English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • India

India

ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಮದ್ಯ ಸಿಗುವ ರಾಜ್ಯ ಯಾವುದು ಗೊತ್ತಾ..? ನೀರಿಗಿಂತ ಕಡಿಮೆ ಬೆಲೆಗೆ ಸಿಗುತ್ತೆ ಬಿಯರ್‌
India liquor prices state-wise Nov 9, 2025, 08:57 AM IST
ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಮದ್ಯ ಸಿಗುವ ರಾಜ್ಯ ಯಾವುದು ಗೊತ್ತಾ..? ನೀರಿಗಿಂತ ಕಡಿಮೆ ಬೆಲೆಗೆ ಸಿಗುತ್ತೆ ಬಿಯರ್‌
Cheapest alcohol India: ಮದ್ಯದ ಮೇಲಿನ ತೆರಿಗೆ ಹಾಗೂ ಅದರ ಬೆಲೆಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಮದ್ಯದ ಮೇಲೆ ಜಿಎಸ್ಟಿ ಅನ್ವಯಿಸುವುದಿಲ್ಲ. ಆದ್ದರಿಂದ ಪ್ರತಿ ರಾಜ್ಯ ತನ್ನ ನೀತಿಯನ್ನು ಅನುಸರಿಸುತ್ತದೆ.  
ವಿಶ್ವದ ಮೊದಲ ಸಸ್ಯಾಹಾರಿ ನಗರ! ಇಲ್ಲಿ ಕುರಿ, ಕೋಳಿ, ಮೊಟ್ಟೆ ಯಾವುದನ್ನೂ ಅಪ್ಪತಪ್ಪಿಯೂ ತಿನ್ನುವಂತಿಲ್ಲ..
Gujarat's Palitana becomes world's first vegetarian city Nov 9, 2025, 06:16 AM IST
ವಿಶ್ವದ ಮೊದಲ ಸಸ್ಯಾಹಾರಿ ನಗರ! ಇಲ್ಲಿ ಕುರಿ, ಕೋಳಿ, ಮೊಟ್ಟೆ ಯಾವುದನ್ನೂ ಅಪ್ಪತಪ್ಪಿಯೂ ತಿನ್ನುವಂತಿಲ್ಲ..
 world's first vegetarian city: ಈ ನಗರದಲ್ಲಿನ ಮಾಂಸಾಹಾರ ನಿಷೇಧದ ಬಗ್ಗೆ ಕೆಲವು ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ. ಈ ನಿರ್ಧಾರವು ಪ್ರವಾಸಿಗರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.
ವಾಯುಪಡೆ ಬಲಪಡಿಸಲು ಮುಂದಾದ ಭಾರತ! "ಚಿಕನ್ ನೆಕ್ ಕಾರಿಡಾರ್" ಬಳಿ ಹೊಸ ಮಿಲಿಟರಿ ನೆಲೆಗೆ ಅಡಿಪಾಯ
Assam Nov 8, 2025, 07:04 PM IST
ವಾಯುಪಡೆ ಬಲಪಡಿಸಲು ಮುಂದಾದ ಭಾರತ! "ಚಿಕನ್ ನೆಕ್ ಕಾರಿಡಾರ್" ಬಳಿ ಹೊಸ ಮಿಲಿಟರಿ ನೆಲೆಗೆ ಅಡಿಪಾಯ
indian army: ಭಾರತ ಸೇರಿದಂತೆ ಇನ್ನುಳಿದ ನೆರೆಯ ಗಡಿ ದೇಶಗಳಾದ ನೇಪಾಳ, ಭೂತಾನ್ ಹಾಗೂ ದಕ್ಷಿಣಕ್ಕೆ ಬಾಂಗ್ಲಾದೇಶಗಳ ವಾಯುಪಡೆಗಳು ನೇರವಾಗಿ ಅವಲಂಬಿತವಾಗಿರುವ ಏಕೈಕ ಪ್ರದೇಶ.. ಅದುವೇ "ಚಿಕನ್ ನೆಕ್ ಕಾರಿಡಾರ್" ಏನಿದರ ವಿಶೇಷತೆ..? ಇದರ ಹಿನ್ನಲೆಯ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ..  
ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ
Rahul gandhi Nov 8, 2025, 06:18 PM IST
ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ
ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಮ್ಮು-ಕಾಶ್ಮೀರ ಗಡಿಯಲ್ಲಿ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್‌! ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಿದ ಸೇನೆ
Indian Army Kupwara operation Nov 8, 2025, 04:46 PM IST
ಜಮ್ಮು-ಕಾಶ್ಮೀರ ಗಡಿಯಲ್ಲಿ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್‌! ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಿದ ಸೇನೆ
Operation pimple: ಜಮ್ಮು-ಕಾಶ್ಮೀರದ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಬಾರತೀಯ ಭದ್ರತಾ ಪಡೆ ಇಬ್ಬರು ಅನುಮಾನಾಸ್ಪದ ಭಯೋತ್ಪಾದಕರನ್ನು ಹತ್ಯೆಗೈದಿದೆ.  
ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ 
vande bharat train Nov 8, 2025, 10:25 AM IST
ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ 
ಈ ಹೊಸ ರೈಲುಗಳ ಪರಿಚಯವು ಕರ್ನಾಟಕ, ಕೇರಳ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸೇವೆಗಳ ಪ್ರಾರಂಭದೊಂದಿಗೆ, ದೇಶಾದ್ಯಂತ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 164 ಕ್ಕೆ ತಲುಪಲಿದೆ.
ಏಕಕಾಲದಲ್ಲಿ 4 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಚಾಲನೆ.. ಮಾರ್ಗ, ನಿಲ್ದಾಣ ಮತ್ತು ವೇಳಾಪಟ್ಟಿ ತಿಳಿಯಿರಿ..!
vande bharat sleeper trains list Nov 7, 2025, 05:46 PM IST
ಏಕಕಾಲದಲ್ಲಿ 4 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಚಾಲನೆ.. ಮಾರ್ಗ, ನಿಲ್ದಾಣ ಮತ್ತು ವೇಳಾಪಟ್ಟಿ ತಿಳಿಯಿರಿ..!
 ಶನಿವಾರದಂದು ಚಾಲನೆ ನೀಡಲಿರುವ ಈ ನಾಲ್ಕು ಹೊಸ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಯು ದೇಶದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ತೀವ್ರ ಕಡಿಮೆ ಮಾಡುತ್ತದೆ
 ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಆದೇಶ
Supreme Court Nov 7, 2025, 04:39 PM IST
ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಆದೇಶ
ನಾಯಿ ದಾಳಿ ಮತ್ತು ಕಡಿತ ಘಟನೆಗಳ ಹೆಚ್ಚಳವನ್ನು ಗಮನಿಸಿ, ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಶೈಕ್ಷಣಿಕ ಕೇಂದ್ರಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಿಂದ ತಿರುಗಾಡುವ ನಾಯಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದೆ
ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ
Election Ink Nov 7, 2025, 02:38 PM IST
ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ
Election Ink: ಮತ ಚಲಾಯಿಸಿದ ನಂತರ ನಿಮ್ಮ ಬೆರಳಿಗೆ ಹಚ್ಚುವ ಶಾಯಿಯನ್ನು MPVL ಕಂಪನಿಯು ತಯಾರಿಸುತ್ತದೆ. 10 ಮಿಗ್ರಾಂ ಬಾಟಲಿಯ ಬೆಲೆ ₹174 ಮತ್ತು ಇದನ್ನು ಸುಮಾರು 700 ಜನರ ಬೆರಳುಗಳಿಗೆ ಶಾಯಿ ಹಾಕಲು ಬಳಸಬಹುದು.  
