English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sports

Sports

T20 ವಿಶ್ವಕಪ್‌: ಪ್ಲೇಯರ್‌ಗೆ 11 ದಿನ ಜೈಲು ಶಿಕ್ಷೆ.. ಬಾರ್‌ನಲ್ಲಿ 29 ವರ್ಷದ ಮಹಿಳೆಯ ಭೇಟಿ, ಆಕೆಯ ಮನೆಗೆ ಹೋದ ಮೇಲೆ ಏನಾಯ್ತು?
Danushka Gunathilaka Mar 14, 2026, 01:03 PM IST
T20 ವಿಶ್ವಕಪ್‌: ಪ್ಲೇಯರ್‌ಗೆ 11 ದಿನ ಜೈಲು ಶಿಕ್ಷೆ.. ಬಾರ್‌ನಲ್ಲಿ 29 ವರ್ಷದ ಮಹಿಳೆಯ ಭೇಟಿ, ಆಕೆಯ ಮನೆಗೆ ಹೋದ ಮೇಲೆ ಏನಾಯ್ತು?
ಕ್ರಿಕೆಟರ್‌ವೊಬ್ಬ 11 ದಿನಗಳ ಕಾಲ ಜೈಲಿನಲ್ಲಿದ್ದರು. ಇದೇ ವೇಳೆ ಅವರ ಪಾಸ್‌ಪೋರ್ಟ್ ಅನ್ನು ಪೊಲೀಸರು ಕಸಿದುಕೊಂಡಿದ್ದರು. ಕ್ರಿಕೆಟ್ ಮಂಡಳಿಯು ಅವರನ್ನು ತಂಡದಿಂದ ತೆಗೆದು ಹಾಕಿತ್ತು.   
ಕ್ರಿಕೆಟ್‌ನಲ್ಲೇ ವಿಚಿತ್ರ ಔಟ್‌, ಸಹಾಯ ಮಾಡಲು ಹೋಗಿ ಬಕ್ರಾ ಆದ ಪ್ಲೇಯರ್.. ಹೆಲ್ಮೆಟ್‌, ಗ್ಲೌಸ್‌ ಎಸೆದು ಕ್ರೀಸ್‌ನಲ್ಲೇ ಆಕ್ರೋಶ..!
Mar 14, 2026, 11:58 AM IST
ಕ್ರಿಕೆಟ್‌ನಲ್ಲೇ ವಿಚಿತ್ರ ಔಟ್‌, ಸಹಾಯ ಮಾಡಲು ಹೋಗಿ ಬಕ್ರಾ ಆದ ಪ್ಲೇಯರ್.. ಹೆಲ್ಮೆಟ್‌, ಗ್ಲೌಸ್‌ ಎಸೆದು ಕ್ರೀಸ್‌ನಲ್ಲೇ ಆಕ್ರೋಶ..!
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಲಿ ಅಘಾ ವಿಚಿತ್ರ ರೀತಿಯಲ್ಲಿ ರನೌಟ್ ಆದ ನಂತರ ದೊಡ್ಡ ವಿವಾದ ಆರಂಭವಾಗಿದೆ. ಸದ್ಯ ಕ್ರಿಕೆಟ್‌ ಲೋಕದಲ್ಲಿ ಸಲ್ಮಾನ್‌ ಅಘಾ ಔಟ್‌ ಆಗಿರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೂ ಸಲ್ಮಾನ್‌ ಔಟ್‌ ಆಗಿದ್ದು ಹೇಗೆ?. 
ಸಂಜು ಸ್ಯಾಮ್ಸನ್ ಯಶಸ್ಸಿನ ಬಗ್ಗೆ ಗಿಲ್ ಅಸೂಯೆ ಪಟ್ಟಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ರಹಸ್ಯ ಇದೇನಾ?
Shubman Gill Mar 14, 2026, 11:16 AM IST
ಸಂಜು ಸ್ಯಾಮ್ಸನ್ ಯಶಸ್ಸಿನ ಬಗ್ಗೆ ಗಿಲ್ ಅಸೂಯೆ ಪಟ್ಟಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ರಹಸ್ಯ ಇದೇನಾ?
