English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Karnataka

Karnataka News

ಗೋವಿಂದ ಕಾರಜೋಳ ಅಥವಾ ಛಲವಾದಿ ನಾರಾಯಣ ಸ್ವಾಮಿ ಅವರಂತಹ ದಲಿತ ನಾಯಕರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಸೂಚಿಸಿ,-ಸಿಎಂ ಸಿದ್ದರಾಮಯ್ಯ ಸವಾಲು
Govinda Karajol Jul 17, 2025, 02:18 PM IST
ಗೋವಿಂದ ಕಾರಜೋಳ ಅಥವಾ ಛಲವಾದಿ ನಾರಾಯಣ ಸ್ವಾಮಿ ಅವರಂತಹ ದಲಿತ ನಾಯಕರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಸೂಚಿಸಿ,-ಸಿಎಂ ಸಿದ್ದರಾಮಯ್ಯ ಸವಾಲು
 "ತಾನು ಕೂತಿರುವ ಕುರ್ಚಿಯನ್ನೇ ಭದ್ರವಾಗಿಡಲಾಗದ ವಿಜಯೇಂದ್ರ ಅವರು ಕಾಂಗ್ರೆಸ್‌ಗೆ ಸಲಹೆ ನೀಡುವುದು ಅವರ ಅಜ್ಞಾನ, ದುರಹಂಕಾರ ಮತ್ತು ಸ್ವವಂಚನೆಯನ್ನು ತೋರಿಸುತ್ತದೆ," ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೆಟಾ ವೇದಿಕೆಗಳಲ್ಲಿ ತಪ್ಪಾದ auto-translation: ತಕ್ಷಣ ಸಿದ್ದುಪಡಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ
meta platforms Jul 17, 2025, 01:48 PM IST
ಮೆಟಾ ವೇದಿಕೆಗಳಲ್ಲಿ ತಪ್ಪಾದ auto-translation: ತಕ್ಷಣ ಸಿದ್ದುಪಡಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ
ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ-ಅನುವಾದವು ಸತ್ಯಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನಗಳಿಗೆ ಬಂದಾಗ ಇದು ವಿಶೇಷವಾಗಿ ಅಪಾಯಕಾರಿ.  
ಬಿಜೆಪಿಯಿಂದ ಗ್ಯಾರಂಟಿಗಳ ನಕಲು: ಸಚಿವ ಎಂ ಬಿ ಪಾಟೀಲ
Karnataka politics Jul 17, 2025, 01:19 PM IST
ಬಿಜೆಪಿಯಿಂದ ಗ್ಯಾರಂಟಿಗಳ ನಕಲು: ಸಚಿವ ಎಂ ಬಿ ಪಾಟೀಲ
ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ಕಾಂಗ್ರೆಸ್ ಗ್ಯಾರಂಟಿಗಳನ್ನೇ ನಕಲು ಮಾಡಿ ಬೇರೆ ಹೆಸರಿನಲ್ಲಿ ನೀಡಲಾಗುತ್ತಿದೆ. ಬಿ‌ಜೆ‌ಪಿ ಅವರು ಕೊಟ್ಟಾರೆ ಅದು ಮಾತ್ರ ಸರಿ, ನಾವು ಕೊಟ್ಟರೆ ಮಾತ್ರ ಖಜಾನೆ ಖಾಲಿಯಾಗುತ್ತೆ ಎಂದು ಸಚಿವ ಎಂ ಬಿ ಪಾಟೀಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 
Rain havoc in Channapatna taluk:  Bangalore Mysore old highway turned into a lake
Channapatna rain Jul 17, 2025, 10:40 AM IST
ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಳೆ ಅವಾಂತರ; ಕೆರೆಯಂತಾದ ಬೆಂಗಳೂರು-ಮೈಸೂರು ಹಳೆ ಹೆದ್ದಾರಿ
ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಬೆಂಗಳೂರು-ಮೈಸೂರು ಹಳೆ ಹೆದ್ದಾರಿ ಕೆರೆಯಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಗಾಂಧಿಭವನದ ಬಳಿ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಭಾರೀ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು ಸಾರ್ವಜನಿಕರು ತಾಲೂಕು ಅಧಿಕಾರಿಗಳು, ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
 Congress has launched a national campaign to unite the OBC community
Kannada news Jul 17, 2025, 10:05 AM IST
ಒಬಿಸಿ ಸಮುದಾಯದ ಸಂಘಟನೆಗೆ ಮುಂದಾದ ಕಾಂಗ್ರೆಸ್
ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಒಗ್ಗೂಡಿಸಲು ಜನಗಣತಿ, ರಾಜಕೀಯ ಪ್ರಾತಿನಿಧ್ಯ, ಮತ್ತು ಆರ್ಥಿಕ ಸಬಲೀಕರಣದ ಮೂಲಕ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಿದೆ. ಆದರೆ, ಬಿಜೆಪಿಯ ಆರೋಪಗಳು ಈ ಪ್ರಯತ್ನಗಳನ್ನು ರಾಜಕೀಯ ತಂತ್ರವಾಗಿ ಚಿತ್ರಿಸುತ್ತವೆ, ಇದರಿಂದ ಒಬಿಸಿ ಒಗ್ಗಟ್ಟಿನ ಚರ್ಚೆ ರಾಜಕೀಯವಾಗಿ ತೀವ್ರವಾಗಿದೆ
The OBC community of the country should unite.
