ನೆಗಡಿ, ಕೆಮ್ಮು& ಶೀತ

ಬೆಲ್ಲ ಸೇರಿಸಿ ಮೆಂತ್ಯ ಕಷಾಯ ಕುಡಿದರೆ ನೆಗಡಿ, ಕೆಮ್ಮು ಮತ್ತು ಶೀತ ನಿವಾರಣೆಯಾಗುತ್ತದೆ.

ಮಲಬದ್ಧತೆ

ಮೆಂತ್ಯ ಕಾಳಿನ ಕಷಾಯದಿಂದ ಮಲಬದ್ಧತೆ ಹತೋಟಿಗೆ ಬರುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶ

ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ.

ಹೃದಯ ಸಂಬಂಧಿತ ಸಮಸ್ಯೆ

ಮೆಂತ್ಯ ಕಾಳಿನ ಕಷಾಯವು ಹೃದಯ ಸಂಬಂಧಿತ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ.

ಕೊಲೆಸ್ಟ್ರಾಲ್‌ ಅಂಶ

ಮೆಂತ್ಯ ಕಾಳಿನ ಕಷಾಯವು ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಮಧುಮೇಹ ನಿಯಂತ್ರಣ

ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸಕ್ಕರೆ ಬೆರೆಸದ ಮೆಂತ್ಯ ಕಷಾಯ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ರೋಗ ನಿರೋಧಕ ಶಕ್ತಿ

ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ರಕ್ತ ಶುದ್ಧಿಯಾಗುತ್ತದೆ

ಮೆಂತ್ಯ ಕಾಳಿನ ಕಷಾಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ & ಸಂಧಿವಾತ ಸಮಸ್ಯೆ ದೂರವಾಗುತ್ತದೆ.

VIEW ALL

Read Next Story