Shubman gill: ಶುಭಮನ್ ಗಿಲ್ ತಮ್ಮ ಟಿ20 ವಿಶ್ವಕಪ್ ಗೆಲುವಿನ ನಂತರ ಸಂಜು ಸ್ಯಾಮ್ಸನ್ ಇರದ ಫೋಟೋವನ್ನು ಹಂಚಿಕೊಂಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.. ಆದರೆ, ಅದು ಕೇವಲ ಫೋಟೋ ಆಂಗಲ್ ಆಗಿದ್ದು, ಎಡಿಟಿಂಗ್ ಅಲ್ಲ ಎಂದು ತಿಳಿದುಬಂದಿದೆ. ಕೇವಲ ಒಂದು ಫೋಟೋ ಆಧರಿಸಿ ಗಿಲ್ ಮೇಲೆ ಕೆಸರು ಎರಚುವುದು ಸರಿಯಲ್ಲ ಎಂದು ಕ್ರೀಡಾ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.  
ಟಿ20 ವಿಶ್ವಕಪ್ ಬಳಿಕ ನಿವೃತ್ತಿಯತ್ತ ಮುಖ ಮಾಡಿದ 5 ಸ್ಟಾರ್‌ ಕ್ರಿಕೆಟಿಗರು! ಕ್ರೀಡಾ ಜಗತ್ತಿಗೆ ಭಾರೀ ನಷ್ಟ..
5 cricketers who may retire Mar 14, 2026, 08:48 AM IST
ಟಿ20 ವಿಶ್ವಕಪ್ ಬಳಿಕ ನಿವೃತ್ತಿಯತ್ತ ಮುಖ ಮಾಡಿದ 5 ಸ್ಟಾರ್‌ ಕ್ರಿಕೆಟಿಗರು! ಕ್ರೀಡಾ ಜಗತ್ತಿಗೆ ಭಾರೀ ನಷ್ಟ..
5 cricketers who may retire: ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಜಯಶಾಲಿಯಾಯಿತು. ಪಾಕಿಸ್ತಾನ ನಾಯಕ ಬಾಬರ್ ಅಜಮ್, ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ರಶೀದ್ ಮತ್ತು ಅಫ್ಘಾನಿಸ್ತಾನದ ನಬಿ ವಿಫಲರಾದರು.
T20 World Cup ಫೈನಲ್‌ನಲ್ಲಿ ಮಾದಕ ದ್ರವ್ಯ ತೆಗೆದುಕೊಂಡ್ರಾ..? ಭಾರತದ ಸ್ಟಾರ್‌ ಆಲ್‌ರೌಂಡರ್‌ ಮೇಲೆ ಗಂಭೀರ ಆರೋಪ!
Hardik Pandya Controversy Mar 13, 2026, 11:25 PM IST
T20 World Cup ಫೈನಲ್‌ನಲ್ಲಿ ಮಾದಕ ದ್ರವ್ಯ ತೆಗೆದುಕೊಂಡ್ರಾ..? ಭಾರತದ ಸ್ಟಾರ್‌ ಆಲ್‌ರೌಂಡರ್‌ ಮೇಲೆ ಗಂಭೀರ ಆರೋಪ!
ಟಿ20 ವಿಶ್ವಕಪ್‌ನಲ್ಲಿ ಜಯಭೇರಿ ಬಾರಿಸಿದ್ದ ಭಾರತದ ಜಯವನ್ನು ಸೆಲೆಬ್ರೆಷನ್‌ ಮಾಡಿದ್ದ ಹಾರ್ದಿಕ್ ಪಾಂಡ್ಯ ಮಾದಕ ದ್ರವ್ಯ ಸೇವಿಸಿದ್ದಾರಾ ಎನ್ನುವ ಅನುಮಾನವನ್ನ ಮಾಜಿ ಕ್ರಿಕೆಟರ್‌ ವ್ಯಕ್ತಪಡಿಸಿದ್ದಾರೆ.   