OBC community Jul 17, 2025, 09:50 AM IST
ದೇಶದ ಒಬಿಸಿ ಸಮುದಾಯ ಒಂದುಗೂಡಿಸಬೇಕು
ಕಾಂಗ್ರೆಸ್ ಒಬಿಸಿ ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಭಾಗಿದಾರಿಕೆಯನ್ನು ಒದಗಿಸಲು ಒತ್ತು ನೀಡುತ್ತಿದೆ. ರಾಹುಲ್ ಗಾಂಧಿ ಅವರು ಒಬಿಸಿ, ಎಸ್‌ಸಿ, ಎಸ್‌ಟಿ, ಮತ್ತು ಅಲ್ಪಸಂಖ್ಯಾತರಿಗೆ ದೊಡ್ಡ ಕಂಪನಿಗಳು ಮತ್ತು ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯವಿಲ್ಲದಿರುವ ಬಗ್ಗೆ ಆಂದೋಲನವನ್ನು ಆರಂಭಿಸಿದ್ದಾರೆ. ಈ ಕಾರಣಕ್ಕಾಗಿ, ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಒಗ್ಗೂಡಿಸಿ, ಅವರಿಗೆ ಹಕ್ಕುಗಳಿಗಾಗಿ ಧ್ವನಿಯಾಗಲು ಯತ್ನಿಸುತ್ತಿದೆ.
Competition for the CM position in the state
Karnataka Jul 17, 2025, 09:45 AM IST
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯ ಕುರಿತಾದ ಚರ್ಚೆಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ಗಮನ ಸೆಳೆದಿವೆ
BJP and its ideological parent RSS for opposing social justice not only politically but also ideologically
social Justice Jul 17, 2025, 09:40 AM IST
ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಿಲ್ಲ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜುಲೈ 16, 2025 ರಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) OBC ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ಮತ್ತು ಅದರ ವೈಚಾರಿಕ ಮೂಲವಾದ ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯವನ್ನು ರಾಜಕೀಯವಾಗಿ ಮಾತ್ರವಲ್ಲ, ವೈಚಾರಿಕವಾಗಿಯೂ ವಿರೋಧಿಸುತ್ತವೆ ಎಂದು ಟೀಕಿಸಿದರು. ಜಾತಿ ಆಧಾರಿತ ಜನಗಣತಿಯನ್ನು ಬಿಜೆಪಿ ತಡೆಗಟ್ಟಿದೆ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ದುರ್ಬಲಗೊಳಿಸಿದೆ, ಮತ್ತು ಖಾಸಗೀಕರಣ ಹಾಗೂ ಲ್ಯಾಟರಲ್ ಎಂಟ್ರಿ ಮೂಲಕ ಮೀಸಲಾತಿಯನ್ನು ತಪ್ಪಿಸಿದೆ ಎಂದು ಆರೋಪಿಸಿದರು.
Yash mother talk about actor darshan
Kothalavadi Movie Jul 16, 2025, 11:05 PM IST
ನಟ ದರ್ಶನ್‌ ಬಗ್ಗೆ ಯಶ್‌ ತಾಯಿ ಹೇಳಿದ್ದೇನು..?
