ಪಿತೃ ಪಕ್ಷದ ಕೊನೆಯ ದಿನ ತುಳಸಿ ಪಕ್ಕ ಈ ವಸ್ತುವನ್ನು ಇಡಿ !ಮನೆ ತುಂಬುವುದು ಸುಖ ಶಾಂತಿ

ಪಿತೃ ಪಕ್ಷದ ಕೊನೆಯ ದಿನ

ಸೆ. 17 ರಿಂದ ಆರಂಭವಾದ ಪಿತೃ ಪಕ್ಷ ನಾಳೆ ಅಂದರೆ ಅಕ್ಟೋಬರ್ ೨ ರಂದು ಕೊನೆಯಾಗಲಿದೆ.

ಪಿತೃ ಪಕ್ಷದ ಕೊನೆಯ ದಿನ

ಪಿತೃ ಪಕ್ಷದ ಕೊನೆಯ ದಿನ ತಾಮ್ರದ ಚೊಂಬಿನಲ್ಲಿ ನೀರು ತೆಗೆದುಕೊಳ್ಳಬೇಕು. ಸ್ವಲ್ಪ ನೀರನ್ನು ಕೈಗೆ ಹಾಕಿ ಪಿತೃಗಳನ್ನೂ ನೆನೆದು ಮತ್ತೆ ಅದನ್ನು ಚೊಂಬಿಗೆ ಹಾಕಬೇಕು.

ಪಿತೃ ಪಕ್ಷದ ಕೊನೆಯ ದಿನ

ಹೀಗೆ ಮಾಡುವಾಗ ವಿಷ್ಣುವಿನ ಮಂತ್ರದ ಜಪ ಮಾಡಬೇಕು.

ಪಿತೃ ಪಕ್ಷದ ಕೊನೆಯ ದಿನ

ಪಿತೃಗಳನ್ನೂ ಶಾಂತವಾಗಿ ಇರಿಸಲು ಮತ್ತು ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸದಂತೆ ನೋಡಿಕೊಳ್ಳಲು ಈ ಉಪಾಯ ಸಹಾಯ ಮಾಡುತ್ತದೆ.

ಪಿತೃ ಪಕ್ಷದ ಕೊನೆಯ ದಿನ

ವಾಸ್ತು ದೋಷದಿಂದ ಮುಕ್ತಿ ಪಡೆಯಲು ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಬೇಕು.ಇದರಿಂದ ಮನೆ ಮಂದಿಯ ನಡುವಿನ ಮನಸ್ತಾಪ ದೂರವಾಗುತ್ತದೆ.

ಪಿತೃ ಪಕ್ಷದ ಕೊನೆಯ ದಿನ

ಪಿತೃ ಪಕ್ಷದ ಕೊನೆಯ ದಿನ ಹೀಗೆ ಮಾಡುವುದರಿಂದ ಎದುರಾಗಬಹುದಾದ ಸಂಕಷ್ಟಗಳೆಲ್ಲಾ ದೂರವಾಗುವುದು.

ಪಿತೃ ಪಕ್ಷದ ಕೊನೆಯ ದಿನ

ಪಿತೃ ಪಕ್ಷದ ಕೊನೆಯ ದಿನ ಕೈಗೊಳ್ಳುವ ಈ ಪರಿಹಾರ ಕಾರ್ಯ ಜೀವನ ಪರ್ಯಂತ ಜೀವನದಲ್ಲಿ ಸುಖ ಶಾಂತಿ ಹರಿದು ಬರುವಂತೆ ಮಾಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story