T20 World Cup 2026: ಕೇವಲ 3 ಪಂದ್ಯಗಳಿಂದ ಹರಿದುಬಂತು ಕೋಟಿ ಕೋಟಿ ಹಣ..!
T20 World Cup 2026 Mar 13, 2026, 09:59 PM IST
T20 World Cup 2026: ಕೇವಲ 3 ಪಂದ್ಯಗಳಿಂದ ಹರಿದುಬಂತು ಕೋಟಿ ಕೋಟಿ ಹಣ..!
ಮಾರ್ಚ್ 8 ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೀವಿಸ್ ಪಡೆಯನ್ನು 96 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತು.
IPL 2026:  ನ್ಯೂಜೆರ್ಸಿಯಲ್ಲಿ ಮಿಂಚಿದ ಪಂಜಾಬ್ ಕಿಂಗ್ಸ್
IPL 2026 Mar 13, 2026, 07:34 PM IST
IPL 2026: ನ್ಯೂಜೆರ್ಸಿಯಲ್ಲಿ ಮಿಂಚಿದ ಪಂಜಾಬ್ ಕಿಂಗ್ಸ್
punjab kings: ಐಪಿಎಲ್ 2026 ಸರಣಿಗಾಗಿ ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಯಿತು.  
IPL 2026 ಆರಂಭಕ್ಕೂ ಮೊದಲೇ ದೊಡ್ಡ ವಿವಾದ.. CSK ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಪ್ರತಿಷ್ಠಿತ ಸಂಸ್ಥೆ..!
CSK vs Sun TV Copyright Case Mar 13, 2026, 05:51 PM IST
IPL 2026 ಆರಂಭಕ್ಕೂ ಮೊದಲೇ ದೊಡ್ಡ ವಿವಾದ.. CSK ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಪ್ರತಿಷ್ಠಿತ ಸಂಸ್ಥೆ..!
ಐಪಿಎಲ್ 2026 ಆರಂಭವಾಗುವ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್‌ಗೆ ದೊಡ್ಡ ಕಾನೂನು ಸಂಕಷ್ಟ ಎದುರಾಗಿದೆ. ಸನ್ ಟಿವಿ ನೆಟ್‌ವರ್ಕ್, ಸಿಎಸ್‌ಕೆ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಹೋಗಿದೆ.   
ಐಪಿಎಲ್ ಟೂರ್ನಿಗೂ ಮುನ್ನ ಅಜಿಂಕ್ಯಾ ರಹಾನೆ ನಾಯಕತ್ವಕ್ಕೆ ಗುಡ್ ಬೈ..? ವೈರಲ್ ಆದ ಪೋಸ್ಟ್..!
IPL 2026 Mar 13, 2026, 05:24 PM IST
ಐಪಿಎಲ್ ಟೂರ್ನಿಗೂ ಮುನ್ನ ಅಜಿಂಕ್ಯಾ ರಹಾನೆ ನಾಯಕತ್ವಕ್ಕೆ ಗುಡ್ ಬೈ..? ವೈರಲ್ ಆದ ಪೋಸ್ಟ್..!
ಅಜಿಂಕ್ಯಾ ರಹಾನೆ ತಮ್ಮ ನಾಯಕತ್ವವನ್ನು ತ್ಯಜಿಸಿರುವ ಸುದ್ದಿ ಸುಳ್ಳು ಎನ್ನಲಾಗಿದೆ.ಈ ಹೇಳಿಕೆಯ ಹಿಂದಿನ ಏಕೈಕ ಸತ್ಯವೆಂದರೆ ರಹಾನೆ ಕಳೆದ ವರ್ಷ ಇದೇ ರೀತಿಯ ಘೋಷಣೆ ಮಾಡಿದ್ದರು ಎನ್ನಲಾಗಿದೆ.
ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗೆ ವಿದೇಶಕ್ಕೆ ತೆರಳುವಂತೆ ಬಿಸಿಸಿಐಗೆ ವಿಶೇಷ ಮನವಿ..!
