English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Live• IND ENG 84/5 (27)
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • Karnataka

Karnataka News

Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
egetable Price Jul 3, 2022, 08:37 AM IST
Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
ಎರಡು ದಿನಗಳ ಹಿಂದೆ ಭಾರೀ ಏರಿಳಿತವಾಗಿತ್ತು. ಇಂದಿನ ತರಕಾರಿ ಸೊಪ್ಪುಗಳ ದರವನ್ನು ಇಲ್ಲಿ ನೀಡಲಾಗಿದೆ. 
ವಿದ್ಯಾರ್ಥಿಗಳ ಬಸ್ ಪಾಸ್ ನವೀಕರಿಸಲು ಅವಧಿ ವಿಸ್ತರಣೆ
Bus pass Jul 3, 2022, 12:46 AM IST
ವಿದ್ಯಾರ್ಥಿಗಳ ಬಸ್ ಪಾಸ್ ನವೀಕರಿಸಲು ಅವಧಿ ವಿಸ್ತರಣೆ
2021-22 ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವೃತ್ತಿಪರ ಹಾಗೂ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಗಾಗಲೇ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತಾ ಅವಧಿ ಜೂ. 30 ರಂದು ಮುಕ್ತಾಯಗೊಂಡಿರುತ್ತದೆ.
ಬಿಡಿಎದಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ
BDA Jul 3, 2022, 12:15 AM IST
ಬಿಡಿಎದಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ
ಬಿಡಿಎಯಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿರುವ ನಾಗರಾಜ್ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬಿಎಂಟಿಎಫ್ ನಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
 ಅಪ್ರಯೋಜಕ ಶಿಕ್ಷಣ ಸಚಿವರಿಂದ ಶಿಕ್ಷಣ ಕ್ಷೇತ್ರ ಅಧ್ವಾನ-ಬಿಕೆ ಹರಿಪ್ರಸಾದ್ ವಾಗ್ದಾಳಿ
B K Hariprasad Jul 2, 2022, 11:34 PM IST
ಅಪ್ರಯೋಜಕ ಶಿಕ್ಷಣ ಸಚಿವರಿಂದ ಶಿಕ್ಷಣ ಕ್ಷೇತ್ರ ಅಧ್ವಾನ-ಬಿಕೆ ಹರಿಪ್ರಸಾದ್ ವಾಗ್ದಾಳಿ
ದೇಶಕ್ಕೆ ಮಾದರಿಯಾಗಬೇಕಿದ್ದ ರಾಜ್ಯದ ಶಿಕ್ಷಣ ಇಲಾಖೆಯನ್ನ ವಿವಾದಿತ ಕೇಂದ್ರವನ್ನಾಗಿಸಿದ ಕೀರ್ತಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಸಲ್ಲಬೇಕು ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿ ಕಾರಿದ್ದಾರೆ.
"ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ"
Siddaramaiah Jul 2, 2022, 08:23 PM IST
"ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ"
ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇಂದು ಅವರು ವಿಧಾನಸೌಧದ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತಾದ “ವರುಷ ಎಂಟು, ಅವಾಂತರಗಳು ನೂರೆಂಟು” ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
KR Puram : ಗುರಾಯಿಸಿದ ಅಂತಾ ಒಡಹುಟ್ಟಿದ ತಮ್ಮನನ್ನೇ ಇರಿದು ಕೊಂದ ಪಾಪಿ ಅಣ್ಣ!
KR Puram Jul 2, 2022, 08:06 PM IST
KR Puram : ಗುರಾಯಿಸಿದ ಅಂತಾ ಒಡಹುಟ್ಟಿದ ತಮ್ಮನನ್ನೇ ಇರಿದು ಕೊಂದ ಪಾಪಿ ಅಣ್ಣ!
