English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Live• IND ENG 84/5 (27)
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • India

India News

ಟೀನಾ ದಾಬಿ ವಿಚ್ಛೇದನದ ಬಳಿಕ ಮತ್ತೊಂದು ಮದುವೆಗೆ ಅಥರ್ ಅಮಿರ್ ಸಜ್ಜು; ವಧು ಯಾರು ಗೊತ್ತಾ..?
Athar Aamir Khan Jul 3, 2022, 10:37 AM IST
ಟೀನಾ ದಾಬಿ ವಿಚ್ಛೇದನದ ಬಳಿಕ ಮತ್ತೊಂದು ಮದುವೆಗೆ ಅಥರ್ ಅಮಿರ್ ಸಜ್ಜು; ವಧು ಯಾರು ಗೊತ್ತಾ..?
ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಅವರು ಟೀನಾ ದಾಬಿಯಿಂದ ವಿಚ್ಛೇದನದ ನಂತರ ಮೆಹ್ರೀನ್ ಖಾಜಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಟೀನಾ ದಾಬಿ ಕೂಡ ರಾಜಸ್ಥಾನ ಪುರಾತತ್ವ ಇಲಾಖೆಯ ನಿರ್ದೇಶಕ ಪ್ರದೀಪ್ ಗವಾಂಡೆ ಅವರನ್ನು ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ.
ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?
rare coin Jul 3, 2022, 10:33 AM IST
ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?
ಸಿಬಿಐ ಹುಡುಕಾಡುತ್ತಿರುವ ಚಿನ್ನದ ನಾಣ್ಯವು 1987ರಲ್ಲಿ ಹೈದರಾಬಾದ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ಆ ಬಳಿಕ ಅದನ್ನು ಹರಾಜು ಪ್ರಕ್ರಿಯೆಯಲ್ಲಿ ಯಾರೋ ತೆಗೆದುಕೊಂಡು ಹೋಗಿದ್ದು, ಇದೀಗ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇದೆ ಎಂಬ ಮಾಹಿತಿ ತಿಳಿದುಬಂದಿದೆ.
Monsoon Update: ದೇಶದಾದ್ಯಂತ ಮುಂಗಾರು ಪ್ರವೇಶ, ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ!
Monsoon Update Jul 3, 2022, 08:51 AM IST
Monsoon Update: ದೇಶದಾದ್ಯಂತ ಮುಂಗಾರು ಪ್ರವೇಶ, ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ!
ಹವಾಮಾನ ಇಲಾಖೆ ಪ್ರಕಾರ, ದೇಶದಾದ್ಯಂತ ಮುಂಗಾರು ಅಪ್ಪಳಿಸಿದೆ. 6 ದಿನಗಳ ಹಿಂದೆ ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಮುಂಗಾರು ಅಪ್ಪಳಿಸಿದ್ದು, ಇಂದು ರಾಜಧಾನಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
Amravati Chemist Killing Jul 3, 2022, 07:37 AM IST
Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
ಅಮರಾವತಿ ಹತ್ಯೆ ಪ್ರಕರಣ: ಅಮರಾವತಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಕೆಮಿಸ್ಟ್ ಉಮೇಶ್ ಕೋಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್! ಸಾವಿರಾರು ಅಧಿಕಾರಿಗಳಿಗೆ ಬಡ್ತಿ ಯೋಗ
Personnel Ministry Jul 2, 2022, 09:41 PM IST
Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್! ಸಾವಿರಾರು ಅಧಿಕಾರಿಗಳಿಗೆ ಬಡ್ತಿ ಯೋಗ
Central Employees Promotion: ಸೆಕ್ರೆಟರಿಯೇಟ್ ಸೇವೆಗಳಿಗೆ ಸಂಬಂಧಿಸಿದ 8,000 ಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳಿಗೆ ಏಕಕಾಲಕ್ಕೆ ಬಡ್ತಿ ನೀಡಲಾಗಿದೆ. ಈ ಎಲ್ಲ ನೌಕರರಿಗೆ ಸಾಮೂಹಿಕ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.  
Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ
KING COBRA Jul 2, 2022, 09:17 PM IST
Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ
Who Will Be The Winner: ಪ್ರಾಣಿಗಳ ನಡುವಿನ ಕಾದಾಟದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ನಿತ್ಯ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಬಹುತೇಕ ವಿಡಿಯೋಗಳಲ್ಲಿ ಕಾದಾಟ ಏಕಪಕ್ಷೀಯವಾಗಿರುತ್ತದೆ. ಹಾವು-ಮುಂಗುಸಿಯ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಇದೇ ಕಾರಣದಿಂದ ಹಾವು ಮುಂಗುಸಿಯ ನಡುವಿನ ಕಾದಾಟದ ವಿಡಿಯೋಗಳಿಗೆ ಭಾರಿ ವೀಕ್ಷಣೆಗಳು ಸಿಗುತ್ತವೆ   
"ಬಂಡಾಯ ಶಾಸಕರನ್ನು ಸೇರಲು ನಂಗೂ ಆಫರ್ ಬಂದಿತ್ತು"
Guwahati Jul 2, 2022, 05:16 PM IST
"ಬಂಡಾಯ ಶಾಸಕರನ್ನು ಸೇರಲು ನಂಗೂ ಆಫರ್ ಬಂದಿತ್ತು"
ಶಿವಸೇನಾ ನಾಯಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಪತನಗೊಂಡ ಕೆಲವು ದಿನಗಳ ನಂತರ, ಸಂಜಯ್ ರಾವತ್ ಅವರು ತಮಗೂ ಕೂಡ ಗೌಹಾತಿಯಲ್ಲಿರುವ ಏಕನಾಥ್ ಶಿಂಧೆ ಹಾಗೂ ಇತರ ಬಂಡಾಯ ಶಾಸಕರನ್ನು ಸೇರಲು ಆಫರ್ ನೀಡಲಾಗಿತ್ತು ಎಂದು ಅವರು ಹೇಳಿದರು.
ಉಪರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಕಣಕ್ಕೆ ಸಾಧ್ಯತೆ
Amarinder Singh Jul 2, 2022, 04:03 PM IST
ಉಪರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಕಣಕ್ಕೆ ಸಾಧ್ಯತೆ
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇದೇ ತಿಂಗಳು ಔಪಚಾರಿಕವಾಗಿ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳಿವೆ.
IBPS Clerk Recruitment 2022 : IBPS ನಲ್ಲಿ 6035 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ : ಸಂಪೂರ್ಣ ಮಾಹಿತಿ ಇಲ್ಲಿದೆ!
ibps Jul 2, 2022, 04:00 PM IST
IBPS Clerk Recruitment 2022 : IBPS ನಲ್ಲಿ 6035 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ : ಸಂಪೂರ್ಣ ಮಾಹಿತಿ ಇಲ್ಲಿದೆ!
ಅಭ್ಯರ್ಥಿಗಳಿಂದ ಅರ್ಜಿಯ ಸಂಪಾದನೆ/ಮಾರ್ಪಾಡು ಸೇರಿದಂತೆ ಆನ್‌ಲೈನ್ ನೋಂದಣಿ ಜುಲೈ 21, 2022 ರಂದು ಕೊನೆಗೊಳ್ಳುತ್ತದೆ.
CSL Recruitment 2022 : ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!
CSL Recruitment 2022 Jul 2, 2022, 03:28 PM IST
CSL Recruitment 2022 : ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಅರ್ಜಿಗಳು ಜೂನ್ 24, 2022 ರಂದು ಪ್ರಾರಂಭವಾಗಿವೆ ಆದ್ದರಿಂದ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಈಗಿನಿಂದಲೇ ಪ್ರಾರಂಭಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 8, 2022.
President Election 2022 : ನಿವೃತ್ತಿಯ ನಂತರ ರಾಷ್ಟ್ರಪತಿ ಕೋವಿಂದ್ ಗೆ ಲೈಫ್ ಲಾಂಗ್ ಸಿಗಲಿವೆ ಈ ಸೌಲಭ್ಯಗಳು!
Ram Nath Kovind Jul 2, 2022, 01:52 PM IST
President Election 2022 : ನಿವೃತ್ತಿಯ ನಂತರ ರಾಷ್ಟ್ರಪತಿ ಕೋವಿಂದ್ ಗೆ ಲೈಫ್ ಲಾಂಗ್ ಸಿಗಲಿವೆ ಈ ಸೌಲಭ್ಯಗಳು!
ನಿವೃತ್ತಿಯ ನಂತರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 12 ಜನಪಥ್‌ನಲ್ಲಿರುವ ನಿವಾಸದಲ್ಲಿ ವಾಸಿಸಲಿದ್ದಾರೆ, ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಆದರೆ, ಅವರ ಹೆಸರಿಗೆ ಇನ್ನೂ ಹಂಚಿಕೆಯಾಗಿಲ್ಲ. 
ಕನ್ಹಯ್ಯ ಲಾಲ್‌ ಹತ್ಯೆಗೆ ಪಾಕ್‌ನಿಂದ ಬಂದಿತ್ತು ಆದೇಶ!
