ಮೊಹಮ್ಮದ್ ಸಿರಾಜ್

ಭಾರತದ ಫಾಸ್ಟ್ ಬೌಲರ್ ಗೆ ತೆಲಂಗಾಣ ಸರ್ಕಾರ ಬಾರಿ ಗಿಫ್ಟ್ ಒಂದು ನೀಡಿದೆ .

ಹೈದ್ರಾಬಾದ್ ಮೂಲದ ಈ ಆಟಗಾರ ಭಾರತ ತಂಡದ ಫಾಸ್ಟ್ ಬೌಲರ್ ಹಾಗೂ ಹೈದರಾಬಾದ್ ತಂಡದ ಆಟಗಾರನಾಗಿದ್ದಾನೆ.

ತೆಲಂಗಾಣ ಸರ್ಕಾರವು ಈ ಆಟಗಾರನಿಗೆ ಭೂಮಿಯನ್ನು ಉಡುಗೊರೆ ನೀಡುವುದಾಗಿ ಮಂಗಳವಾರ ಘೋಷಿಸಿದೆ.

ಅದರ ಜೊತೆಗೆ ಉದ್ಯೋಗದ ಭರವಸೆಯನ್ನು ನೀಡಿದೆ.

ತೆಲಂಗಾಣ ಮುಖ್ಯಮಂತ್ರಿ ಎ.ರೇವಂತರೆಡ್ಡಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ನಂತರ ಭೂಮಿಯನ್ನು ಹಾಗೂ ಸರಕಾರಿ ನೌಕರಿಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಅವರು ಬೇರೆ ಯಾರು ಅಲ್ಲ 2024ರ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ಸ್ಟಾರ್ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್

ವಿಶ್ವ ಕಪ್ ಗೆದ್ದ ಆಟಗಾರನಿಗೆ ತೆಲಂಗಾಣ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು

ಅದಲ್ಲದೆ ಮೊಹಮ್ಮದ್ ಸಿರಾಜ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಕರ್ ಟ್ರೋಫಿ ಗೆದ್ದಿದ್ದಕ್ಕಾಗಿ ಐದು ಕೋಟಿ ಬಹುಮಾನವನ್ನು ನೀಡಿದೆ.

VIEW ALL

Read Next Story