ಶ್ರಾವಣದಲ್ಲಿ ಕಾಳ ಸರ್ಪ ದೋಷ ನಿವಾರಣೆಗೆ ಹೀಗೆ ಪರಿಹಾರ ಮಾಡಿ

Published by: Ranjitha R K | Jul 25, 2024

ಶ್ರಾವಣ ಪರಿಹಾರ

ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಶ್ರಾವಣ ಮಾಸದಲ್ಲಿ ಆ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು.

Published by: Ranjitha R K | Jul 25, 2024

ಕಾಳ ಸರ್ಪ ದೋಷ

ಜಾತಕದಲ್ಲಿ ರಾಹು ಕೇತುವಿನ ಜೊತೆಗೆ ಬೇರೆ ಗ್ರಹ ಅಂದರೆ ಈ ಯೋಗವೇ ಕಾಳ ಸರ್ಪ ದೋಷವನ್ನು ಉಂಟು ಮಾಡುತ್ತದೆ.

Published by: Ranjitha R K | Jul 25, 2024

ಕನಸಿನಲ್ಲಿ ಕಾಳ ಸರ್ಪ

ಕನಸಿನಲ್ಲಿ ಕಾಳ ಸರ್ಪ ಕಾಣಿಸಿದರೆ ಅದು ಪತಿಯೊಂದಿಗೆ ವೈ ಮನಸ್ಸು, ಶ್ರಮಕ್ಕೆ ತಕ್ಕ ಫಲ ಸಿಗದೇ ಇರುವುದು, ತೆಗೆದುಕೊಳ್ಳುವ ನಿರ್ಧಾರದಿಂದ ನಷ್ಟ ಮುಂತಾದವು ಸಂಭವಿಸುತ್ತದೆ.

Published by: Ranjitha R K | Jul 25, 2024

ಹನುಮಾನ್ ಚಾಲಿಸ

ನಿತ್ಯವೂ ಹನುಮಾನ್ ಚಾಲಿಸ ಪಟನೆ ಮತ್ತು ಮಂಗಳವಾರ ಆಂಜನೇಯನಿಗೆ ಸಿಂಧೂರ ಅರ್ಪಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Published by: Ranjitha R K | Jul 25, 2024

ಪಕ್ಷಿಗಳಿಗೆ ಜೋಳ

೪೫ ದಿನಗಳವರೆಗೆ ಪಕ್ಷಿಗಳಿಗೆ ಜೋಳದ ಕಾಳು ತಿನ್ನಿಸುವ ಮೂಲಕ ಜತಕದಲ್ಲಿನ ಕಾಲ ಸರ್ಪ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು.

Published by: Ranjitha R K | Jul 25, 2024

ರುದ್ರಾಭಿಷೇಕ

ಓಂ ನಮಃ ಶಿವಾಯ ಮಂತ್ರವನ್ನು ಹೇಳುತ್ತಾ ನಾಗರ ಪಂಚಮಿಯ ದಿನ ಅಥವಾ ಶ್ಶ್ರಾವಣದ ೩೦ ದಿನ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಬೇಕು.

Published by: Ranjitha R K | Jul 25, 2024

ಮೊಸರು

ಪ್ರತಿ ಸೋಮವಾರ ನೀರಿನಲ್ಲಿ ಮೊಸರನ್ನು ಬೆರೆಸಿ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಉಳಿದ ಮೊಸರನ್ನು ಬಡವರಿಗೆ ದಾನ ನೀಡಬೇಕು.

Published by: Ranjitha R K | Jul 25, 2024

ಬೇಳೆ ದಾನ

ದಾನ ಅತ್ಯಂತ ಪುಣ್ಯದ ಕೆಲಸ. ಸೋಮವಾರ ಬಡವರಿಗೆ ಬೇಳೆಯನ್ನು ದಾನ ನೀಡಬೇಕು.

Published by: Ranjitha R K | Jul 25, 2024

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Jul 25, 2024

VIEW ALL

Read Next Story