ಕೊತ್ತಲವಾಡಿ ಸಿನಿಮಾ ಆಗಸ್ಟ್‌ 1 ರಂದು ಗ್ರ್ಯಾಂಡ್‌ ರಿಲೀಸ್ ಆಗುತ್ತಿದೆ. ಈ ಕುರಿತು ನಟ ಪೃಥ್ವಿ ಅಂಬಾರ್‌ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಿನಿಮಾ ಮತ್ತು ತಮ್ಮ ವಯಕ್ತಿಕ ವಿಚಾರವಾಗಿ ಮಾತನಾಡಿದರು. ಹೆಚ್ಚಿನ ವಿವರಗಳಿಗಾಗಿ ಈ ವಿಡಿಯೋ ನೋಡಿ..
Surjewala holds important meeting with eight ministers today
Zee Kannada Jul 16, 2025, 10:40 PM IST
ಇಂದು ಎಂಟು ಸಚಿವರ ಜೊತೆ ಸುರ್ಜೇವಾಲ ಮಹತ್ವದ ಸಭೆ
ಇಂದು ಎಂಟು ಸಚಿವರ ಜೊತೆ ಸುರ್ಜೇವಾಲ ಮಹತ್ವದ ಸಭೆ
rowdy Jagadish was in MLA Byrati Basavaraj's close circle
Bhairati basavraju Jul 16, 2025, 09:55 PM IST
ಶಾಸಕ ಬೈರತಿ ಬಸವರಾಜ್‌ ಅತ್ಯಾಪ್ತ ರೌಡಿ ಜಗದೀಶ್‌
ಕುಂಭಮೇಳಕ್ಕೂ ಶಾಸಕರ ಜೊತೆ ಹೋಗಿದ್ದ ಜಗದೀಶ್‌ ಬೈರತಿ ಬಸವರಾಜ್‌ ಆಪ್ತ ವಲಯದಲ್ಲಿದ್ದ ರೌಡಿಶೀಟರ್‌ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಬಿಕ್ಲುಶಿವ ಕೊಲೆ ಆರೋಪದಲ್ಲಿ ಜಗ್ಗಿ ಹೆಸರು ಪ್ರಸ್ತಾಪ ಈ ಹಿಂದೆ ದೂರು ದಾಖಲಾಗಿದ್ದಾಗ ಸ್ಟೇ ತಂದಿದ್ದ ಜಗ್ಗಿ
Congratulations to Siddaramaiah on behalf of all farmers says BR Patil
BR Patil Jul 16, 2025, 09:55 PM IST
ಸಮಸ್ತ ರೈತರ ಪರವಾಗಿ ಸಿದ್ದರಾಮಯ್ಯಗೆ ಅಭಿನಂದನೆ
ಸಿದ್ದರಾಮಯ್ಯ ಉಳುಮೆ ಮಾಡಿ ರೈತರ ಕಷ್ಟ ಅರಿತವರು ಕಲಬುರಗಿಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ ರೈತರ ಪರವಾಗಿ ನಿರ್ಧಾರ ತೆಗೆದುಕೊಂಡಿರೋದು ಸಂತಸ ಬಿಜೆಪಿ ಸರ್ಕಾರ ಭೂ ಸ್ವಾಧಿನ ಪ್ರಕ್ರಿಯೆ ಶುರು ಮಾಡಿತ್ತು
 we have ti follow  the decission of high command says siddaramaiah
congress Jul 16, 2025, 09:45 PM IST
ನಾನಾಗಲಿ, ಡಿಕೆಶಿಯಾಗಲಿ ನಿರ್ಧಾರಕ್ಕೆ ಬದ್ಧ - ಸಿದ್ದರಾಮಯ್ಯ
ಒಬಿಸಿ ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ. ನಾನಾಗಲಿ, ಡಿಕೆಶಿಯಾಗಲಿ ನಿರ್ಧಾರಕ್ಕೆ ಬದ್ಧ ಎಂದ ಸಿದ್ದರಾಮಯ್ಯ. ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಬದ್ದ.