Indian cricket team future calendar Mar 13, 2026, 04:13 PM IST
ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗೆ ವಿದೇಶಕ್ಕೆ ತೆರಳುವಂತೆ ಬಿಸಿಸಿಐಗೆ ವಿಶೇಷ ಮನವಿ..!
ಈಗ ಟೀಮ್ ಇಂಡಿಯಾ ಈಗಾಗಲೇ ಕಾರ್ಯನಿರತ ವೇಳಾಪಟ್ಟಿಯನ್ನು ಹೊಂದಿದ್ದರೂ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ನಂತಹ ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಅನ್ನು ಸಂಪರ್ಕಿಸಿ ಈ ಪ್ರವಾಸಗಳಲ್ಲಿ ಏಕದಿನ ಸರಣಿಗಳನ್ನು ಆಡಲು ಮನವಿ ಮಾಡಿದೆ.
ಕಳೆಗಟ್ಟಿದ ಸ್ಟಾರ್‌ ಕ್ರಿಕೆಟರ್‌ ವಿವಾಹ ಪೂರ್ವ ಸಮಾರಂಭ.. CMಗೂ ಆಹ್ವಾನ, ಮದುವೆಗೂ ಒಂದಿನ ಮೊದಲೇ ವಿಡಿಯೋ ವೈರಲ್!
Kuldeep yadav wedding Mar 13, 2026, 03:14 PM IST
ಕಳೆಗಟ್ಟಿದ ಸ್ಟಾರ್‌ ಕ್ರಿಕೆಟರ್‌ ವಿವಾಹ ಪೂರ್ವ ಸಮಾರಂಭ.. CMಗೂ ಆಹ್ವಾನ, ಮದುವೆಗೂ ಒಂದಿನ ಮೊದಲೇ ವಿಡಿಯೋ ವೈರಲ್!
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲದೀಪ್ ಅವರ ವಿವಾಹ ಪೂರ್ವದ ಆಚರಣೆಗಳು‌ ಈಗಾಗಲೇ ಆರಂಭವಾಗಿವೆ. ಮೆಹೆಂದಿ ಸಮಾರಂಭದ ವಿಡಿಯೋ ಒಂದು ವೈರಲ್ ಆಗಿದೆ.
ಭಾರತದ ಈ ಸ್ಟಾರ್‌ ವೇಗಿ ಪಡೆಯೋ ಸ್ಯಾಲರಿಗಿಂತ, ಪಂದ್ಯದಲ್ಲಿ ಆತನ ಹೆಂಡತಿ ಗಳಿಸೋ ಹಣವೇ ಹೆಚ್ಚು.. ಎಷ್ಟು ಗೊತ್ತಾ?
Mar 13, 2026, 02:05 PM IST
ಭಾರತದ ಈ ಸ್ಟಾರ್‌ ವೇಗಿ ಪಡೆಯೋ ಸ್ಯಾಲರಿಗಿಂತ, ಪಂದ್ಯದಲ್ಲಿ ಆತನ ಹೆಂಡತಿ ಗಳಿಸೋ ಹಣವೇ ಹೆಚ್ಚು.. ಎಷ್ಟು ಗೊತ್ತಾ?
ಸಂಜನಾ ಗಣೇಶನ್ ಇವರು ಟೀಮ್‌ ಇಂಡಿಯಾ ಲೆಜೆಂಡ್ರಿ ಬೌಲರ್‌ ಆಗಿರುವ ಜಸ್‌ಪ್ರೀತ್ ಬುಮ್ರಾ‌ ಅವರ ಪತ್ನಿ. ಮಹತ್ವದ ಪಂದ್ಯದಲ್ಲಿ ಬೂಮ್ರಾರ ಶುಲ್ಕಕ್ಕಿಂತ ಪತ್ನಿ ಸಂಜನಾ ಹೆಚ್ಚು ಸಂಪಾದಿಸುತ್ತಾರಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ಇದೆ. 