ರಾಮಕೃಷ್ಣ ಎಂಬಾತ ಬಾಲಕೃಷ್ಣ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಯಾವಾಗ್ಲೂ ತಮ್ಮನ ಜೊತೆ ಕಿರಿಕ್ ತೆಗೆದುಕೊಳ್ತಿದ್ದ ರಾಮಕೃಷ್ಣ ಕಿರಿಕ್ ಮಾಡಿಕೊಳ್ಳುತ್ತಿದ್ದ. ಬೇರೆ ಊರಿನವರಾದ್ರೂ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ರು. 
JC Pura : ಗ್ರಾ.ಪಂ. ಕಚೇರಿಯಲ್ಲೇ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ! ವಿಡಿಯೋ ವೈರಲ್
JC Pura Jul 2, 2022, 07:43 PM IST
JC Pura : ಗ್ರಾ.ಪಂ. ಕಚೇರಿಯಲ್ಲೇ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ! ವಿಡಿಯೋ ವೈರಲ್
ಇದು ಕಾನೂನು ಸಂಸದೀಯ ಸಚಿವರ ಕ್ಷೇತ್ರ ವಾಗಿದ್ದು ಅವರದೇ ಆದ ಗ್ರಾಮವು ಕೂಡ ಮತ್ತು ಸಚಿವರ ಕಟ್ಟಾ ಬೆಂಬಲಿಗನಾದ ಈ ಪ್ರಸನ್ನಕುಮಾರ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ. 
ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌
Ramesh Jarkiholi CD Case Jul 2, 2022, 05:02 PM IST
ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌
ನರೇಶ್ ಗೌಡ ಮತ್ತು ಶ್ರವಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್​ಐಆರ್  ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. 
Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
Police Transferred Jul 2, 2022, 12:52 PM IST
Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
ವರ್ಗಾವಣೆ ಮಾಡಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಇದ್ರಲ್ಲಿ 1749 ಕಾನ್ಸ್ ಟೇಬಲ್, 1292 ಹೆಡ್ ಕಾನ್ಸ್ಟೇಬಲ್, 43 ಎಎಸ್ಐ ಹಾಗೂ  163 ಪಿಎಸ್ಐಗಳಿದ್ದಾರೆ.
ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ
Bangalore Metropolitan Transport Corporation Jul 2, 2022, 12:26 PM IST
ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ
ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡುವ ಪ್ಲ್ಯಾನ್‌ ರೂಪಿಸಲಾಗುತ್ತಿದೆ. ಕೇವಲ ಡ್ರೈವರ್‌ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನ ಮಾಡಲಾಗಿದೆ. 
Vegetable Price: ಕರ್ನಾಟಕದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ: ಗಮನಿಸಿ
Vegetable Price Jul 2, 2022, 08:37 AM IST
Vegetable Price: ಕರ್ನಾಟಕದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ: ಗಮನಿಸಿ
ಕಳೆದ ದಿನ ನಿಂಬೆಹಣ್ಣು, ಬದನೆಕಾಯಿ, ನೆಲ್ಲಿಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆ ಕಂಡಿತ್ತು. ತರಕಾರಿ ಸೊಪ್ಪುಗಳ ದರವನ್ನು ಇಲ್ಲಿ ನೀಡಲಾಗಿದೆ.  
ಕನ್ಹಯ್ಯಲಾಲ್ ಹತ್ಯೆ ಪ್ರಕರಣ: ಇಂದು ಹೊಸಪೇಟೆ ಸ್ವಯಂ ಪ್ರೇರಿತ ಬಂದ್
Kanhaiya Lal Jul 2, 2022, 08:30 AM IST
ಕನ್ಹಯ್ಯಲಾಲ್ ಹತ್ಯೆ ಪ್ರಕರಣ: ಇಂದು ಹೊಸಪೇಟೆ ಸ್ವಯಂ ಪ್ರೇರಿತ ಬಂದ್
ಬೆಳಗ್ಗೆ 10 ಗಂಟೆಗೆ ಹೊಸಪೇಟೆಯ ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ.  
ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ
Karnataka bhovi development corporation Jul 2, 2022, 07:28 AM IST
ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ
ಪಲಾನುಭವಿಗಳ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿದ್ದ ನಾಗರಾಜಪ್ಪ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪವಿತ್ತು.