ತುಳುನಾಡಿನ ದೈವ ನುಡಿಗೆ ತಲೆಬಾಗಿದ ಗಂಗಾವತಿ ಶಾಸಕ ಗಾಲಿ ಜನಾರ್ದನ‌ ರೆಡ್ಡಿ:ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ
G Janardhana Reddy Jul 16, 2025, 07:36 PM IST
ತುಳುನಾಡಿನ ದೈವ ನುಡಿಗೆ ತಲೆಬಾಗಿದ ಗಂಗಾವತಿ ಶಾಸಕ ಗಾಲಿ ಜನಾರ್ದನ‌ ರೆಡ್ಡಿ:ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ತುಳುನಾಡಿನ ದೈವ ನೀಡಿರುವ ಅಭಯ ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಜನಾರ್ದನ ರೆಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ  ಭೇಟಿ ನೀಡಿದರು. 
 ಮದುವೆ ಮಾಡಿಸುವುದಾಗಿ ಹೇಳಿ ಮತಾಂತರ !ಪ್ರೀತಿಸಿ ವಿವಾಹವಾದ ಯುವತಿಯ ವಿರುದ್ದವೇ ಯುವಕನ ಆರೋಪ
Love Jihad Jul 16, 2025, 03:37 PM IST
ಮದುವೆ ಮಾಡಿಸುವುದಾಗಿ ಹೇಳಿ ಮತಾಂತರ !ಪ್ರೀತಿಸಿ ವಿವಾಹವಾದ ಯುವತಿಯ ವಿರುದ್ದವೇ ಯುವಕನ ಆರೋಪ
ಮದುವೆ ಮಾಡಿಸುವ ನೆಪದಲ್ಲಿ ತನ್ನ ಧರ್ಮವನ್ನೇ ಬದಲು ಮಾಡಲಾಗಿದೆ ಎನ್ನುವ ಆರೋಪವನ್ನು ಯುವಕನೊಬ್ಬ ಮಾಡಿದ್ದಾನೆ. ತಾನು ತನಗೆ ಅರಿವಿಳಲ್ದೆ ಲವ್ ಜಿಹಾದ್ ಗೆ ಬಲಿಯಗಿದ್ದೇನೆ ಎಂದು ದೂರಿದ್ದಾನೆ. 
AICC OBC National Advisory Council meeting: Meeting led by Chief Minister Siddaramaiah
Latest News Jul 16, 2025, 02:15 PM IST
AICC OBC ರಾಷ್ಟ್ರೀಯ ಸಲಹಾ ಮಂಡಳಿ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್
Clerk's son sits on officer's chair and holds court: Incident at Belgaum North Registrar's office
Latest News Jul 16, 2025, 02:10 PM IST
ಅಧಿಕಾರಿಯ ಖುರ್ಚಿ ಮೇಲೆ ಕುಳಿತು ಗುಮಾಸ್ತ ಪುತ್ರನ ದರ್ಬಾರ್:‌ ಬೆಳಗಾವಿ ಉತ್ತರ ನೋಂದಣಾಧಿಕಾರಿ ಕಚೇರಿಯಲ್ಲಿ ಘಟನೆ
‌ ಬೆಳಗಾವಿ ಉತ್ತರ ನೋಂದಣಾಧಿಕಾರಿ ಕಚೇರಿಯಲ್ಲಿ ಘಟನೆ
Kudalsangama Panchamasali Peetha locked case: Basavajaya Mrityunjaya Sri returns to the Peetha
Kudalsangama Panchamasali Peetha Jul 16, 2025, 02:05 PM IST
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದ ಪ್ರಕರಣ: ಮತ್ತೆ ಪೀಠಕ್ಕೆ ವಾಪಸ್ಸಾದ ಬಸವಜಯ ಮೃತ್ಯುಂಜಯ ಶ್ರೀಗಳು
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಶ್ರೀಗಳು ಮತ್ತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾ. ಕೂಡಲಸಂಗಮ ಪೀಠಕ್ಕೆ ವಾಪಸ್ಸಾಗಿದ್ದಾರೆ. ಹುನಗುಂದ ಪಟ್ಟಣದ ಸಭೆ ಬಳಿಕ ಭಕ್ತರು, ಬೆಂಬಲಿಗರ ಸಮ್ಮುಖದಲ್ಲಿ ಸ್ವಾಮೀಜಿ ಪೀಠಕ್ಕೆ ಪ್ರವೇಶಿಸಿದ್ದು, ಸ್ವಾಮೀಜಿಗೆ ಶಾಲು ಹೊದಿಸಿ ಸನ್ಮಾನಿಸಿದ ಭಕ್ತರು ಸ್ವಾಮೀಜಿ ಪರ ಭಕ್ತರ ಘೋಷಣೆ ಕೂಗಿ, ಸಂಭ್ರಮಾಚರಣೆ ನಡೆಸಿದರು.