ಟೀಮ್‌ ಇಂಡಿಯಾದ ಲೆಜೆಂಡ್ರಿ ಪ್ಲೇಯರ್ಸ್‌ಗೆ ಲಕ್‌ ಮೇಲೆ ಲಕ್ ಪಕ್ಕಾ..‌ ಈ ಶ್ರೇಷ್ಠ ಆಟಗಾರರಿಗಾಗಿ ODIನಲ್ಲಿ ಮಹತ್ವದ ಬೆಳವಣಿಗೆ..!
Virat Kohli Mar 13, 2026, 01:23 PM IST
ಟೀಮ್‌ ಇಂಡಿಯಾದ ಲೆಜೆಂಡ್ರಿ ಪ್ಲೇಯರ್ಸ್‌ಗೆ ಲಕ್‌ ಮೇಲೆ ಲಕ್ ಪಕ್ಕಾ..‌ ಈ ಶ್ರೇಷ್ಠ ಆಟಗಾರರಿಗಾಗಿ ODIನಲ್ಲಿ ಮಹತ್ವದ ಬೆಳವಣಿಗೆ..!
ಭಾರತ ಇತ್ತೀಚೆಗೆ ಎರಡು ಟಿ20 ವಿಶ್ವಕಪ್‌ಗಳನ್ನು ಗೆದ್ದಿದೆ. ಚಾಂಪಿಯನ್ಸ್ ಟ್ರೋಫಿ ವಿಜೇತ ಕೂಡ ಆಗಿದೆ. 2011 ರಿಂದ ಭಾರತವು ಏಕದಿನ ವಿಶ್ವಕಪ್ ಅನ್ನು ಗೆದ್ದಿಲ್ಲ. ಇದಕ್ಕೆ ಈಗಲೇ ಪ್ಲಾನ್‌ ರೆಡಿ.   
ಸ್ವಾರ್ಥಕ್ಕಾಗಿ ದೇಶಕ್ಕೆ ದ್ರೋಹ ಬಗೆದ ಕಾವ್ಯ ಮಾರನ್‌? ಪಾಕ್‌ ಆಟಗಾರ ತಂಡಕ್ಕೆ ಸೇರ್ಪಡೆ! ನೆಟ್ಟಿಗರು ಗರಂ
Mar 13, 2026, 11:32 AM IST
ಸ್ವಾರ್ಥಕ್ಕಾಗಿ ದೇಶಕ್ಕೆ ದ್ರೋಹ ಬಗೆದ ಕಾವ್ಯ ಮಾರನ್‌? ಪಾಕ್‌ ಆಟಗಾರ ತಂಡಕ್ಕೆ ಸೇರ್ಪಡೆ! ನೆಟ್ಟಿಗರು ಗರಂ
ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿ ಕಾವ್ಯ ಮಾರನ್ ತೆಗೆದುಕೊಂಡ ಒಂದು ನಿರ್ಧಾರ ಈಗ ಕ್ರೀಡಾ ಜಗತ್ತಿನಲ್ಲಿ ಬಿಸಿ ವಿಷಯವಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ 2026 ಲೀಗ್ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನಿ ಕ್ರಿಕೆಟಿಗನನ್ನು ಖರೀದಿಸುವ ಮೂಲಕ ಕೆಲವೇ ಗಂಟೆಗಳಲ್ಲಿ, ಅವರಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. 
ಐಪಿಎಲ್ ನಲ್ಲಿ 'ಧುರಂಧರ್ 2' ಹವಾ: ಕಾವ್ಯ ಮಾರನ್ ಪಡೆಯ ಮಾಸ್ಟರ್ ಪ್ಲಾನ್..!
Kavya Maran Mar 13, 2026, 01:39 AM IST
ಐಪಿಎಲ್ ನಲ್ಲಿ 'ಧುರಂಧರ್ 2' ಹವಾ: ಕಾವ್ಯ ಮಾರನ್ ಪಡೆಯ ಮಾಸ್ಟರ್ ಪ್ಲಾನ್..!
