English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Web-Stories
×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • India

India News

ಭಾರತದ ಗಗನಯಾನ ಯೋಜನೆ: ಗಗನಯಾತ್ರಿಗಳ ರಕ್ಷಣೆಯನ್ನು ಪರೀಕ್ಷಿಸಲಿವೆ ಪೂರ್ವಭಾವಿ ಪರೀಕ್ಷೆಗಳು
India's space program Sep 23, 2023, 09:03 PM IST
ಭಾರತದ ಗಗನಯಾನ ಯೋಜನೆ: ಗಗನಯಾತ್ರಿಗಳ ರಕ್ಷಣೆಯನ್ನು ಪರೀಕ್ಷಿಸಲಿವೆ ಪೂರ್ವಭಾವಿ ಪರೀಕ್ಷೆಗಳು
ಅಹಮದಾಬಾದಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಲುವಾಗಿ ವಿನ್ಯಾಸಗೊಂಡಿರುವ, ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯಲ್ಲಿ ಮಹತ್ತರ ಪಾತ್ರವನ್ನು ಹೊಂದಿದೆ. ಈ ಮಾನವ ಸಹಿತ ಗಗನಯಾತ್ರೆಯ ಯೋಜನೆ ಮೂವರು ಗಗನಯಾತ್ರಿಗಳನ್ನು ಭೂಮಿಯ ಮೇಲ್ಮೈಯಿಂದ 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕಕ್ಷೆಗೆ ಕರೆದೊಯ್ಯುವ ಉದ್ದೇಶ ಹೊಂದಿದೆ. ಗಗನಯಾನ ಯೋಜನೆ ಮೂವರು ಗಗನಯಾತ್ರಿಗಳು ಜೀವಿಸಬಲ್ಲ ಬಾಹ್ಯಾಕಾಶ ಕ್ಯಾಪ್ಸೂಲ್ ನಿರ್ಮಿಸುವ ಉದ್ದೇಶ ಹೊಂದಿದೆ. ಈ ಕ್ಯಾಪ್ಸೂಲ್ ಅವರನ್ನು ಬಾಹ್ಯಾಕಾಶದಲ್ಲಿ 400 ಕಿಲೋಮೀಟರ್‌ಗಳಷ್ಟು (ಅಂದಾಜು 250 ಮೈಲಿ) ಎತ್ತರಕ್ಕೆ ಕೊಂಡೊಯ್ದು, ಅವರನ್ನು ಮೂರು ದಿನಗಳ ಬಳಿಕ ಹಿಂದೂ ಮಹಾಸಾಗರಕ್ಕೆ ಮರಳಿಸಲಿದೆ.
 ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರುದ್ಧ 10 ಕೋಟಿ ರೂ, ಮಾನನಷ್ಟ ಮೊಕದ್ದಮೆ ಹೂಡಿದ ಸಿಎಂ ಹಿಮಂತ ಶರ್ಮಾ ಪತ್ನಿ
CM Himanta Sharma Sep 23, 2023, 07:15 PM IST
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರುದ್ಧ 10 ಕೋಟಿ ರೂ, ಮಾನನಷ್ಟ ಮೊಕದ್ದಮೆ ಹೂಡಿದ ಸಿಎಂ ಹಿಮಂತ ಶರ್ಮಾ ಪತ್ನಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರುದ್ಧ ಆಹಾರ ಸಂಸ್ಕರಣಾ ಯೋಜನೆಯಲ್ಲಿ ಅಕ್ರಮಗಳ ಸುಳ್ಳು ಆರೋಪಗಳಿಗಾಗಿ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
 ತಿಂಗಳುಗಳ ಸ್ಥಗಿತದ ನಂತರ ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭಿಸುವುದಾಗಿ ಮಣಿಪುರ ಸಿಎಂ ಘೋಷಣೆ
Manipur Sep 23, 2023, 06:26 PM IST
ತಿಂಗಳುಗಳ ಸ್ಥಗಿತದ ನಂತರ ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭಿಸುವುದಾಗಿ ಮಣಿಪುರ ಸಿಎಂ ಘೋಷಣೆ
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಇಂದಿನಿಂದ ಸಾರ್ವಜನಿಕರಿಗೆ ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಘೋಷಿಸಿದ್ದಾರೆ.ಇಂಫಾಲದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು.
