Viral News in India: ನಾನು ತಪ್ಪು ಮಾಡಿದಾಗ ನನ್ನ ಪತಿ ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಆತನೇ ನನಗೆ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸುತ್ತಿದ್ದೆ. ಆದರೆ ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲʼವೆಂದು ಹೇಳಿದ್ದಾಳೆ.
Yuva Movie: ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖಾಸಗಿ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ "ಯುವ" ಸಿನಿಮಾವನ್ನು ಪ್ರಸಾರಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.
Famous Tv Actress: ಮೂರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ದಿವ್ಯಾ ಅಗರ್ವಾಲ್ ಇತ್ತೀಚೆಗೆ ಹನಿಮೂನ್ನಿಂದ ವಾಪಸಾಗಿದ್ದಾರೆ.. ಆದರೆ ಇದೀಗ ಈಕೆ ತಮ್ಮ ಎಲ್ಲ ಮದುವೆ ಪೋಟೋಗಳನ್ನು ಸೋಷಿಯಲ್ ಮಿಡಿಯಾದಿಂದ ತೆಗೆದು ಹಾಕಿದ್ದಾರೆ..
Divorce For Kurkure: ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಯಂಕರ ವಾಗ್ವಾದ ನಡೆದಿದೆ. ತನ್ನ ಐದು ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ.
ದಾಂಪತ್ಯದಲ್ಲಿ ಪತಿ-ಪತ್ನಿಯರ ನಡುವೆ ಗೌರವವಿರುವುದು ಬಹಳ ಮುಖ್ಯ. ತಿರಸ್ಕಾರ ಅಥವಾ ಅವಮಾನದಂತಹ ವಿಷಯಗಳು ಸಂಬಂಧದಲ್ಲಿ ಬಂದರೆ, ಪ್ರೀತಿ ಕಡಿಮೆಯಾಗುತ್ತದೆ ಮತ್ತು ಕೆಲವೊಮ್ಮೆ ಅದು ವಿಚ್ಛೇದನದ ಹಂತಕ್ಕೂ ಬರುತ್ತದೆ.
ವಿಚ್ಛೇದನದ ಬಗ್ಗೆ ನೀವು ಸಾಕಷ್ಟು ಬಾರಿ ಕೇಳಿರಬಹುದು, ಆದರೆ ನೀವು 'ಸ್ಲೀಪ್ ಡೈವೋರ್ಸ್' ಎಂಬ ಹೆಸರನ್ನು ಕೇಳಿದ್ದೀರಾ? ಪ್ರಪಂಚದ ಅನೇಕ ದೇಶಗಳಲ್ಲಿ ಈ ಪ್ರವೃತ್ತಿಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಇದು ಭಾರತದಲ್ಲೂ ಜನಪ್ರಿಯವಾಗುವ ಸಾಧ್ಯತೆ ಇದೆ. 'ನಿದ್ರೆ ವಿಚ್ಛೇದನ' ಎನ್ನುವುದನ್ನು ವಿವರವಾಗಿ ತಿಳಿಯೋಣ ಬನ್ನಿ.
Venu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್ ಕುರಿತು ಭವಿಷ್ಯ ನುಡಿದಿದ್ದಾರೆ.
ವಿವಾಹ ಸಂಬಂಧವನ್ನು ಜನ್ಮಗಳ ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.ಆದರೆ ಇಂದಿನ ಕಾಲದಲ್ಲಿ ಈ ವ್ಯಾಖ್ಯಾನವು ಸಂಪೂರ್ಣವಾಗಿ ತಪ್ಪಾಗಿದೆ. ಈಗ ಈ ಜನ್ಮದಲ್ಲೂ ಪತಿ-ಪತ್ನಿಯರ ಸಂಬಂಧ ಮುಂದುವರಿದರೆ ಬಹಳ ದೊಡ್ಡ ವಿಷಯ ಅರ್ಥವಾಗುತ್ತದೆ.
ಇಂದಿನ ಯುಗದಲ್ಲಿ ವಿವಾಹಗಳು ಮುರಿದು ಬೀಳುವ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿರುವ ಕಾರಣ ಇದನ್ನು ಹೇಳುವುದು ಸರಿ.ವಿಶೇಷವೆಂದರೆ, ಇಂತಹ ಸಣ್ಣ ಪುಟ್ಟ ಕಾರಣಗಳೇ ಈ ರೀತಿ ಆಗುತ್ತಿರುವುದರ ಹಿಂದೆ ಪತಿ-ಪತ್ನಿ ಆರಂಭದಲ್ಲಿ ಗಂಭೀರವಾಗಿ ಪರಿಗಣಿಸದಿರುವುದು. ಪರಿಣಾಮವಾಗಿ, ಸಂಬಂಧದಲ್ಲಿ ತುಂಬಾ ಕಹಿ ಮತ್ತು ದೂರವಿದೆ, ವಿಚ್ಛೇದನವನ್ನು ಹೊರತುಪಡಿಸಿ ಯಾವುದೇ ಆಯ್ಕೆ ಉಳಿದಿಲ್ಲ. ಅಂತಹ ಕೆಲವು ಕಾರಣಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ.
ಈ ವಾದವನ್ನು ತಿರಸ್ಕರಿಸಿದ ಪೀಠವು, ʼವೈವಾಹಿಕ ಸಂಬಂಧ ಸರಿಯಿಲ್ಲದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಇಂತಹ ಬೈಗುಳದ ಭಾಷೆ ಬಳಸಿರುವ ಉದಾಹರಣೆಗಳಿವೆ. ಆದರೆ ಇಂತಹ ಬೈಗುಳಗಳು ಹಾಗೂ ಕೀಳು ಭಾಷೆ ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲವೆಂದು ಅಭಿಪ್ರಾಯಪಟ್ಟಿದೆ.
Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
ಪತ್ನಿಗೆ ವಿವಾಹ ವಿಚ್ಚೇದನ ನೀಡಿದ ಕ್ರಿಕೆಟಿಗ ಶಿಖರ್ ಧವನ್
ಪತ್ನಿಯಿಂದ ಮಾನಸಿಕ ಹಿಂಸೆ ಹಿನ್ನೆಲೆ ಧವನ್ ಡೈವೋರ್ಸ್
ದೆಹಲಿಯ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಚೇದನ
ಪತ್ನಿಆಯೇಷಾಗಯಿಂದ ಮಾನಸಿಕ ಹಿಂಸೆಯಡಿ ಕೋರ್ಟ್ ಒಪ್ಪಿಗೆ
ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯ
ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾರ ಬದುಕಿನಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಹಬ್ಬಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದರು. ನಮ್ಮ ಜೀವನದ ವೈಯಕ್ತಿಕ ವಿಚಾರಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
Kirik Keerthi Announced his divorce: ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲವೆಂದು ಕಿರಿಕ್ ಕೀರ್ತಿ ಹೇಳಿದ್ದಾರೆ.
ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು.
Pawan Kalyan wife : ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸುತ್ತ ಮತ್ತೊಂದು ವಿವಾದ ಭುಗಿಲೆದ್ದಿದೆ. ಮೂರು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟಾಲಿವುಡ್ ನಟ ಇದೀಗ ಮೂರನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯ ಏನೆಂದು ತಿಳಿಯೋಣ ಬನ್ನಿ..
actress Asin thottumkal divorce : ಬಾಲಿವುಡ್ ಜನಪ್ರಿಯ ನಟಿ ಆಸಿನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವರದಿಗಳು ಪ್ರಸಾರವಾಗುತ್ತಿವೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಕುರಿತು ಸ್ವತಃ ನಟಿ ವಿವರಣೆಯನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.