Voting in Bihar
Bihar Voting Nov 6, 2025, 06:45 PM IST
ಬಿಹಾರದಲ್ಲಿ ಬಿರುಸಿನಿಂದ ಸಾಗಿದ ಮತದಾನ
ಘಟಾನುಘಟಿ ನಾಯಕರಿಂದ ಹಕ್ಕು ಚಲಾವಣೆ ತೇಜಸ್ವಿ ಪತ್ನಿ ರಾಜಶ್ರೀ ಯಾದವ್ ಮತದಾನ ಪಾಟ್ನಾದ ಮತದಾನ ಕೇಂದ್ರದಲ್ಲಿ ವೋಟಿಂಗ್‌
Vijay's name officially announced in party resolution
Vijay Thalapathy Nov 6, 2025, 06:40 PM IST
ಪಕ್ಷದ ನಿರ್ಣಯದಲ್ಲಿ ವಿಜಯ್‌ ಹೆಸರು ಅಧಿಕೃತ ಘೋಷಣೆ
ವಿಜಯ್‌ ಸಿಎಂ ಅಭ್ಯರ್ಥಿ ಎಂದು ಗೊತ್ತುವಳಿ ಅಂಗೀಕಾರ 2026ರ ಚುನಾವಣೆಗೆ TVK v/s DMK ನಡುವೆ ಪ್ರಬಲ ಯುದ್ಧ ಯುದ್ಧದಲ್ಲಿ ಟಿವಿಕೆಗೆ 100ರಷ್ಟು ಗೆಲುವು ನಿಶ್ಚಿತ-ವಿಜಯ್‌
ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
Goa NSA Nov 6, 2025, 06:37 PM IST
ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
ಪ್ರಸ್ತುತ ದಿನಗಳಲ್ಲಿ ಅಪರಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಅಂತಹ ಸಮಾಜಘಾತುಕ ಸಂಘಟಿತ ಶಕ್ತಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಈಗ ಗೋವಾ ಸರ್ಕಾರ 3 ತಿಂಗಳ ಕಾಲ ರಾಜ್ಯದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಿದೆ.
ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
Suresh Raina Shikhar Dhawan ED 1xBet Nov 6, 2025, 04:55 PM IST
ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸೇರಿದ ₹11.14 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!
richest districts Nov 6, 2025, 03:57 PM IST
ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!
ಸಂಪತ್ತಿನ ವಿಷಯದಲ್ಲಿ ಅಗ್ರ 10 ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಹಿಮಾಚಲ ಪ್ರದೇಶದ ಸೋಲನ್ ಐದನೇ ಸ್ಥಾನದಲ್ಲಿದೆ, ನಂತರ ಉತ್ತರ ಮತ್ತು ದಕ್ಷಿಣ ಗೋವಾ, ಸಿಕ್ಕಿಂನ ಗ್ಯಾಂಗ್ಟಾಕ್, ನಾಮ್ಚಿ, ಮಂಗನ್ ಮತ್ತು ಗ್ಯಾಲ್ಸಿಂಗ್, ದಕ್ಷಿಣ ಮುಂಬೈ, ಗುಜರಾತ್‌ನ ಅಹಮದಾಬಾದ್ ನಂತರದ ಸ್ಥಾನದಲ್ಲಿವೆ.
ದೆಹಲಿಯಲ್ಲಿನ ವಾಯುಮಾಲಿನ್ಯದಿಂದ ಕೇಂದ್ರ ಸರ್ಕಾರಿ ಕೆಲಸ ತೊರೆದ ಯುಪಿಎಸ್ಸಿ IES ಟಾಪರ್..!
UPSC IES Topper Ayushi Chand Nov 6, 2025, 03:18 PM IST
ದೆಹಲಿಯಲ್ಲಿನ ವಾಯುಮಾಲಿನ್ಯದಿಂದ ಕೇಂದ್ರ ಸರ್ಕಾರಿ ಕೆಲಸ ತೊರೆದ ಯುಪಿಎಸ್ಸಿ IES ಟಾಪರ್..!
ಯುಪಿಎಸ್‌ಸಿ ಐಇಎಸ್ 2016 ರಲ್ಲಿ 8 ನೇ ರ‍್ಯಾಂಕ್ ಗಳಿಸಿ ಹಣಕಾಸು ಸಚಿವಾಲಯದಲ್ಲಿ ಉಪ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದ ಆಯುಷಿ ಚಂದ್, ಮಾಲಿನ್ಯದ ಕಾರಣದಿಂದಾಗಿ ಸರ್ಕಾರಿ ಕೆಲಸವನ್ನು ತೊರೆದಿದ್ದಾರೆ ಎಂದು ಅವರ ಪತಿ ಹೇಳಿದ್ದಾರೆ.
Bihar Election 2025: ಬಿಹಾರದಲ್ಲಿ ಭರ್ಜರಿ ಸಮರ.. 18 ಜಿಲ್ಲೆಗಳ 121 ಸ್ಥಾನಗಳಿಗೆ ಮೊದಲ ಹಂತದ ಮತದಾನ!
