ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಲಿ ಅಘಾ ವಿಚಿತ್ರ ರೀತಿಯಲ್ಲಿ ರನೌಟ್ ಆದ ನಂತರ ದೊಡ್ಡ ವಿವಾದ ಆರಂಭವಾಗಿದೆ. ಸದ್ಯ ಕ್ರಿಕೆಟ್ ಲೋಕದಲ್ಲಿ ಸಲ್ಮಾನ್ ಅಘಾ ಔಟ್ ಆಗಿರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೂ ಸಲ್ಮಾನ್ ಔಟ್ ಆಗಿದ್ದು ಹೇಗೆ?.
Shubman gill: ಶುಭಮನ್ ಗಿಲ್ ತಮ್ಮ ಟಿ20 ವಿಶ್ವಕಪ್ ಗೆಲುವಿನ ನಂತರ ಸಂಜು ಸ್ಯಾಮ್ಸನ್ ಇರದ ಫೋಟೋವನ್ನು ಹಂಚಿಕೊಂಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.. ಆದರೆ, ಅದು ಕೇವಲ ಫೋಟೋ ಆಂಗಲ್ ಆಗಿದ್ದು, ಎಡಿಟಿಂಗ್ ಅಲ್ಲ ಎಂದು ತಿಳಿದುಬಂದಿದೆ. ಕೇವಲ ಒಂದು ಫೋಟೋ ಆಧರಿಸಿ ಗಿಲ್ ಮೇಲೆ ಕೆಸರು ಎರಚುವುದು ಸರಿಯಲ್ಲ ಎಂದು ಕ್ರೀಡಾ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
5 cricketers who may retire: ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಜಯಶಾಲಿಯಾಯಿತು. ಪಾಕಿಸ್ತಾನ ನಾಯಕ ಬಾಬರ್ ಅಜಮ್, ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್, ಇಂಗ್ಲೆಂಡ್ನ ರಶೀದ್ ಮತ್ತು ಅಫ್ಘಾನಿಸ್ತಾನದ ನಬಿ ವಿಫಲರಾದರು.
ಟಿ20 ವಿಶ್ವಕಪ್ನಲ್ಲಿ ಜಯಭೇರಿ ಬಾರಿಸಿದ್ದ ಭಾರತದ ಜಯವನ್ನು ಸೆಲೆಬ್ರೆಷನ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮಾದಕ ದ್ರವ್ಯ ಸೇವಿಸಿದ್ದಾರಾ ಎನ್ನುವ ಅನುಮಾನವನ್ನ ಮಾಜಿ ಕ್ರಿಕೆಟರ್ ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯಾ ರಹಾನೆ ತಮ್ಮ ನಾಯಕತ್ವವನ್ನು ತ್ಯಜಿಸಿರುವ ಸುದ್ದಿ ಸುಳ್ಳು ಎನ್ನಲಾಗಿದೆ.ಈ ಹೇಳಿಕೆಯ ಹಿಂದಿನ ಏಕೈಕ ಸತ್ಯವೆಂದರೆ ರಹಾನೆ ಕಳೆದ ವರ್ಷ ಇದೇ ರೀತಿಯ ಘೋಷಣೆ ಮಾಡಿದ್ದರು ಎನ್ನಲಾಗಿದೆ.
ಈಗ ಟೀಮ್ ಇಂಡಿಯಾ ಈಗಾಗಲೇ ಕಾರ್ಯನಿರತ ವೇಳಾಪಟ್ಟಿಯನ್ನು ಹೊಂದಿದ್ದರೂ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ನಂತಹ ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಅನ್ನು ಸಂಪರ್ಕಿಸಿ ಈ ಪ್ರವಾಸಗಳಲ್ಲಿ ಏಕದಿನ ಸರಣಿಗಳನ್ನು ಆಡಲು ಮನವಿ ಮಾಡಿದೆ.
