ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳನ್ನು ಶ್ರಾವಣದಲ್ಲಿ ನೋಡುವುದು ಶುಭ.
ಶ್ರಾವಣದಲ್ಲಿ ನವಿಲು ಕಣ್ಣಿಗೆ ಬಿದ್ದರೆ ಶುಭ ಎಂದು ಹೇಳಲಾಗುತ್ತದೆ.
ಶ್ರಾವಣದಲ್ಲಿ ನವಿಲು ನೋಡಿದರೆ ನಿಮ್ಮ ಜೀವನದ ಕಷ್ಟ ಪರಿಹಾರವಾಗುತ್ತದೆ ಎಂದರ್ಥ.
ಶ್ರಾವಣದಲ್ಲಿ ಮನೆಯೊಳಗೆ ಚೇಳು ಬಂದರೆ ಶುಭ ಎನ್ನಲಾಗುತ್ತದೆ.
ಚೇಳು ಸುರಕ್ಷಾ ಮತ್ತು ಸೌಭಾಗ್ಯದ ಪ್ರತೀಕ ಎಂದು ಹೇಳಲಾಗುತ್ತದೆ.
ಶ್ರಾವಣದಲ್ಲಿ ಹಾವು ಕಣ್ಣಿಗೆ ಬಿದ್ದರೂ ಶುಭ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಶುಭ ಫಲವನ್ನು ನೀಡುತ್ತದೆ.
ಶ್ರಾವಣದಲ್ಲಿ ಹಾವು ಕಣ್ಣಿಗೆ ಬಿದ್ದರೆ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ ಎಂದರ್ಥ.
ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.