Bihar Election 2025 Nov 6, 2025, 09:05 AM IST
Bihar Election 2025: ಬಿಹಾರದಲ್ಲಿ ಭರ್ಜರಿ ಸಮರ.. 18 ಜಿಲ್ಲೆಗಳ 121 ಸ್ಥಾನಗಳಿಗೆ ಮೊದಲ ಹಂತದ ಮತದಾನ!
Bihar Assembly Election 2025  Phase 1: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳು ಸ್ಪರ್ಧಿಸುತ್ತಿವೆ.
Gold Worth Crores Found in a Blue Suitcase!
Gold Nov 5, 2025, 10:00 PM IST
ನೀಲಿ ಸೂಟ್ಕೇಸ್‌ನಲ್ಲಿ ಪತ್ತೆಯಾಯ್ತು ಕೋಟ್ಯಾಂತರ ರೂಪಾಯಿ ಚಿನ್ನ!
ದಾಖಲೆ ಇಲ್ಲದೆ ಮುಂಬೈನಿಂದ ಭಟ್ಕಳಕ್ಕೆ ಕಳುಹಿಸಿದ ಪಾರ್ಸಲ್‌ನಲ್ಲಿ ಲಕ್ಷಾಂತರ ರೂಪಾಯಿ ಹಾಗೂ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಪತ್ತೆಯಾಗಿದೆ.
ರಾಜ್ಯದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಹೆಚ್ಚಲಿವೆ ಲಿಕ್ಕರ್‌ ಶಾಪ್ಸ್‌, ಗಲ್ಲಿ ಗಲ್ಲಿಯಲ್ಲಿ ಸಿಗಲಿದೆ ಉತ್ತಮ ಗುಣಮಟ್ಟದ ಎಣ್ಣೆ
government run liquor shops Nov 5, 2025, 02:25 PM IST
ರಾಜ್ಯದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಹೆಚ್ಚಲಿವೆ ಲಿಕ್ಕರ್‌ ಶಾಪ್ಸ್‌, ಗಲ್ಲಿ ಗಲ್ಲಿಯಲ್ಲಿ ಸಿಗಲಿದೆ ಉತ್ತಮ ಗುಣಮಟ್ಟದ ಎಣ್ಣೆ
liquor shops: ಮದ್ಯದ ಅಂಗಡಿಗಳನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಪ್ರಸ್ತಾಪಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಪ್ರತಿ ಬಾಟಲಿಗೆ ಲಾಭದ ಅಂಚನ್ನು ಹೆಚ್ಚಿಸುವ ಪ್ರಸ್ತಾಪಗಳು ಕೇಳಿ ಬರುತ್ತಿವೆ.  
ನಿಗೂಢ ಮಹಿಳೆಯ ಫೋಟೋ ರಿವೀಲ್‌ ಮಾಡಿದ ರಾಹುಲ್‌ ಗಾಂಧಿ! ದೇಶವನ್ನೇ ಬೆಚ್ಚಿಬೀಳಿಸಿದ ಮಿಸ್ಟ್ರಿಗರ್ಲ್‌  ಹಿನ್ನಲೆ ಏನು?
ನಿಗೂಢ ಮಹಿಳೆಯ ಫೋಟೋ ರಿವೀಲ್‌ ಮಾಡಿದ ರಾಹುಲ್‌ ಗಾಂಧಿ! ದೇಶವನ್ನೇ ಬೆಚ್ಚಿಬೀಳಿಸಿದ ಮಿಸ್ಟ್ರಿಗರ್ಲ್‌ ಹಿನ್ನಲೆ ಏನು? Nov 5, 2025, 02:06 PM IST
ನಿಗೂಢ ಮಹಿಳೆಯ ಫೋಟೋ ರಿವೀಲ್‌ ಮಾಡಿದ ರಾಹುಲ್‌ ಗಾಂಧಿ! ದೇಶವನ್ನೇ ಬೆಚ್ಚಿಬೀಳಿಸಿದ ಮಿಸ್ಟ್ರಿಗರ್ಲ್‌ ಹಿನ್ನಲೆ ಏನು?
Rahul Gandhi: ರಾಹುಲ್‌ ಗಾಂಧಿ ತೋರಿಸುವ ನಿಗೂಢ ಹುಡುಗಿಯ ಫೋಟೋ ಒಂದು ಜಗತ್ತನ್ನೇ ಬೆಚ್ಚಬೀಳಿಸಿದೆ.   