ನಾಳೆ ಪ್ರಧಾನಿ ಮೋದಿಯಿಂದ  9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉದ್ಘಾಟನೆ  
Prime Minister Narendra Modi Sep 23, 2023, 05:56 PM IST
ನಾಳೆ ಪ್ರಧಾನಿ ಮೋದಿಯಿಂದ  9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉದ್ಘಾಟನೆ  
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ. 
 ಹೊಸ ಸಂಸತ್ ಕಟ್ಟಡವನ್ನು ಮೋದಿ ಮಲ್ಟಿಪ್ಲೆಕ್ಸ್ ಎಂದು ಕರೆಯಬೇಕು: ಜೈರಾಮ್ ರಮೇಶ್
new parliament building Sep 23, 2023, 05:12 PM IST
ಹೊಸ ಸಂಸತ್ ಕಟ್ಟಡವನ್ನು ಮೋದಿ ಮಲ್ಟಿಪ್ಲೆಕ್ಸ್ ಎಂದು ಕರೆಯಬೇಕು: ಜೈರಾಮ್ ರಮೇಶ್
ಹೊಸ ಸಂಸತ್ ಭವನದ ನಿರ್ಮಾಣದ ಕುರಿತು ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹೊಸ ಸಂಕೀರ್ಣವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು ಎಂದು ಹೇಳಿದ್ದಾರೆ. 
ಈ ಭಾಗಗಳಲ್ಲಿ ಇನ್ನು 2 ದಿನ ಭರ್ಜರಿ ಮಳೆ: ವರುಣಾರ್ಭಟದ ಜೊತೆ ಗುಡುಗು ಸಹಿತ ಸುಳಿಗಾಳಿ ಬೀಸುವ ಭೀತಿ!
rain Sep 23, 2023, 10:19 AM IST
ಈ ಭಾಗಗಳಲ್ಲಿ ಇನ್ನು 2 ದಿನ ಭರ್ಜರಿ ಮಳೆ: ವರುಣಾರ್ಭಟದ ಜೊತೆ ಗುಡುಗು ಸಹಿತ ಸುಳಿಗಾಳಿ ಬೀಸುವ ಭೀತಿ!
Rain Alert 23-09-2023: ಹವಾಮಾನ ಇಲಾಖೆಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಸೆಪ್ಟೆಂಬರ್ 25 ರವರೆಗೆ ಹವಾಮಾನವು ಕೆಟ್ಟದಾಗಿರುತ್ತದೆ. ಈ ಅವಧಿಯಲ್ಲಿ ಮಧ್ಯಮ ಎತ್ತರ ಮತ್ತು ತಗ್ಗು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಂಭವವಿದೆ.
ಪ್ರಧಾನಿ ಮೋದಿ ಅವರಿಂದ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ
Varanasi Stadium Sep 23, 2023, 10:16 AM IST
ಪ್ರಧಾನಿ ಮೋದಿ ಅವರಿಂದ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ
PM Modi : ವಾರಣಾಸಿಯಲ್ಲಿ ಇಂದು (ಸೆ.23)ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕುಸ್ಥಾಪನೆ ಮಾಡಲಿದ್ದಾರೆ.
