ಉಡುಪಿ ದೇವಸ್ಥಾನಕ್ಕೆ ಪತ್ನಿಯೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ ಸೂರ್ಯಕುಮಾರ್‌ ಯಾದವ್‌..!

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್‌ ಭೇಟಿ ನೀಡಿದ್ದಾರೆ

ಪತ್ನಿಯೊಂದಿಗೆ ಉಡುಪಿ ದೇವಸ್ಥಾನ

ಟಿ20 ವಿಶ್ವಕಪ್‌ 2024 ಗೆಲುವಿನ ಬಳಿಕ ಸೂರ್ಯಕುಮಾರ್‌ ಯಾದವ್‌ ಪತ್ನಿಯೊಂದಿಗೆ ಉಡುಪಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದಾರೆ.

ಜನ ಸಾಗರ

ಸೂರ್ಯಕುಮಾರ್‌ ಅನ್ನು ನೋಡಿ ಕಣ್ತುಂಬಿಕೊಳ್ಳಲು ಜನ ಸಾಗರ ಸೇರಿದ್ದರು.

ದೇವಿಕಾ ಸಂತಸ

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಬಂದು ಮನಸ್ಸಿಗೆ ಖುಷಿ ಆಗಿದೆ ಎಂದು ಸೂರ್ಯಾಕುಮಾರ್‌ ಪತ್ನಿ ದೇವಿಕಾ ಸಂತಸ ಹಂಚಿಕೊಂಡಿದ್ದಾರೆ.

ದೇವರಿಗೆ ಸೇವೆ

ಐದು ವರ್ಷದ ಹಿಂದೆ ನಾವು ಒಮ್ಮೆ ಉಡುಪಿಗೆ ಬಂದಿದ್ದೆವು ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತುಯಾವುದೇ ಟೂರ್ನಿ ಇಲ್ಲದಿದ್ದರೆ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಬರುತ್ತೇವೆ ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪ ಇತ್ತು ಎಂದಿದ್ದಾರೆ

ಟಿ20 ವಿಶ್ವಕಪ್‌

ಟಿ20 ವಿಶ್ವಕಪ್‌ನ ಕೊನೆಯ ಪಂದ್ಯದಲ್ಲಿ ಸೂರ್ಯಾಕುಮಾರ್‌ ಕ್ಯಾಚ್‌ನ ಮೂಲಕ ಪಂದ್ಯವನ್ನು ಗೆಲುವತ್ತ ಸಾಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

VIEW ALL

Read Next Story