ಸಂಪತ್ತು & ಅದೃಷ್ಟ

ತುಳಸಿಯು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ.

ಹೆಚ್ಚಿನ ಪ್ರಾಮುಖ್ಯತೆ

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ತುಳಸಿ ಗಿಡ

ತುಳಸಿ ಗಿಡವನ್ನು ನಾವು ಪ್ರತಿಯೊಂದು ಹಿಂದೂ ಧರ್ಮೀಯರ ಮನೆಗಳಲ್ಲೂ ನೋಡಬಹುದಾಗಿದೆ.

ಲಕ್ಷ್ಮಿದೇವಿ ನೆಲೆಸಿದ್ದಾಳೆ

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆಯಿದೆ.

ಸುಖ-ಶಾಂತಿ ದೊರೆಯುತ್ತದೆ

ತುಳಸಿ ಗಿಡವನ್ನು ಭಕ್ತಯಿಂದ ಪೂಜಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ದೊರೆಯುತ್ತದೆ.

ಸಮಸ್ಯೆಗಳಿಗೆ ಪರಿಹಾರ

ಧಾರ್ಮಿಕ ಮಹತ್ವ ಹೊಂದಿರುವ ತುಳಸಿ ಗಿಡದಿಂದ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಯಶಸ್ಸು

ತುಳಸಿಯನ್ನು ಪ್ರಾರ್ಥಿಸುವ ಮೂಲಕ ಜನರು ತಮ್ಮ ಜೀವನದಲ್ಲಿ ಹೆಚ್ಚಿನ ಹಣ ಮತ್ತು ಯಶಸ್ಸನ್ನು ಆಕರ್ಷಿಸಲು ಆಶಿಸುತ್ತಾರೆ.

ಹೆಚ್ಚಿನ ಸಮೃದ್ಧಿ

ಗುರುವು ಸಂಪತ್ತಿನ ಗ್ರಹವಾಗಿದ್ದು, ತುಳಸಿಯು ಗುರುವನ್ನು ಸಂತೋಷಪಡಿಸುತ್ತದೆ ಮತ್ತು ಹೆಚ್ಚಿನ ಸಮೃದ್ಧಿಯನ್ನು ತರುತ್ತದೆ.

VIEW ALL

Read Next Story