ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ,‌ ಆತಂಕದಲ್ಲಿ ಕಾಡಂಚಿನ ಗ್ರಾಮಸ್ಥರು.

ಚಾಮರಾಜನಗರ ಜಿಲ್ಲೆ ಗಡಿಯಲ್ಲಿ ಹಲವು ದಿನಗಳಿಂದ ಓಡಾಡುತ್ತಿರುವ ಕಾಡಾನೆ.

ಚಾಮರಾಜನಗರ ಗಡಿ ತಮಿಳುನಾಡಿನ ತಳವಾಡಿ ಸಮೀಪ ಸಂತರದೊಡ್ಡಿ ಗ್ರಾಮಕ್ಕೆ ದಿಢೀರ್ ನೇ ಬಂದ ಕಾಡಾನೆ.

ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಓಡಾಡಿದ ಒಂಟಿ ಸಲಗ.

ಗ್ರಾಮಸ್ಥರಲ್ಲಿ ಭಯಭೀತಿ ಹುಟ್ಟಿಸಿದ ಒಂಟಿ ಸಲಗ, ಕಾಡಿನತ್ತ ಓಡಿಸಲು ಹರಸಾಹಸ.

ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿಗಳ ಕಾರ್ಯಾಚರಣೆ.

ಒಂದು ಗಂಟೆಯ ಬಳಿಕ ಕಾಡಿನತ್ತ ಓಡಿಸಿದ ಅರಣ್ಯಾಧಿಕಾರಿಗಳು.

ಸಿಕ್ಕ ಸಿಕ್ಕ ವಸ್ತುಗಳನ್ನು ದ್ವಂಸಗೊಳಿಸಿದ ಒಂಟಿ ಸಲಗ.

ರಾತ್ರಿಯಿಡೀ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿದ್ದ ಒಂಟಿ ಸಲಗ.

ಕಬ್ಬು ಹಾಗೂ ಬಾಳೆ ಫಸಲು ಧ್ವಂಸಗೊಳಿಸಿದ ಒಂಟಿ ಸಲಗ.

VIEW ALL

Read Next Story