ಚಂಡಮಾರುತ ಪರಿಣಾಮ.. ಕರಾವಳಿ ಸಮುದ್ರ ತೀರಕ್ಕೆ ತೇಲಿ ಬಂತು ರಾಶಿ ರಾಶಿ ಬಂಗಾರ! ಜನರಿಂದ ಚಿನ್ನದ ಭೇಟೆ
Uppada coast Nov 4, 2025, 05:21 PM IST
ಚಂಡಮಾರುತ ಪರಿಣಾಮ.. ಕರಾವಳಿ ಸಮುದ್ರ ತೀರಕ್ಕೆ ತೇಲಿ ಬಂತು ರಾಶಿ ರಾಶಿ ಬಂಗಾರ! ಜನರಿಂದ ಚಿನ್ನದ ಭೇಟೆ
Gold hunting in beach : ಚಂಡಮಾರುತದ ಪ್ರಭಾವದಿಂದ ಕರಾವಳಿಯಲ್ಲಿ ಚಿನ್ನದ ಬೇಟೆ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಚಿನ್ನದ ಕಣಗಳು ಪತ್ತೆಯಾಗುತ್ತಿವೆ. ಇದರಿಂದಾಗಿ ಸ್ಥಳೀಯರೆಲ್ಲರೂ ಕಡಲತೀರದಲ್ಲಿ ಬಂಗಾರ ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಎಗ್ಗಿಲ್ಲದೆ ಏರುತ್ತಿರುವ ಚಿನ್ನದ ಬೆಲೆಗೆ ಬಿತ್ತು ಲಗಾಮು ! ಗಗನದಿಂದ ಪಾತಾಳಕ್ಕೆ ಬಂಗಾರದ ದರ
    Gold price

    ಎಗ್ಗಿಲ್ಲದೆ ಏರುತ್ತಿರುವ ಚಿನ್ನದ ಬೆಲೆಗೆ ಬಿತ್ತು ಲಗಾಮು ! ಗಗನದಿಂದ ಪಾತಾಳಕ್ಕೆ ಬಂಗಾರದ ದರ

  • ಏಕಾಏಕಿ ಬಿಗ್‌ಬಾಸ್‌ನಿಂದ ಹೊರ ಬರಲು ನಿರ್ಧರಿಸಿದ ಟಾಪ್‌ ಸ್ಪರ್ಧಿ! ಇನ್ಮುಂದೆ ಬಿಕೋ ಎನ್ನುವುದು ದೊಡ್ಮನೆ
    Bigg Boss Latest News
    ಏಕಾಏಕಿ ಬಿಗ್‌ಬಾಸ್‌ನಿಂದ ಹೊರ ಬರಲು ನಿರ್ಧರಿಸಿದ ಟಾಪ್‌ ಸ್ಪರ್ಧಿ! ಇನ್ಮುಂದೆ ಬಿಕೋ ಎನ್ನುವುದು ದೊಡ್ಮನೆ
  • ʻದಿನದ 24 ಗಂಟೆಯೂ ಕಾಮವಿರುತ್ತೆ.. ಅದು ಆ ನಟಿಯೊಂದಿಗೆ ಮಾತ್ರʼ.. ಸ್ಟಾರ್‌ ನಟನ ನಿಜ ಮುಖ ಬಯಲು ಮಾಡಿದ ಆಪ್ತರು!
    Karthik
    ʻದಿನದ 24 ಗಂಟೆಯೂ ಕಾಮವಿರುತ್ತೆ.. ಅದು ಆ ನಟಿಯೊಂದಿಗೆ ಮಾತ್ರʼ.. ಸ್ಟಾರ್‌ ನಟನ ನಿಜ ಮುಖ ಬಯಲು ಮಾಡಿದ ಆಪ್ತರು!
