ನಿಮ್ಮ ಮುಂದಿನ ಜೀವನದಲ್ಲಿ ನೀವು ಏನಾಗುತ್ತೀರಿ..? ಗರುಡ ಪುರಾಣದಲ್ಲಿ ಅಡಗಿದೆ ಅಚ್ಚರಿಯ ಸತ್ಯ..!

Published by: Zee Kannada News Desk | Jul 31, 2024

ಗರುಡ ಪುರಾಣ

ಗರುಡ ಪುರಾಣವು ಪುರಾತನ ಹಿಂದೂ ಗ್ರಂಥವಾಗಿದೆ, ಇದರಲ್ಲಿ ಮರಣ, ಪುನರ್ಜನ್ಮ ಮತ್ತು ಕರ್ಮದ ತತ್ವಗಳನ್ನು ವಿವರವಾಗಿ ವಿವರಿಸಲಾಗಿದೆ, ಮನುಷ್ಯನ ಕಾರ್ಯಗಳ ಆಧಾರದ ಮೇಲೆ ಅವನ ಮುಂದಿನ ಜನ್ಮವನ್ನು ನಿರ್ಧರಿಸಲಾಗುತ್ತದೆ.

Published by: Zee Kannada News Desk | Jul 31, 2024

ಪಾಪ ಕರ್ಮ

ಗರುಡ ಪುರಾಣದ ಪ್ರಕಾರ, ಮುಂದಿನ ಜನ್ಮದಲ್ಲಿ ಒಬ್ಬ ವ್ಯಕ್ತಿಯು ಹುಟ್ಟುವ ರೂಪವು ಅವನ ಪ್ರಸ್ತುತ ಜೀವನದಲ್ಲಿ ವ್ಯಕ್ತಿಯು ಮಾಡಿದ ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳ ಮೇಲೆ ಆಧಾರಿವಾಗಿ ಮುಂದಿನ ಜನ್ಮ ನಿರ್ಧಾರವಾಗುತ್ತದೆ.

Published by: Zee Kannada News Desk | Jul 31, 2024

ನರಕದಲ್ಲಿ ಜನ್ಮ

ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನ ಆತ್ಮದ ಮುಂದಿನ ಜನ್ಮದ ಮೇಲೆ ಪರಿಣಾಮ ಬೀರುತ್ತವೆ. ಒಳ್ಳೆಯ ಕಾರ್ಯಗಳು ಮಾಡಿದವರು ಸ್ವರ್ಗದಲ್ಲಿ ಜನ್ಮ ನೀಡಬಹುದು, ಆದರೆ ಕೆಟ್ಟ ಕೆಲಸಗಳು ಮಾಡಿದವರು ನರಕದಲ್ಲಿ ಜನ್ಮ ನೀಡಬಹುದು.

Published by: Zee Kannada News Desk | Jul 31, 2024

ದೈಹಿಕ ಮತ್ತು ಮಾನಸಿಕ ಗುಣ

ನಿವು ಮಾಡಿದ ಕರ್ಮಗಳ ಪ್ರಕಾರ, ನಿಮ್ಮ ಮುಂದಿನ ಜನ್ಮದಲ್ಲಿ ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯೂ ಸಹ ಪರಿಣಾಮ ಬೀರುತ್ತದೆ. ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ನೀವು ಆರೋಗ್ಯವಂತ, ಸಂತೋಷ ಮತ್ತು ಬುದ್ಧಿವಂತರಾಗಿ ಹುಟ್ಟಬಹುದು.

Published by: Zee Kannada News Desk | Jul 31, 2024

ಪ್ರಾಣಿ-ಪಕ್ಷಿ

ಮನುಷ್ಯನು ಮುಂದಿನ ಜನ್ಮವನ್ನು ಪ್ರಾಣಿಗಳು, ಪಕ್ಷಿಗಳು ಮುಂತಾದ ವಿವಿಧ ಜೀವಿಗಳ ರೂಪದಲ್ಲಿ ತೆಗೆದುಕೊಳ್ಳಬಹುದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಮುಂದಿನ ಜನ್ಮವನ್ನು ಯಾವ ರೂಪದಲ್ಲಿ ಪಡೆಯುತಾನೆ ಎಂಬುದು ಆ ವಕ್ತಿಯ ಪಾಪ ಕರ್ಮಗಳ ಮೇಲೆ ಅವಲಂಭಿತವಾಗಿದೆ.

Published by: Zee Kannada News Desk | Jul 31, 2024

ಮೋಕ್ಷ ಮತ್ತು

ಒಬ್ಬ ವ್ಯಕ್ತಿಯು ತನ್ನ ಕರ್ಮವನ್ನು ಸರಿಪಡಿಸಿದರೆ ಮತ್ತು ಜ್ಞಾನೋದಯವನ್ನು ಪಡೆದರೆ, ಅವನು ಮೋಕ್ಷವನ್ನು ಪಡೆಯಬಹುದು, ಇದರಿಂದಾಗಿ ಪುನರ್ಜನ್ಮದ ಪ್ರಕ್ರಿಯೆಯನ್ನು ಕೊನೆಗೊಳಿಸಬಹುದು.

Published by: Zee Kannada News Desk | Jul 31, 2024

ಭಕ್ತಿಯ ಪ್ರಾಮುಖ್ಯತೆ

ಗರುಡ ಪುರಾಣದ ಪ್ರಕಾರ, ದೇವರನ್ನು ಆರಾಧಿಸುವ ಮೂಲಕ ನಾವು ನಮ್ಮ ಕರ್ಮದ ಬಂಧನಗಳಿಂದ ಮುಕ್ತರಾಗಬಹುದು ಮತ್ತು ಮೋಕ್ಷವನ್ನು ಪಡೆಯಬಹುದು, ಇಲ್ಲದಿದ್ದರೆ ಈ ಜನನ ಮತ್ತು ಸಾವಿನ ಚಕ್ರವು ನಿಲ್ಲದು.

Published by: Zee Kannada News Desk | Jul 31, 2024

VIEW ALL

Read Next Story