Udaipur Jul 2, 2022, 11:58 AM IST
ಕನ್ಹಯ್ಯ ಲಾಲ್‌ ಹತ್ಯೆಗೆ ಪಾಕ್‌ನಿಂದ ಬಂದಿತ್ತು ಆದೇಶ!
ಕನ್ಹಯ್ಯನ ಹತ್ಯೆಗೆಂದು ಮೊಹಮ್ಮದ್ ಗೌಸ್‌ ಹರಿತವಾದ ಆಯುಧವನ್ನು ತಯಾರಿಸಿದ್ದಾನೆ. ಈ ಆಯುಧವನ್ನು ಎಸ್‌ಕೆ ಇಂಜಿನಿಯರಿಂಗ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಈ ಹತ್ಯೆಯ ಉದ್ದೇಶವೆಂದರೆ, ಜನರಲ್ಲಿ ಭಯವನ್ನು ಸೃಷ್ಟಿಸುವುದಾಗಿತ್ತು.  
ಈ 11 ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
India Meteorological Department Jul 2, 2022, 09:08 AM IST
ಈ 11 ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
ದೆಹಲಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿ ಮುಂದುವರೆದಿದೆ. ಇದಲ್ಲದೇ ಇನ್ನೂ ಮುಂಗಾರು ಆಗಮಿಸದ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದೆ.
'ದೇಶದಲ್ಲಿ ದ್ವೇಷ ಮತ್ತು ಕೋಪದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ'
rahul gandhi Jul 1, 2022, 08:21 PM IST
'ದೇಶದಲ್ಲಿ ದ್ವೇಷ ಮತ್ತು ಕೋಪದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ'
 ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಅವರು ದ್ವೇಷ ಮತ್ತು ಕೋಪದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
HCL Recruitment 2022 : HCL ನಲ್ಲಿ 290 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ : ಪರೀಕ್ಷೆಯಿಲ್ಲದೆ ಆಯ್ಕೆ!
HCL Jul 1, 2022, 04:34 PM IST
HCL Recruitment 2022 : HCL ನಲ್ಲಿ 290 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ : ಪರೀಕ್ಷೆಯಿಲ್ಲದೆ ಆಯ್ಕೆ!
ಅಪ್ರೆಂಟಿಸ್‌ಶಿಪ್ ಆಕ್ಟ್ 1961 ರ ಅಡಿಯಲ್ಲಿ ನಡೆಯಲಿರುವ ಈ ಅಪ್ರೆಂಟಿಸ್‌ಶಿಪ್ ತರಬೇತಿಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಖೇತ್ರಿ ಕಾಪರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶರದ್ ಪವಾರ್ ಗೆ ಬಂತು ಲವ್ ಲೆಟರ್...!
Sharad Pawar Jul 1, 2022, 03:47 PM IST
ಶರದ್ ಪವಾರ್ ಗೆ ಬಂತು ಲವ್ ಲೆಟರ್...!
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. 
Viral Video : ಮದುವೆ ಮಂಟಪದಲ್ಲಿ ವರನನ್ನು ಕಂಡ ಕೂಡಲೇ ಗಳ ಗಳನೆ ಅತ್ತ ವಧು
Bride Groom video Jul 1, 2022, 03:17 PM IST
Viral Video : ಮದುವೆ ಮಂಟಪದಲ್ಲಿ ವರನನ್ನು ಕಂಡ ಕೂಡಲೇ ಗಳ ಗಳನೆ ಅತ್ತ ವಧು
ತಾನಿನ್ನು ಏನಿದ್ದರೂ ಈ ಮನೆಗೆ ಅತಿಥಿ ಎಂಬ ಭಾವ ಆ ಹೆಣ್ಣು ಮಗಳನ್ನು ಕಾಡದೇ ಇರದು. ಮದುವೆಯ ದಿನ ಬಂದರೆ ವಧು ಮಾತ್ರವಲ್ಲ ಆಕೆಯ ಕುಟುಂಬ ಕೂಡಾ ಸಾಮಾನ್ಯವಾಗಿ ಭಾವುಕರಾಗಿರುತ್ತಾರೆ.  
Udaipur Kanhaiya Lal Murder : ಕನ್ಹಯ್ಯಾ ಹಂತಕರ '26/11 ಸಂಪರ್ಕ', ಆರೋಪಿ ರಿಯಾಜ್ ಬೈಕ್‌ನಿಂದ ಮಾಹಿತಿ ಬಹಿರಂಗ!
