ಶ್ರಾವಣದಲ್ಲಿ ಈ ಪ್ರಾಣಿಗಳು ಕಣ್ಣಿಗೆ ಬಿದ್ದರೆ ಶುಭ

Published by: Ranjitha R K | Jul 22, 2024

ಶ್ರಾವಣ ಮಾಸ

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗುತ್ತದೆ.

Published by: Ranjitha R K | Jul 22, 2024

ಪ್ರಾಣಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳನ್ನು ಶ್ರಾವಣದಲ್ಲಿ ನೋಡುವುದು ಶುಭ.

Published by: Ranjitha R K | Jul 22, 2024

ನವಿಲು

ಶ್ರಾವಣದಲ್ಲಿ ನವಿಲು ಕಣ್ಣಿಗೆ ಬಿದ್ದರೆ ಶುಭ ಎಂದು ಹೇಳಲಾಗುತ್ತದೆ.

Published by: Ranjitha R K | Jul 22, 2024

ನವಿಲು

ಶ್ರಾವಣದಲ್ಲಿ ನವಿಲು ನೋಡಿದರೆ ನಿಮ್ಮ ಜೀವನದ ಕಷ್ಟ ಪರಿಹಾರವಾಗುತ್ತದೆ ಎಂದರ್ಥ.

Published by: Ranjitha R K | Jul 22, 2024

ಚೇಳು

ಶ್ರಾವಣದಲ್ಲಿ ಮನೆಯೊಳಗೆ ಚೇಳು ಬಂದರೆ ಶುಭ ಎನ್ನಲಾಗುತ್ತದೆ.

Published by: Ranjitha R K | Jul 22, 2024

ಚೇಳು

ಚೇಳು ಸುರಕ್ಷಾ ಮತ್ತು ಸೌಭಾಗ್ಯದ ಪ್ರತೀಕ ಎಂದು ಹೇಳಲಾಗುತ್ತದೆ.

Published by: Ranjitha R K | Jul 22, 2024

ಹಾವು

ಶ್ರಾವಣದಲ್ಲಿ ಹಾವು ಕಣ್ಣಿಗೆ ಬಿದ್ದರೂ ಶುಭ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಶುಭ ಫಲವನ್ನು ನೀಡುತ್ತದೆ.

Published by: Ranjitha R K | Jul 22, 2024

ಹಾವು

ಶ್ರಾವಣದಲ್ಲಿ ಹಾವು ಕಣ್ಣಿಗೆ ಬಿದ್ದರೆ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ ಎಂದರ್ಥ.

Published by: Ranjitha R K | Jul 22, 2024

ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.

Published by: Ranjitha R K | Jul 22, 2024

VIEW ALL

Read Next Story