AICC OBC National Advisory Council meeting: Rahul Gandhi announces justice scheme
Latest News Jul 16, 2025, 02:05 PM IST
AICC OBC ರಾಷ್ಟ್ರೀಯ ಸಲಹಾ ಮಂಡಳಿ ಸಭೆ: ರಾಹುಲ್‌ ಗಾಂಧಿ ನ್ಯಾಯ ಯೋಜನೆ ಘೋಷಣೆ
ರಾಹುಲ್‌ ಗಾಂಧಿ ನ್ಯಾಯ ಯೋಜನೆ ಘೋಷಣೆ
Fish massacre in a large lake in Chamarajanagar taluk: Fish floating on the shores of the lake
Latest News Jul 16, 2025, 02:05 PM IST
ಚಾಮರಾಜನಗರ ತಾಲೂಕಿನ ದೊಡ್ಡ ಕೆರೆಯಲ್ಲಿ ಮೀನುಗಳ ಮಾರಣಹೋಮ: ಕೆರೆಯ ದಡದಲ್ಲಿ ತೇಲಾಡುತ್ತಿರುವ ಮೀನುಗಳು
ಕೆರೆಯ ದಡದಲ್ಲಿ ತೇಲಾಡುತ್ತಿರುವ ಮೀನುಗಳು
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ತಂಗಿ ಸ್ನೇಹಿತೆಯನ್ನೇ ಪಟಾಯಿಸಿ... 7 ವರ್ಷಗಳ ಕಾಲ ಡೇಟಿಂಗ್‌ ಮಾಡಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌
    Ajinkya Rahane

    ತಂಗಿ ಸ್ನೇಹಿತೆಯನ್ನೇ ಪಟಾಯಿಸಿ... 7 ವರ್ಷಗಳ ಕಾಲ ಡೇಟಿಂಗ್‌ ಮಾಡಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌

  • ʼಕೋಣೆಗೆ ಕರೆದ್ರು ಹೋಗಲಿಲ್ಲ.. ಅದ್ಕೆ ಸಿನಿಮಾದಿಂದ ರಿಜೆಕ್ಟ್‌ ಮಾಡಿದ್ರುʼ.. ಖ್ಯಾತ ಕನ್ನಡದ ನಟಿಯ ಶಾಕಿಂಗ್‌ ಹೇಳಿಕೆ!
    Mallika Sherawat
    ʼಕೋಣೆಗೆ ಕರೆದ್ರು ಹೋಗಲಿಲ್ಲ.. ಅದ್ಕೆ ಸಿನಿಮಾದಿಂದ ರಿಜೆಕ್ಟ್‌ ಮಾಡಿದ್ರುʼ.. ಖ್ಯಾತ ಕನ್ನಡದ ನಟಿಯ ಶಾಕಿಂಗ್‌ ಹೇಳಿಕೆ!
  • ಕರ್ನಾಟಕದ ಶಾಲೆಗಳಲ್ಲಿ ‘ಲಾಸ್ಟ್ ಬೆಂಚ್, ಫಸ್ಟ್ ಬೆಂಚ್’ ವಿಧಾನಕ್ಕೆ ಕಡಿವಾಣ: U ಶೇಪ್ ಆಸನ ವ್ಯವಸ್ಥೆಗೆ ಒತ್ತಾಯ
    kerala
    ಕರ್ನಾಟಕದ ಶಾಲೆಗಳಲ್ಲಿ ‘ಲಾಸ್ಟ್ ಬೆಂಚ್, ಫಸ್ಟ್ ಬೆಂಚ್’ ವಿಧಾನಕ್ಕೆ ಕಡಿವಾಣ: U ಶೇಪ್ ಆಸನ ವ್ಯವಸ್ಥೆಗೆ ಒತ್ತಾಯ
  • ಆಗಸ್ಟ್ 2 ರ ಸೂರ್ಯ ಗ್ರಹಣದಲ್ಲಿ ಇಡೀ ಜಗತ್ತಿಗೆ ಆವರಿಸಲಿದೆ ಕತ್ತಲು! ಇಲ್ಲಿಯವರೆಗಿನ ಸುದೀರ್ಘ ಗ್ರಹಣ ಇದಾಗಿರಲಿದೆ !
