ಬೆಂಗಳೂರು: ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ ಅಂತ ಟ್ವೀಟ್ ಮಾಡಿದ್ದಾರೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಅಂಗೈ ಟಿ.ವಿ. ಯಲ್ಲಿ ಕೆಂಪಾಗಿ ಕಾಣಲು ಎರಡು ಕಾರಣ ಇವೆಯಂತೆ. ಅದು ಯಾವ ಸೋಪಿನಿಂದ, ‌ರಾಸಾಯನಿಕದಿಂದ ತೊಳೆದರೂ ಹೋಗದ ಕೆಂಪು ಬಣ್ಣವಂತೆ. ಆ ಕಾರಣ ಏನೆಂದು ಇಂದು(ಶನಿವಾರ) ತಿಳಿಸಲಿದ್ದಾರಂತೆ ಸದಾನಂದಗೌಡರು.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯನವರ ಅಂಗೈ ಟಿ.ವಿ.ಯಲ್ಲಿ ಕೆಂಪಾಗಿ ಕಾಣೋದರ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಏನ್ ಹೇಳಿದಾರೆ. ಅದಕ್ಕೆ ಉತ್ತರ ಮುಂದೆ ಓದಿ...