ಶ್ರಾವಣದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಶ್ರಾವಣದಲ್ಲಿ ಸೊಪ್ಪು ತರಕಾರಿಯಲ್ಲಿ ಕೀಟಗಳು ಸೇರಿಕೊಳ್ಳುತ್ತವೆ.
ಶ್ರಾವಣದಲ್ಲಿ ಸೊಪ್ಪು ತರಕಾರಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.
ಶಿವನಿಗೆ ಬಿಲ್ವ ಪತ್ರೆ, ಎಕ್ಕ ಹೀಗೆ ಅನೇಕ ಎಲೆಗಳನ್ನು ಅರ್ಪಿಸಲಾಗುತ್ತದೆ. ಈ ಕಾರಣದಿಂದ ಶ್ರಾವಣದಲ್ಲಿ ಸೊಪ್ಪು ತರಕಾರಿ ಸೇವಿಸಬಾರದು.
ಶ್ರಾವಣದಲ್ಲಿ ಸಾತ್ವಿಕ ಆಹಾರ ಸೇವಿಸಲಾಗುತ್ತದೆ. ಸೊಪ್ಪು ತರಕಾರಿ ಸಾತ್ವಿಕ್ ಆಹಾರದ ಅಡಿಯಲ್ಲಿ ಬರುವುದಿಲ್ಲ.
ಆಯುರ್ವೇದದ ಪ್ರಕಾರ ಶ್ರಾವಣದಲ್ಲಿ ಸೊಪ್ಪು ಪಲ್ಯ ಹುದುಗಲು ಶುರುವಾಗುತ್ತದೆ. ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಈ ಮಾಸದಲ್ಲಿ ಬಹುತೇಕ ಮಂದಿಯ ರೋಗ ನಿರೋಧಕ ಶಕ್ತಿ ಕುಸಿದಿರುತ್ತದೆ. ಈ ಮಧ್ಯೆ ಮತ್ತೆ ಸೊಪ್ಪು ತಿಂದರೆ ಆರೋಗ್ಯ ಕೆಡುತ್ತದೆ.
ಸೊಪ್ಪು ತಿನ್ನುವುದರಿಂದ ಸೋಂಕಿನ ಅಪಾಯ ಇರುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.