ಸಂಜನಾ ಗಣೇಶನ್ ಇವರು ಟೀಮ್ ಇಂಡಿಯಾ ಲೆಜೆಂಡ್ರಿ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರ ಪತ್ನಿ. ಮಹತ್ವದ ಪಂದ್ಯದಲ್ಲಿ ಬೂಮ್ರಾರ ಶುಲ್ಕಕ್ಕಿಂತ ಪತ್ನಿ ಸಂಜನಾ ಹೆಚ್ಚು ಸಂಪಾದಿಸುತ್ತಾರಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ಇದೆ.
ಭಾರತ ಇತ್ತೀಚೆಗೆ ಎರಡು ಟಿ20 ವಿಶ್ವಕಪ್ಗಳನ್ನು ಗೆದ್ದಿದೆ. ಚಾಂಪಿಯನ್ಸ್ ಟ್ರೋಫಿ ವಿಜೇತ ಕೂಡ ಆಗಿದೆ. 2011 ರಿಂದ ಭಾರತವು ಏಕದಿನ ವಿಶ್ವಕಪ್ ಅನ್ನು ಗೆದ್ದಿಲ್ಲ. ಇದಕ್ಕೆ ಈಗಲೇ ಪ್ಲಾನ್ ರೆಡಿ.
ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿ ಕಾವ್ಯ ಮಾರನ್ ತೆಗೆದುಕೊಂಡ ಒಂದು ನಿರ್ಧಾರ ಈಗ ಕ್ರೀಡಾ ಜಗತ್ತಿನಲ್ಲಿ ಬಿಸಿ ವಿಷಯವಾಗಿದೆ. ಇಂಗ್ಲೆಂಡ್ನಲ್ಲಿ ನಡೆದ ದಿ ಹಂಡ್ರೆಡ್ 2026 ಲೀಗ್ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನಿ ಕ್ರಿಕೆಟಿಗನನ್ನು ಖರೀದಿಸುವ ಮೂಲಕ ಕೆಲವೇ ಗಂಟೆಗಳಲ್ಲಿ, ಅವರಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ.
ಅಭಿಷೇಕ್ ಶರ್ಮಾ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದು, ಇಶಾನ್ ಕಿಶನ್ ವಿಶ್ವದ ನಂಬರ್ 2 ಟಿ20 ಬ್ಯಾಟ್ಸ್ಮನ್ ಈ ಇಬ್ಬರೂ ಆಟಗಾರರು ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇರುವುದರಿಂದ ಈಗ ವಿಶ್ವದ ಅತ್ಯಂತ ಸ್ಪೋಟಕ ಓಪನಿಂಗ್ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾವ್ಯ ಮಾರನ್ ಮಾಲಿಕತ್ವದ ತಂಡವು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಲು ಟ್ರೆಂಟ್ ರಾಕೆಟ್ಸ್ ಜೊತೆ ಸ್ಪರ್ಧಿಸಿತು. ಆದರೆ ಅಂತಿಮವಾಗಿ ಸನ್ರೈಸರ್ಸ್ ಲೀಡ್ಸ್ ಬಿಡ್ನಲ್ಲಿ ಅಬ್ರಾರ್ ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು
ಬಿಸಿಸಿಐ ಐಪಿಎಲ್ 2026ರ ಸೀಸನ್ನ ಅಧಿಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗಲಿದೆ. ಚುನಾವಣೆಗಳ ಕಾರಣ ಬಿಸಿಸಿಐ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನ ಮಾತ್ರ ಘೋಷಿಸಿದೆ.
ಪಾಂಡ್ಯ ಸಹೋದರರು ಮೊದಲಿನಿಂದಲೂ ತುಂಬಾ ಆತ್ಮೀಯರಾಗಿದ್ದರು. ಆದರೆ ಈಗ ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿನ ಬದಲಾವಣೆಗಳೇ ಅವರ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವೆಂದು ಹೇಳಲಾಗುತ್ತಿದೆ. ಅಂದರೆ ಹಾರ್ದಿಕ್ ಪಾಂಡ್ಯ ತಮ್ಮ ಸ್ವಂತ ಸಹೋದರ ಕೃನಾಲ್ ಪಾಂಡ್ಯರಿಂದ ದೂರ ಉಳಿದಿದ್ದಾರೆಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.