ಸಾರಿಗೆ ನಿಗಮಗಳಲ್ಲಿ ಡೀಸೆಲ್ ಅಭಾವ; ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್ ಸಿದ್ದತೆ
state government Jul 2, 2022, 12:42 AM IST
ಸಾರಿಗೆ ನಿಗಮಗಳಲ್ಲಿ ಡೀಸೆಲ್ ಅಭಾವ; ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್ ಸಿದ್ದತೆ
ಆರ್ಥಿಕ‌ ನಷ್ಟದಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ನಿಗಮಗಳ ಉಳಿವಿಗೆ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದ್ದು, ಸದ್ಯದಲ್ಲೇ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ.
ಅಕ್ರಮ ಆಸ್ತಿ ಗಳಿಕೆ ಸಾಬೀತು: ಎಸ್ಪಿಗೆ 4 ವರ್ಷ ಸಾದಾ ಶಿಕ್ಷೆ, 1 ಕೋಟಿ ರೂ.ದಂಡ..!
Lokayukta Jul 2, 2022, 12:24 AM IST
ಅಕ್ರಮ ಆಸ್ತಿ ಗಳಿಕೆ ಸಾಬೀತು: ಎಸ್ಪಿಗೆ 4 ವರ್ಷ ಸಾದಾ ಶಿಕ್ಷೆ, 1 ಕೋಟಿ ರೂ.ದಂಡ..!
ಎಸ್ಪಿಯಾಗಿ ಕಾರ್ಯನಿರ್ವಹಿಸುವಾಗ ಅಕ್ರಮ ಆಸ್ತಿ ಗಳಿಕೆ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಐಯ್ಯರ್ ಗೆ  ಒಂದು ಕೋಟಿ ರೂಪಾಯಿ ದಂಡ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಬಿಎಂಟಿಎಫ್ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ
BMTF Jul 1, 2022, 11:40 PM IST
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಬಿಎಂಟಿಎಫ್ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ
BMTF ಅಂತ ಒಂದು ಪೊಲೀಸ್ ವಿಂಗ್ ಇದೆ.‌ ಅದೆಲ್ಲಿದೆ..? ಅದೇನು ಮಾಡುತ್ತೆ..? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.‌ಅಷ್ಟರ ಮಟ್ಟಿಗಿದೆ ಆ BMTF ಸಂಸ್ಥೆಯ ಕಾರ್ಯವೈಖರಿ ಇದೆ.ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
'ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ನಮ್ಮ ಸರ್ಕಾರ ಬದ್ದ'
Bengaluru Jul 1, 2022, 11:13 PM IST
'ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ನಮ್ಮ ಸರ್ಕಾರ ಬದ್ದ'
  ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ಸರ್ಕಾರ ಸಂಕಲ್ಪ ಮಾಡಿದೆ ಹಾಗೂ ಅದಕ್ಕೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನ ವಿಷ ಕೊಟ್ಟು ಕೊಲ್ಲುತ್ತಿದೆ"
Siddaramaiah Jul 1, 2022, 09:22 PM IST
"ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನ ವಿಷ ಕೊಟ್ಟು ಕೊಲ್ಲುತ್ತಿದೆ"
ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನ ವಿಷ ಕೊಟ್ಟು ಕೊಲ್ಲುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
Cyber Crime : 18 ತಿಂಗಳಲ್ಲಿ 12 ಸಾವಿರ ಕಂಪ್ಲೀಟ್ : 105 ಕೋಟಿ ದೋಚಿದ ಸೈಬರ್ ಖದೀಮರು!
Cyber Crime Jul 1, 2022, 08:47 PM IST
Cyber Crime : 18 ತಿಂಗಳಲ್ಲಿ 12 ಸಾವಿರ ಕಂಪ್ಲೀಟ್ : 105 ಕೋಟಿ ದೋಚಿದ ಸೈಬರ್ ಖದೀಮರು!