    Surya Grahana
    ಆಗಸ್ಟ್ 2 ರ ಸೂರ್ಯ ಗ್ರಹಣದಲ್ಲಿ ಇಡೀ ಜಗತ್ತಿಗೆ ಆವರಿಸಲಿದೆ ಕತ್ತಲು! ಇಲ್ಲಿಯವರೆಗಿನ ಸುದೀರ್ಘ ಗ್ರಹಣ ಇದಾಗಿರಲಿದೆ !
  • ಇದೇ ನೋಡಿ ಭಾರತದ ಅತ್ಯಂತ ಸ್ವಚ್ಛ ನಗರ..! ಈ ಸಿಟಿ 1ನೇ ಸ್ಥಾನಕ್ಕೆ ತುಲುಪಿದ್ದೇ ಅಚ್ಚರಿ.. 
    cleanest city
    ಇದೇ ನೋಡಿ ಭಾರತದ ಅತ್ಯಂತ ಸ್ವಚ್ಛ ನಗರ..! ಈ ಸಿಟಿ 1ನೇ ಸ್ಥಾನಕ್ಕೆ ತುಲುಪಿದ್ದೇ ಅಚ್ಚರಿ.. 
  • ಮಾರುಕಟ್ಟೆಯಲ್ಲಿರುವ ಅತ್ಯಂತ ಅಗ್ಗದ 7 ಸೀಟರ್ ಕಾರು : ಜನ ಕುಳಿತಷ್ಟೂ ಉಳಿಯುತ್ತದೆ ಜಾಗ
    Seven Seater
    ಮಾರುಕಟ್ಟೆಯಲ್ಲಿರುವ ಅತ್ಯಂತ ಅಗ್ಗದ 7 ಸೀಟರ್ ಕಾರು : ಜನ ಕುಳಿತಷ್ಟೂ ಉಳಿಯುತ್ತದೆ ಜಾಗ
  • ಜೂ*ಜು ಅಡ್ಡೆ ಮಾಹಿತಿ ಕೊಟ್ಟವನ ಕಾಲು ಮು'ರಿದ ಖಾಕಿ...
    Kannada Crime News
    ಜೂ*ಜು ಅಡ್ಡೆ ಮಾಹಿತಿ ಕೊಟ್ಟವನ ಕಾಲು ಮು'ರಿದ ಖಾಕಿ...
  • ಮಾಜಿ ಪ್ರಧಾನಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ಖ್ಯಾತ ಕ್ರಿಕೆಟರ್...!
    World News
    ಮಾಜಿ ಪ್ರಧಾನಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ಖ್ಯಾತ ಕ್ರಿಕೆಟರ್...!
  • ಶ್ರಾವಣದಲ್ಲಿ ಗ್ರಹ ಶಾಂತಿಗಾಗಿ ಈ ಕೆಲಸಗಳನ್ನ ಮಾಡಿ: ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ!!
    Shravan Masa
    ಶ್ರಾವಣದಲ್ಲಿ ಗ್ರಹ ಶಾಂತಿಗಾಗಿ ಈ ಕೆಲಸಗಳನ್ನ ಮಾಡಿ: ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ!!
  • ಕಠಿಣ ಡಯಟ್‌ ಫಾಲೋ ಮಡ್ತಿದ್ದರೂ ಒಂದಿಷ್ಟು ತೂಕ ಕಡಿಮೆಯಾಗ್ತಿಲ್ವಾ? ಈ ಆಹಾರಗಳೇ ಇದಕ್ಕೆ ಕಾರಣ!!
    Hidden Fat Healthy food
    ಕಠಿಣ ಡಯಟ್‌ ಫಾಲೋ ಮಡ್ತಿದ್ದರೂ ಒಂದಿಷ್ಟು ತೂಕ ಕಡಿಮೆಯಾಗ್ತಿಲ್ವಾ? ಈ ಆಹಾರಗಳೇ ಇದಕ್ಕೆ ಕಾರಣ!!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x