ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯವನ್ನು ಅನುಸರಿಸುವುದರಿಂದ ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯಬಹುದು.
ಶುಕ್ರವಾರ ಲಕ್ಷ್ಮೀ ದೇವಿಗೆ ವಿಧಿ ವತ್ತಾಗಿ ಪೂಜೆ ಸಲ್ಲಿಸಿ, ಮಣಿ ಪ್ಲಾಂಟ್ ಗೆ ಹಸಿ ಹಾಲನ್ನು ಸಮರ್ಪಿಸಬೇಕು.
ಶುಕ್ರವಾರ ಮನಿ ಪ್ಲಾಂಟ್ ಗೆ ಹಸಿ ಹಾಲು ಅರ್ಪಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂಪತ್ತು ಹರಿದು ಬರುವುದು. ಅಲ್ಲದೆ ಸಮೃದ್ದಿ ಕೂಡ ಹೆಚ್ಚುವುದು.
ಶುಕ್ರವಾರ ಮನಿ ಪ್ಲಾಂಟ್ ಬೇರಿಗೆ ಕೆಂಪು ಬಣ್ಣದ ನೂಲನ್ನು ಕಟ್ಟಬೇಕು.
ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ.
ಶುಕ್ರವಾರ ಮನಿ ಪ್ಲಾಂಟ್ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು.
ಮನೆಯ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ನೆಡುವುದರಿಂದ ಮನೆಗೆ ಧನಾತ್ಮಕ ಶಕ್ತಿ ಹರಿದು ಬರುವುದು.
ಮನೆಯಲ್ಲಿ ಹೊಸ ಮನಿ ಪ್ಲಾಂಟ್ ನೆಡಬೇಕಾದರೆ ಶುಕ್ರವಾರ ಒಳ್ಳೆಯ ದಿನ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.