ಇಂದಿನ ಹೈಟೆಕ್ ಯುಗದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಪೊಲೀಸರಿಗೆ ಸವಾಲಾಗಿದೆ. ವರ್ಷದಿಂದ ವರ್ಷಕ್ಕೆ‌ ಬೆಂಗಳೂರು ಮಹಾನಗರದಲ್ಲಿ ವರದಿಯಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ.
 ಕೆ.ಎನ್.ರಾಜಣ್ಣ ಕೂಡಲೇ ದೇವೇಗೌಡರ ಕ್ಷಮೆ ಕೇಳಲಿ: ಡಿ.ಕೆ. ಸಹೋದರರ ಆಗ್ರಹ
K N Rajanna Jul 1, 2022, 07:42 PM IST
ಕೆ.ಎನ್.ರಾಜಣ್ಣ ಕೂಡಲೇ ದೇವೇಗೌಡರ ಕ್ಷಮೆ ಕೇಳಲಿ: ಡಿ.ಕೆ. ಸಹೋದರರ ಆಗ್ರಹ
ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಪೂಜ್ಯ ಸಮಾನರಾದ ದೇವೇಗೌಡರ ಆರೋಗ್ಯದ ಬಗ್ಗೆ ಪಕ್ಷದ ಮುಖಂಡ, ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ, ಅಮಾನವೀಯ. ಕೂಡಲೇ ಅವರು ದೇವೇಗೌಡರ ಕ್ಷಮೆ ಕೇಳುವಂತೆ ಸೂಚನೆ ನೀಡುತ್ತೇನೆ ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
    egetable Price

    Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

  • ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!
    Shukra Gochar 2022
    ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!
  • Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
    Amravati Chemist Killing
    Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
  • India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!
    Ind vs Eng
    India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!
  •  ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್
    777 Charlie
    ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್
  • Pavitra Lokesh: ಒಂದೇ ಕೊಠಡಿಯಲ್ಲಿ ನಟಿ ಪವಿತ್ರ ಲೋಕೇಶ್- ನರೇಶ್!
    pavitra lokesh
    Pavitra Lokesh: ಒಂದೇ ಕೊಠಡಿಯಲ್ಲಿ ನಟಿ ಪವಿತ್ರ ಲೋಕೇಶ್- ನರೇಶ್!
  • ಈ ರಾಷ್ಟ್ರದಲ್ಲಿ 6.3 ತೀವ್ರತೆಯ ಭೂಕಂಪ: 5 ಸಾವು, 44 ಮಂದಿಗೆ ಗಾಯ
    Earthquakes
    ಈ ರಾಷ್ಟ್ರದಲ್ಲಿ 6.3 ತೀವ್ರತೆಯ ಭೂಕಂಪ: 5 ಸಾವು, 44 ಮಂದಿಗೆ ಗಾಯ
  • Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
    Police Transferred
    Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
  • ಈ ದಿನ ಡೇಟಿಂಗ್‌ಗೆ ಹೋಗೋದನ್ನ ನಿಲ್ಲಿಸಿದ್ದೇ ತಡ, ಜೋಡಿ ಖರೀದಿಸಿದ್ರು ಅದ್ಧೂರಿ ಮನೆ!
    girlfriend
    ಈ ದಿನ ಡೇಟಿಂಗ್‌ಗೆ ಹೋಗೋದನ್ನ ನಿಲ್ಲಿಸಿದ್ದೇ ತಡ, ಜೋಡಿ ಖರೀದಿಸಿದ್ರು ಅದ್ಧೂರಿ ಮನೆ!
  • WhatsApp ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್, 19 ಲಕ್ಷ ಭಾರತೀಯರ ಖಾತೆ ಮೇಲೆ ನಿಷೇಧ!
    WhatsApp ban
    WhatsApp ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್, 19 ಲಕ್ಷ ಭಾರತೀಯರ ಖಾತೆ ಮೇಲೆ ನಿಷೇಧ!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2022 India Dot Com Private Limited. All rights reserved.