ಅಭಿಷೇಕ್ ಶರ್ಮಾ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದು, ಇಶಾನ್ ಕಿಶನ್ ವಿಶ್ವದ ನಂಬರ್ 2 ಟಿ20 ಬ್ಯಾಟ್ಸ್ಮನ್ ಈ ಇಬ್ಬರೂ ಆಟಗಾರರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇರುವುದರಿಂದ ಈಗ ವಿಶ್ವದ ಅತ್ಯಂತ ಸ್ಪೋಟಕ ಓಪನಿಂಗ್ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಾಕ್ ಕ್ರಿಕೆಟಿಗನಿಗೆ ಕೋಟಿ-ಕೋಟಿ ಸುರಿದ ಕಾವ್ಯ ಮಾರನ್- ಅಬ್ರಾರ್ ಬೇಕಿತ್ತಾ..?
Kavya Maran Mar 12, 2026, 10:34 PM IST
ಪಾಕ್ ಕ್ರಿಕೆಟಿಗನಿಗೆ ಕೋಟಿ-ಕೋಟಿ ಸುರಿದ ಕಾವ್ಯ ಮಾರನ್- ಅಬ್ರಾರ್ ಬೇಕಿತ್ತಾ..?
ಕಾವ್ಯ ಮಾರನ್ ಮಾಲಿಕತ್ವದ ತಂಡವು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಲು ಟ್ರೆಂಟ್ ರಾಕೆಟ್ಸ್ ಜೊತೆ ಸ್ಪರ್ಧಿಸಿತು. ಆದರೆ ಅಂತಿಮವಾಗಿ ಸನ್‌ರೈಸರ್ಸ್ ಲೀಡ್ಸ್ ಬಿಡ್‌ನಲ್ಲಿ ಅಬ್ರಾರ್ ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು
IPL 2026: SRH vs RCB ನಡುವೆ ಉದ್ಘಾಟನಾ ಪಂದ್ಯ; ಬಿಸಿಸಿಐ ಮತ್ತೆ ಅದೇ ತಪ್ಪು ಮಾಡಿದೆ..
IPL 2026 Mar 12, 2026, 10:05 PM IST
IPL 2026: SRH vs RCB ನಡುವೆ ಉದ್ಘಾಟನಾ ಪಂದ್ಯ; ಬಿಸಿಸಿಐ ಮತ್ತೆ ಅದೇ ತಪ್ಪು ಮಾಡಿದೆ..
ಬಿಸಿಸಿಐ ಐಪಿಎಲ್ 2026ರ ಸೀಸನ್‌ನ ಅಧಿಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗಲಿದೆ. ಚುನಾವಣೆಗಳ ಕಾರಣ ಬಿಸಿಸಿಐ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನ ಮಾತ್ರ ಘೋಷಿಸಿದೆ.
ಲೆಜೆಂಡ್ರಿ ಕ್ರಿಕೆಟರ್‌ನನ್ನ ಭಾರತ ತಂಡದಿಂದ ಎತ್ತಂಗಡಿ ಮಾಡಲು ಬಿಗ್‌ ಪ್ಲಾನ್‌.. ಆದ್ರೆ ಆಮೇಲೆ ನಡೆದಿದ್ದೇ ಬೇರೆ..!
Sachin Tendulkar retirement Mar 12, 2026, 05:26 PM IST
ಲೆಜೆಂಡ್ರಿ ಕ್ರಿಕೆಟರ್‌ನನ್ನ ಭಾರತ ತಂಡದಿಂದ ಎತ್ತಂಗಡಿ ಮಾಡಲು ಬಿಗ್‌ ಪ್ಲಾನ್‌.. ಆದ್ರೆ ಆಮೇಲೆ ನಡೆದಿದ್ದೇ ಬೇರೆ..!
ವೆಸ್ಟ್‌ ಇಂಡೀಸ್‌ ವಿರುದ್ಧದ ಕೊನೆಯ ಟೆಸ್ಟ್‌ ಮ್ಯಾಚ್‌ ಆಡುವ ಮೂಲಕ ಲೆಜೆಂಡ್ರಿ ಕ್ರಿಕೆಟರ್‌ ಭಾರತ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.   