Udaipur Jul 1, 2022, 02:06 PM IST
Udaipur Kanhaiya Lal Murder : ಕನ್ಹಯ್ಯಾ ಹಂತಕರ '26/11 ಸಂಪರ್ಕ', ಆರೋಪಿ ರಿಯಾಜ್ ಬೈಕ್‌ನಿಂದ ಮಾಹಿತಿ ಬಹಿರಂಗ!
ಅಟ್ಟಾರಿಯ ಬೈಕ್ ನಂಬರ್ ಆರ್ ಜೆ 27 ಎಎಸ್ 2611 ಆಗಿದ್ದು, ಇದು ಮುಂಬೈ ದಾಳಿಗೆ ಸಂಬಂಧಿಸಿದ್ದು, ಇದನ್ನು ಆರೋಪಿಗಳು 5000 ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂಬ ಘಾಕಾರಿ ಮಾಹಿತಿ ಹೊರಬಿದ್ದಿದೆ.
Nupur Sharma Row : ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!
Nupur Sharma Jul 1, 2022, 01:33 PM IST
Nupur Sharma Row : ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!
ಉದಯಪುರ ಸೇರಿದಂತೆ ದೇಶಾದ್ಯಂತ ನಡೆದಿರುವ ಎಲ್ಲದಕ್ಕೂ ನೂಪುರ್ ಹೊಣೆ ಎಂದು ಸುಪ್ರೀಂ ಕೋರ್ಟ್ ದೂರಿದೆ.
ಈ ದಿನಾಂಕದಂದು CBSE 10 ಮತ್ತು 12ನೇ  ತರಗತಿ ಫಲಿತಾಂಶ.. !
CBSE Result Jul 1, 2022, 11:17 AM IST
ಈ ದಿನಾಂಕದಂದು CBSE 10 ಮತ್ತು 12ನೇ ತರಗತಿ ಫಲಿತಾಂಶ.. !
ವರದಿಗಳ ಪ್ರಕಾರ, ಜುಲೈ 4 ರಂದು 10 ನೇ ತರಗತಿಯ ಫಲಿತಾಂಶ ಮತ್ತು ಜುಲೈ 10 ರೊಳಗೆ 12 ನೇ ತರಗತಿಯ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. 
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
    egetable Price

    Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

  • ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!
    Shukra Gochar 2022
    ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!
  • Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
    Amravati Chemist Killing
    Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!
  • India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!
    Ind vs Eng
    India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!
  •  ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್
    777 Charlie
    ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್
  • Pavitra Lokesh: ಒಂದೇ ಕೊಠಡಿಯಲ್ಲಿ ನಟಿ ಪವಿತ್ರ ಲೋಕೇಶ್- ನರೇಶ್!
    pavitra lokesh
    Pavitra Lokesh: ಒಂದೇ ಕೊಠಡಿಯಲ್ಲಿ ನಟಿ ಪವಿತ್ರ ಲೋಕೇಶ್- ನರೇಶ್!
  • ಈ ರಾಷ್ಟ್ರದಲ್ಲಿ 6.3 ತೀವ್ರತೆಯ ಭೂಕಂಪ: 5 ಸಾವು, 44 ಮಂದಿಗೆ ಗಾಯ
    Earthquakes
    ಈ ರಾಷ್ಟ್ರದಲ್ಲಿ 6.3 ತೀವ್ರತೆಯ ಭೂಕಂಪ: 5 ಸಾವು, 44 ಮಂದಿಗೆ ಗಾಯ
  • Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
    Police Transferred
    Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
  • ಈ ದಿನ ಡೇಟಿಂಗ್‌ಗೆ ಹೋಗೋದನ್ನ ನಿಲ್ಲಿಸಿದ್ದೇ ತಡ, ಜೋಡಿ ಖರೀದಿಸಿದ್ರು ಅದ್ಧೂರಿ ಮನೆ!
    girlfriend
    ಈ ದಿನ ಡೇಟಿಂಗ್‌ಗೆ ಹೋಗೋದನ್ನ ನಿಲ್ಲಿಸಿದ್ದೇ ತಡ, ಜೋಡಿ ಖರೀದಿಸಿದ್ರು ಅದ್ಧೂರಿ ಮನೆ!
  • WhatsApp ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್, 19 ಲಕ್ಷ ಭಾರತೀಯರ ಖಾತೆ ಮೇಲೆ ನಿಷೇಧ!
    WhatsApp ban
    WhatsApp ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್, 19 ಲಕ್ಷ ಭಾರತೀಯರ ಖಾತೆ ಮೇಲೆ ನಿಷೇಧ!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2022 India Dot Com Private Limited. All rights reserved.