ಶ್ರಾವಣದಲ್ಲಿ ಈ ಕಾರಣದಿಂದ ಸೊಪ್ಪು ತಿನ್ನಬಾರದು

ಮಳೆಗಾಲದ ಆಹಾರ

ಶ್ರಾವಣದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಕೀಟಗಳು

ಶ್ರಾವಣದಲ್ಲಿ ಸೊಪ್ಪು ತರಕಾರಿಯಲ್ಲಿ ಕೀಟಗಳು ಸೇರಿಕೊಳ್ಳುತ್ತವೆ.

ಜೀರ್ಣಕಾರಿ ಸಮಸ್ಯೆ

ಶ್ರಾವಣದಲ್ಲಿ ಸೊಪ್ಪು ತರಕಾರಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.

ಸೊಪ್ಪು ತರಕಾರಿ

ಶಿವನಿಗೆ ಬಿಲ್ವ ಪತ್ರೆ, ಎಕ್ಕ ಹೀಗೆ ಅನೇಕ ಎಲೆಗಳನ್ನು ಅರ್ಪಿಸಲಾಗುತ್ತದೆ. ಈ ಕಾರಣದಿಂದ ಶ್ರಾವಣದಲ್ಲಿ ಸೊಪ್ಪು ತರಕಾರಿ ಸೇವಿಸಬಾರದು.

ಸಾತ್ವಿಕ ಆಹಾರ

ಶ್ರಾವಣದಲ್ಲಿ ಸಾತ್ವಿಕ ಆಹಾರ ಸೇವಿಸಲಾಗುತ್ತದೆ. ಸೊಪ್ಪು ತರಕಾರಿ ಸಾತ್ವಿಕ್ ಆಹಾರದ ಅಡಿಯಲ್ಲಿ ಬರುವುದಿಲ್ಲ.

ಸಾತ್ವಿಕ ಆಹಾರ

ಆಯುರ್ವೇದದ ಪ್ರಕಾರ ಶ್ರಾವಣದಲ್ಲಿ ಸೊಪ್ಪು ಪಲ್ಯ ಹುದುಗಲು ಶುರುವಾಗುತ್ತದೆ. ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ರೋಗ ನಿರೋಧಕ ಶಕ್ತಿ

ಈ ಮಾಸದಲ್ಲಿ ಬಹುತೇಕ ಮಂದಿಯ ರೋಗ ನಿರೋಧಕ ಶಕ್ತಿ ಕುಸಿದಿರುತ್ತದೆ. ಈ ಮಧ್ಯೆ ಮತ್ತೆ ಸೊಪ್ಪು ತಿಂದರೆ ಆರೋಗ್ಯ ಕೆಡುತ್ತದೆ.

ಸೋಂಕಿನ ಅಪಾಯ

ಸೊಪ್ಪು ತಿನ್ನುವುದರಿಂದ ಸೋಂಕಿನ ಅಪಾಯ ಇರುತ್ತದೆ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story