'ಸನಾತನ ಧರ್ಮ' ಟೀಕೆ : ಉದಯನಿಧಿ ಸ್ಟಾಲಿನ್, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್
Udhayanidhi Stalin Sep 22, 2023, 03:57 PM IST
'ಸನಾತನ ಧರ್ಮ' ಟೀಕೆ : ಉದಯನಿಧಿ ಸ್ಟಾಲಿನ್, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್
Sanatana Dharma row : 'ಸನಾತನ ಧರ್ಮ' ಕುರಿತು ಡಿಎಂಕೆ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಎಸ್‌ಸಿ ಉದಯನಿಧಿ ಸ್ಟಾಲಿನ್ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಣಿಪುರ ಹಿಂಸಾಚಾರ: ಇಂಫಾಲ್ ಜಿಲ್ಲೆಯಲ್ಲಿ ಮತ್ತೆ ಕರ್ಪ್ಯೂ ಜಾರಿ 
Manipur Violence Sep 22, 2023, 08:26 AM IST
ಮಣಿಪುರ ಹಿಂಸಾಚಾರ: ಇಂಫಾಲ್ ಜಿಲ್ಲೆಯಲ್ಲಿ ಮತ್ತೆ ಕರ್ಪ್ಯೂ ಜಾರಿ 
ಗುರುವಾರ ಬಂಧಿತ ಐವರು ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಣಿಪುರದ ಭದ್ರತಾ ಪಡೆಗಳು ಪೊಲೀಸ್ ಠಾಣೆಗಳಿಗೆ ನುಗ್ಗಿ ನ್ಯಾಯಾಲಯದ ಬಂಧನಕ್ಕೆ ಯತ್ನಿಸಿದ್ದಕ್ಕಾಗಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದಾಗ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಇಂಫಾಲ್‌ನ ಅವಳಿ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ರಾಜ್ಯ ಸರ್ಕಾರವು ಸಂಜೆ 5 ಗಂಟೆಯಿಂದ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 ಸರ್ವಾನುಮತದಿಂದ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ  
Women's Reservation Bill Sep 21, 2023, 11:10 PM IST
ಸರ್ವಾನುಮತದಿಂದ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ  
 ರಾಜ್ಯಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಗುರುವಾರ ಬಹುಮತದಿಂದ ಅಂಗೀಕರಿಸಿದೆ, ಲೋಕಸಭೆಯು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಒಂದು ದಿನದ ನಂತರ ರಾಜ್ಯಸಭೆಯಲ್ಲಿ 215 ಸಂಸದರು ಮಸೂದೆ ಪರವಾಗಿ ಮತ ಚಲಾಯಿಸುವುದರೊಂದಿಗೆ ಸದನದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು.ಎಲ್ಲಾ ಪಕ್ಷಗಳ ಸದಸ್ಯರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು.
ರಾಷ್ಟ್ರಪತಿಯನ್ನು ಹೊಸ ಸಂಸತ್ತಿಗೆ ಆಹ್ವಾನಿಸದಿರಲು ʼಸನಾತನ ಧರ್ಮʼ ಕಾರಣ..!
Udhayanidhi Stalin Sep 21, 2023, 02:23 PM IST
ರಾಷ್ಟ್ರಪತಿಯನ್ನು ಹೊಸ ಸಂಸತ್ತಿಗೆ ಆಹ್ವಾನಿಸದಿರಲು ʼಸನಾತನ ಧರ್ಮʼ ಕಾರಣ..!
Udhayanidhi stalin : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ನೂತನ ಸಂಸತ್ತಿಗೆ ಭಾರತದ ರಾಷ್ಟ್ರಪತಿಯನ್ನು ಆಹ್ವಾನಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ: ವಿಕ್ರಮ್-ಪ್ರಗ್ಯಾನ್’ಗೆ ಮರುಜೀವ ನೀಡುತ್ತಾ ‘ಶಿವಶಕ್ತಿ’?
Shiv Shakti Point Sep 21, 2023, 11:26 AM IST
ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ: ವಿಕ್ರಮ್-ಪ್ರಗ್ಯಾನ್’ಗೆ ಮರುಜೀವ ನೀಡುತ್ತಾ ‘ಶಿವಶಕ್ತಿ’?
Shivshakti Point Sunrise: ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ.
ಶುರುವಾದ ಹೊಸ್ತಿಲಲ್ಲೇ 1.6 ಮಿಲಿಯನ್ ಅನುಯಾಯಿಗಳನ್ನು ದಾಟಿದ ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ ಚಾನೆಲ್‌
PM Modi Sep 21, 2023, 11:21 AM IST
ಶುರುವಾದ ಹೊಸ್ತಿಲಲ್ಲೇ 1.6 ಮಿಲಿಯನ್ ಅನುಯಾಯಿಗಳನ್ನು ದಾಟಿದ ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ ಚಾನೆಲ್‌
Narendra Modi : ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಗಷ್ಟೇ ವಾಟ್ಸಾಪ್‌ ಚಾನೆಲ್ಲ್ ಪ್ರಾರಂಭವಾಗಿದ್ದು, 24 ಗಂಟೆಯಲ್ಲೇ 1.6 ಮಿಲಿಯನ್‌ ಫಾಲೋವರ್ಸ್‌ನ್ನು ದಾಟಿದೆ.
ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಭಾರೀ ವರ್ಷಧಾರೆ! ಜಲಪ್ರಳಯದ ಮುನ್ನೆಚ್ಚರಿಕೆ
rain Sep 21, 2023, 08:59 AM IST
ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಭಾರೀ ವರ್ಷಧಾರೆ! ಜಲಪ್ರಳಯದ ಮುನ್ನೆಚ್ಚರಿಕೆ
IMD Weather prediction of 21 september 2023: ಇನ್ನು ಹವಾಮಾನ ಇಲಾಖೆಯ ಪ್ರಕಾರ, ಮಾನ್ಸೂನ್ ಸೆಪ್ಟೆಂಬರ್‌’ನಲ್ಲಿ ಮತ್ತೊಮ್ಮೆ ಸಕ್ರಿಯವಾಗಿದೆ. ಇದರಿಂದಾಗಿ ಯುಪಿ ಸೇರಿದಂತೆ ದೇಶದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ
Woman Reservation Bill: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸಿದ ಆ ಇಬ್ಬರು ಯಾರು?
Woman Reservation Bill Sep 20, 2023, 10:28 PM IST
Woman Reservation Bill: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸಿದ ಆ ಇಬ್ಬರು ಯಾರು?
Woman Reservation Bill: ಸಂಸತ್ತಿನ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ಇದರ ಪರವಾಗಿ 454 ಮತಗಳು ಚಲಾವಣೆಗೊಂಡರೆ, ವಿರುದ್ಧ ಕೇವಲ 2 ಮತಗಳು ಚಲಾವಣೆಯಾದವು. ಈ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಈಗ ಮುಖ್ಯವಾದ ಪ್ರಶ್ನೆಯಾಗಿದೆ.
ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಉಪಮೀಸಲಾತಿಯ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
Women's Reservation Bill Sep 20, 2023, 03:50 PM IST
ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಉಪಮೀಸಲಾತಿಯ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
Women's Reservation Bill: ಲಿಂಗ ಅಸಮಾನತೆಯ ಜೊತೆಯಲ್ಲಿ ಜಾತಿ ಅಸಮಾನತೆಯನ್ನೂ ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರು ರಾಜಕೀಯವಾಗಿ ಉಳಿದವರ ಜೊತೆ ಪೈಪೋಟಿ ನಡೆಸಿ ಪ್ರಾತಿನಿಧ್ಯ ಪಡೆಯುವಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯ ಇಲ್ಲದಿರುವುದನ್ನು ನಾವು ಗಮನಿಸಬೇಕಾಗಿದೆ.
