ಸೇರಿಸಿ ಮೆಂತ್ಯ ಕಷಾಯ ಕುಡಿದರೆ ನೆಗಡಿ, ಕೆಮ್ಮು ಮತ್ತು ಶೀತ ನಿವಾರಣೆಯಾಗುತ್ತದೆ.
ಮೆಂತ್ಯ ಕಾಳಿನ ಕಷಾಯದಿಂದ ಮಲಬದ್ಧತೆ ಹತೋಟಿಗೆ ಬರುತ್ತದೆ.
ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ.
ಮೆಂತ್ಯ ಕಾಳಿನ ಕಷಾಯವು ಹೃದಯ ಸಂಬಂಧಿತ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ.
ಮೆಂತ್ಯ ಕಾಳಿನ ಕಷಾಯವು ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸಕ್ಕರೆ ಬೆರೆಸದ ಮೆಂತ್ಯ ಕಷಾಯ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ & ಸಂಧಿವಾತ ಸಮಸ್ಯೆ ದೂರವಾಗುತ್ತದೆ.