ರಾಹುಲ್ ದ್ರಾವಿಡ್ ಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ, ಗಿಲ್ ಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೌರವ..!
shubman gill cricketer of the year award Mar 12, 2026, 04:43 PM IST
ರಾಹುಲ್ ದ್ರಾವಿಡ್ ಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ, ಗಿಲ್ ಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೌರವ..!
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದಕ್ಕೆ ಮತ್ತು ಕೋಚ್ ಆಗಿ ಅವರು ನೀಡಿರುವ ಕೊಡುಗೆಗಳಿಗಾಗಿ ಗೌರವಿಸಲಾಗುತ್ತಿದೆ
ಸಹೋದರರ ನಡುವೆ ಬಿರುಕು ಮೂಡಿಸಿದ ಹೊಸ ಗೆಳತಿ! ಹಾರ್ದಿಕ್‌-ಕೃನಾಲ್‌ ನಡುವೆ ನಿಜಕ್ಕೂ ಆಗಿದ್ದೇನು?
Hardik pandya Mar 12, 2026, 04:17 PM IST
ಸಹೋದರರ ನಡುವೆ ಬಿರುಕು ಮೂಡಿಸಿದ ಹೊಸ ಗೆಳತಿ! ಹಾರ್ದಿಕ್‌-ಕೃನಾಲ್‌ ನಡುವೆ ನಿಜಕ್ಕೂ ಆಗಿದ್ದೇನು?
ಪಾಂಡ್ಯ ಸಹೋದರರು ಮೊದಲಿನಿಂದಲೂ ತುಂಬಾ ಆತ್ಮೀಯರಾಗಿದ್ದರು. ಆದರೆ ಈಗ ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿನ ಬದಲಾವಣೆಗಳೇ ಅವರ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವೆಂದು ಹೇಳಲಾಗುತ್ತಿದೆ. ಅಂದರೆ ಹಾರ್ದಿಕ್ ಪಾಂಡ್ಯ ತಮ್ಮ ಸ್ವಂತ ಸಹೋದರ ಕೃನಾಲ್ ಪಾಂಡ್ಯರಿಂದ ದೂರ ಉಳಿದಿದ್ದಾರೆಂದು ವರದಿಯಾಗಿದೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗೆ ವಿದೇಶಕ್ಕೆ ತೆರಳುವಂತೆ ಬಿಸಿಸಿಐಗೆ ವಿಶೇಷ ಮನವಿ..!
    Indian cricket team future calendar

    ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗೆ ವಿದೇಶಕ್ಕೆ ತೆರಳುವಂತೆ ಬಿಸಿಸಿಐಗೆ ವಿಶೇಷ ಮನವಿ..!

  • ಹಾರ್ಮುಜ್ ಜಲಸಂಧಿ ಕೆಳಗೆ ಗಣಿಗಾರಿಕೆ ನಡೆಸುತ್ತಿದೆ ಇರಾನ್..! ಸ್ಪೋಟಕ ಮಾಹಿತಿ ಬಹಿರಂಗ..!
    Strait of Hormuz
    ಹಾರ್ಮುಜ್ ಜಲಸಂಧಿ ಕೆಳಗೆ ಗಣಿಗಾರಿಕೆ ನಡೆಸುತ್ತಿದೆ ಇರಾನ್..! ಸ್ಪೋಟಕ ಮಾಹಿತಿ ಬಹಿರಂಗ..!
  • ಒಂದು ವೇಳೆ ನಿಮಗೆ ಗ್ಯಾಸ್ ಸಿಲಿಂಡರ್ ಸಿಗದಿದ್ದರೆ ಇಲ್ಲಿ ದೂರು ನೀಡಿ..!
    gas cylinder complaint number
    ಒಂದು ವೇಳೆ ನಿಮಗೆ ಗ್ಯಾಸ್ ಸಿಲಿಂಡರ್ ಸಿಗದಿದ್ದರೆ ಇಲ್ಲಿ ದೂರು ನೀಡಿ..!
  • ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಸರ್ಪದೋಷ, ಮಂಗಳ ಗ್ರಹ ದೋಷದಿಂದ ಮುಕ್ತಿ ಸಿಗುತ್ತೆ
    Mukti Naga temple
    ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಸರ್ಪದೋಷ, ಮಂಗಳ ಗ್ರಹ ದೋಷದಿಂದ ಮುಕ್ತಿ ಸಿಗುತ್ತೆ
  • ಯುಗಾದಿ ಭವಿಷ್ಯ 2026:ಕುಂಭ ರಾಶಿಯವರ ಶುಭ ಫಲ!
    ugadi 2026 astrology predictions
    ಯುಗಾದಿ ಭವಿಷ್ಯ 2026:ಕುಂಭ ರಾಶಿಯವರ ಶುಭ ಫಲ!
  • ಸುಡುವ ಬಿಸಿಲಿನ ನಡುವೆ.. ಮಾರ್ಚ್ 13 ರಿಂದ 18ರವರೆಗಿನ ಈ ಪ್ರದೇಶಗಳಲ್ಲಿ ತೆಂಪೆರೆಯಲಿರೊ ಮಳೆರಾಯ
    Karnataka weather forecast
    ಸುಡುವ ಬಿಸಿಲಿನ ನಡುವೆ.. ಮಾರ್ಚ್ 13 ರಿಂದ 18ರವರೆಗಿನ ಈ ಪ್ರದೇಶಗಳಲ್ಲಿ ತೆಂಪೆರೆಯಲಿರೊ ಮಳೆರಾಯ
  • ಸಹೋದರರ ನಡುವೆ ಬಿರುಕು ಮೂಡಿಸಿದ ಹೊಸ ಗೆಳತಿ! ಹಾರ್ದಿಕ್‌-ಕೃನಾಲ್‌ ನಡುವೆ ನಿಜಕ್ಕೂ ಆಗಿದ್ದೇನು?
    Hardik pandya
    ಸಹೋದರರ ನಡುವೆ ಬಿರುಕು ಮೂಡಿಸಿದ ಹೊಸ ಗೆಳತಿ! ಹಾರ್ದಿಕ್‌-ಕೃನಾಲ್‌ ನಡುವೆ ನಿಜಕ್ಕೂ ಆಗಿದ್ದೇನು?
  •  ವಾಹನ ಸವಾರರ ಜೇಬಿಗೆ ಕತ್ತರಿ: ಏಪ್ರಿಲ್ 1 ರಿಂದ ಟೋಲ್ ವಾರ್ಷಿಕ ಪಾಸ್ ದರ ಏರಿಕೆ!
    NHAI Annual Toll Pass 2026
    ವಾಹನ ಸವಾರರ ಜೇಬಿಗೆ ಕತ್ತರಿ: ಏಪ್ರಿಲ್ 1 ರಿಂದ ಟೋಲ್ ವಾರ್ಷಿಕ ಪಾಸ್ ದರ ಏರಿಕೆ!
  • IPL 2026: SRH vs RCB ನಡುವೆ ಉದ್ಘಾಟನಾ ಪಂದ್ಯ; ಬಿಸಿಸಿಐ ಮತ್ತೆ ಅದೇ ತಪ್ಪು ಮಾಡಿದೆ..
    IPL 2026
    IPL 2026: SRH vs RCB ನಡುವೆ ಉದ್ಘಾಟನಾ ಪಂದ್ಯ; ಬಿಸಿಸಿಐ ಮತ್ತೆ ಅದೇ ತಪ್ಪು ಮಾಡಿದೆ..
  • ಯುಗಾದಿ ಭವಿಷ್ಯ 2026:ಮೀನ ರಾಶಿಯವರಿಗೆ ಆದಾಯದಲ್ಲಿ ಏರಿಕೆ!
    ugadi 2026 astrology predictions
    ಯುಗಾದಿ ಭವಿಷ್ಯ 2026:ಮೀನ ರಾಶಿಯವರಿಗೆ ಆದಾಯದಲ್ಲಿ ಏರಿಕೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x