26 ಬೆರಳುಗಳಿರುವ ಅಪರೂಪದ ಮಗು ಜನನ! ಇದು ತಾಯಿ ಲಕ್ಷ್ಮೀಯ ಸ್ವರೂಪವೆಂದ ಕುಟುಂಬ
26 Fingers baby Sep 20, 2023, 02:26 PM IST
26 ಬೆರಳುಗಳಿರುವ ಅಪರೂಪದ ಮಗು ಜನನ! ಇದು ತಾಯಿ ಲಕ್ಷ್ಮೀಯ ಸ್ವರೂಪವೆಂದ ಕುಟುಂಬ
26 Fingers baby: ಮಾಹಿತಿಯ ಪ್ರಕಾರ, ಈ ಕಂದಮ್ಮನ ಎರಡೂ ಕೈಗಳಲ್ಲಿ ತಲಾ ಏಲು ಬೆರಳುಗಳು ಮತ್ತು ಎರಡೂ ಕಾಲುಗಳಲ್ಲಿ ತಲಾ 6 ಬೆರಳುಗಳಿವೆ. ಈ ಸಂಬಂಧ ಹೇಳಿಕೆ ನೀಡಿರುವ ವೈದ್ಯರು, ಇದನ್ನು ಆನುವಂಶಿಕ ಘಟನೆ ಎಂದು ಪರಿಗಣಿಸಿದ್ದಾರೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಬಿಡದೆ ಸುರಿಯಲಿದೆ ಭಾರೀ ಮಳೆ: ಗುಡುಗು ಸಹಿತ ಗಾಳಿ ಬೀಸುವ ಮುನ್ಸೂಚನೆ
rain Sep 20, 2023, 12:09 PM IST
ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಬಿಡದೆ ಸುರಿಯಲಿದೆ ಭಾರೀ ಮಳೆ: ಗುಡುಗು ಸಹಿತ ಗಾಳಿ ಬೀಸುವ ಮುನ್ಸೂಚನೆ
Rain Update 20-9-2023 in India: ಹವಾಮಾನ ಇಲಾಖೆ (IMD) ಪ್ರಕಾರ, ಮಂಗಳವಾರ ದೆಹಲಿ-NCR ಹವಾಮಾನ ಶುಷ್ಕವಾಗಿದ್ದು, ಇಂದೂ ಕೂಡ ಅದೇ ಹವಾಮಾನ ಮುಂದುವರೆಯುವ ನಿರೀಕ್ಷೆಯಿದೆ.
 ಜೀವನ ನಿರ್ವಹಣೆಗಾಗಿ ಇಡ್ಲಿ ಮಾರಲು ಮುಂದಾದ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಾಣಕ್ಕೆ ನೇರವಾಗಿದ್ದ ತಂತ್ರಜ್ಞ
Construction Sep 19, 2023, 10:47 PM IST
ಜೀವನ ನಿರ್ವಹಣೆಗಾಗಿ ಇಡ್ಲಿ ಮಾರಲು ಮುಂದಾದ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಾಣಕ್ಕೆ ನೇರವಾಗಿದ್ದ ತಂತ್ರಜ್ಞ
ಇಸ್ರೋದ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ನಲ್ಲಿನ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ ಅವರು ರಾಂಚಿಯ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿಗಳನ್ನು ಮಾರುತ್ತಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ; ಬಿಜೆಪಿ ಎಂದಿಗೂ ನಮಗೆ ಕ್ರೆಡಿಟ್ ನೀಡಿಲ್ಲ: ಮಲ್ಲಿಕಾರ್ಜುನ ಖರ್ಗೆ
Women's Reservation Bill Sep 19, 2023, 06:58 PM IST
ಮಹಿಳಾ ಮೀಸಲಾತಿ ಮಸೂದೆ; ಬಿಜೆಪಿ ಎಂದಿಗೂ ನಮಗೆ ಕ್ರೆಡಿಟ್ ನೀಡಿಲ್ಲ: ಮಲ್ಲಿಕಾರ್ಜುನ ಖರ್ಗೆ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನರೇಂದ್ರ ಮೋದಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರೂ ಹಿಂದುಳಿದ ಮತ್ತು ಎಸ್ಟಿ ವರ್ಗಗಳ ಮಹಿಳೆಯರಿಗೆ ದೊಡ್ಡ ಅವಕಾಶಗಳು ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಮಣ್ಣಿನ ಕೆಳಗೆ ಬೆಳೆಯುವ ಈ ಗೆಡ್ಡೆ ಮಧುಮೇಹ ನಿಯಂತ್ರಣಕ್ಕೆ ಒಂದು ರಾಮಬಾಣ ಚಿಕಿತ್ಸೆ!
    Taming Blood Sugar

    ಮಣ್ಣಿನ ಕೆಳಗೆ ಬೆಳೆಯುವ ಈ ಗೆಡ್ಡೆ ಮಧುಮೇಹ ನಿಯಂತ್ರಣಕ್ಕೆ ಒಂದು ರಾಮಬಾಣ ಚಿಕಿತ್ಸೆ!

  • ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟು ಹಬ್ಬಕ್ಕೆ  ಅಣ್ಣನ 'ರಾಜಮಾರ್ತಾಂಡ' ಸಿನಿಮಾ ರಿಲೀಸ್.. ಡಿ ಬಾಸ್ ಕೊಟ್ಟಿದ್ದಾರೆ ಬಿಗ್ ಸಾಥ್
    Action Prince Dhruva Sarja
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟು ಹಬ್ಬಕ್ಕೆ ಅಣ್ಣನ 'ರಾಜಮಾರ್ತಾಂಡ' ಸಿನಿಮಾ ರಿಲೀಸ್.. ಡಿ ಬಾಸ್ ಕೊಟ್ಟಿದ್ದಾರೆ ಬಿಗ್ ಸಾಥ್
  • Horoscope: ಈ ರಾಶಿಯವರಿಗೆ ಶನಿಯ ಕೃಪಾದೃಷ್ಟಿಯಿಂದ ದುಪ್ಪಟ್ಟು ಆದಾಯ! ವ್ಯವಹಾರದಲ್ಲಿ ಅದೃಷ್ಟ ಬೆಳಗುವಳು ತಾಯಿ ಲಕ್ಷ್ಮೀ
    Today Horoscope
    Horoscope: ಈ ರಾಶಿಯವರಿಗೆ ಶನಿಯ ಕೃಪಾದೃಷ್ಟಿಯಿಂದ ದುಪ್ಪಟ್ಟು ಆದಾಯ! ವ್ಯವಹಾರದಲ್ಲಿ ಅದೃಷ್ಟ ಬೆಳಗುವಳು ತಾಯಿ ಲಕ್ಷ್ಮೀ
  • ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!
    Chanakya Niti
    ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!
  • Review : ನೆನ್ನೆಯಷ್ಟೇ ತೆರೆಕಂಡ ʼಜಾನೇ ಜಾನ್‌ʼ ಸಿನಿಮಾ ಹೇಗಿದೆ, ಇಲ್ಲಿದೆ ನೋಡಿ
    Jaane Jaan
    Review : ನೆನ್ನೆಯಷ್ಟೇ ತೆರೆಕಂಡ ʼಜಾನೇ ಜಾನ್‌ʼ ಸಿನಿಮಾ ಹೇಗಿದೆ, ಇಲ್ಲಿದೆ ನೋಡಿ
  • ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್
    Mareechi Cinema
    ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್
  • ಕಾವೇರಿ ಸಂಕಷ್ಟಕ್ಕೆ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ: ಡಿಕೆಶಿ ಆಗ್ರಹ
    DK shivakumar
    ಕಾವೇರಿ ಸಂಕಷ್ಟಕ್ಕೆ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ: ಡಿಕೆಶಿ ಆಗ್ರಹ
  • ಸಲಾರ್‌ ರಿಲೀಸ್‌ ಡೇಟ್‌ ಮತ್ತೆ ಪೋಸ್ಟ್‌ಪೋನ್‌.. 2024 ರಲ್ಲಿ ರಿಲೀಸ್‌ ಆಗುತ್ತಾ ಪ್ರಭಾಸ್‌ ಸಿನಿಮಾ?
    Prabhas
    ಸಲಾರ್‌ ರಿಲೀಸ್‌ ಡೇಟ್‌ ಮತ್ತೆ ಪೋಸ್ಟ್‌ಪೋನ್‌.. 2024 ರಲ್ಲಿ ರಿಲೀಸ್‌ ಆಗುತ್ತಾ ಪ್ರಭಾಸ್‌ ಸಿನಿಮಾ?
  • GK Quiz: ಯಾವ ಮರದ ರಚನೆ ಮಾನವನ ರಚನೆಯನ್ನು ಹೋಲುತ್ತದೆ?
    GK Quiz
    GK Quiz: ಯಾವ ಮರದ ರಚನೆ ಮಾನವನ ರಚನೆಯನ್ನು ಹೋಲುತ್ತದೆ?
  • ಮರಿ ಟೈಗರ್‌ ʼಫೈಟರ್ʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್‌..! ಯಾವಾಗ ಗೊತ್ತಾ..?
    Vinod Prabhakar
    ಮರಿ ಟೈಗರ್‌ ʼಫೈಟರ್ʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್‌..! ಯಾವಾಗ ಗೊತ್ತಾ..?
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.