  • ಡಿಮಾರ್ಟ್‌ಗೆ ಬಿಗ್‌ ಕಾಂಪಿಟೇಶನ್‌.. ಅತಿ ಕಡಿಮೆ ಬೆಲೆಗೆ ದಿನಸಿ ಮಾರಾಟ ಮಾಡುತ್ತೆ ಈ ಶಾಪ್‌! ಅರ್ಧಕ್ಕಿಂತ ಕಡಿಮೆ ರೇಟ್‌
    DMart
    ಡಿಮಾರ್ಟ್‌ಗೆ ಬಿಗ್‌ ಕಾಂಪಿಟೇಶನ್‌.. ಅತಿ ಕಡಿಮೆ ಬೆಲೆಗೆ ದಿನಸಿ ಮಾರಾಟ ಮಾಡುತ್ತೆ ಈ ಶಾಪ್‌! ಅರ್ಧಕ್ಕಿಂತ ಕಡಿಮೆ ರೇಟ್‌
  • ಹಣಕ್ಕಾಗಿ ಬಿಗ್‌ಬಾಸ್‌ಗೆ ಬಂದಿಲ್ಲ, ಹೊರಗೆ ಪ್ರತಿ ತಿಂಗಳೂ 1 ಕೋಟಿ ಗಳಿಕೆ ಮಾಡ್ತೀನಿ: ಮಹಿಳಾ ಸ್ಪರ್ಧಿಯ ಮಾತಿಗೆ ಬೆಚ್ಚಿಬಿತ್ತು ದೊಡ್ಮನೆ
    bigg boss
    ಹಣಕ್ಕಾಗಿ ಬಿಗ್‌ಬಾಸ್‌ಗೆ ಬಂದಿಲ್ಲ, ಹೊರಗೆ ಪ್ರತಿ ತಿಂಗಳೂ 1 ಕೋಟಿ ಗಳಿಕೆ ಮಾಡ್ತೀನಿ: ಮಹಿಳಾ ಸ್ಪರ್ಧಿಯ ಮಾತಿಗೆ ಬೆಚ್ಚಿಬಿತ್ತು ದೊಡ್ಮನೆ
  • ಶೀಘ್ರವೇ 200MP ಕ್ಯಾಮೆರಾ, 7500mAh ಬ್ಯಾಟರಿಯ Oppo Find X9 ಸ್ಮಾರ್ಟ್‌ಫೋನ್‌ ಬಿಡುಗಡೆ
    OPPO Smartphone
    ಶೀಘ್ರವೇ 200MP ಕ್ಯಾಮೆರಾ, 7500mAh ಬ್ಯಾಟರಿಯ Oppo Find X9 ಸ್ಮಾರ್ಟ್‌ಫೋನ್‌ ಬಿಡುಗಡೆ
  • ದೇಶಾದ್ಯಂತ ಮಹಿಳೆಯರಿಗೆ  ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
    Pradhan Mantri Matru Vandana Yojana
    ದೇಶಾದ್ಯಂತ ಮಹಿಳೆಯರಿಗೆ ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
  • ಭಾರತದಲ್ಲಿ ಕಡಿಮೆ ಬೆಲೆಗೆ ಕೇಜಿಗಟ್ಟಲೆ ಸಿಗುವ ಅಕ್ಕಿ ಈ ದೇಶದಲ್ಲಿ ಚಿನ್ನಕ್ಕಿಂತ ಹೆಚ್ಚು ದುಬಾರಿ! ವಿಶ್ವ ದಾಖಲೆ ಬರೆದ ಧಾನ್ಯದ ಬೆಲೆ ಎಷ್ಟು ಗೊತ್ತಾ?
    Japan rice
    ಭಾರತದಲ್ಲಿ ಕಡಿಮೆ ಬೆಲೆಗೆ ಕೇಜಿಗಟ್ಟಲೆ ಸಿಗುವ ಅಕ್ಕಿ ಈ ದೇಶದಲ್ಲಿ ಚಿನ್ನಕ್ಕಿಂತ ಹೆಚ್ಚು ದುಬಾರಿ! ವಿಶ್ವ ದಾಖಲೆ ಬರೆದ ಧಾನ್ಯದ ಬೆಲೆ ಎಷ್ಟು ಗೊತ್ತಾ?
  •  ವಿಶ್ವದ ಅತ್ಯಂತ ದುಬಾರಿ ಲೋಹ! ಇದನ್ನ ಒಂದು ಗ್ರಾಂ ಮಾರಾಟ ಮಾಡಿದರೆ 200 ಕೆಜಿ ಚಿನ್ನ ಖರೀದಿಸಬಹುದು..
    Californium price
    ವಿಶ್ವದ ಅತ್ಯಂತ ದುಬಾರಿ ಲೋಹ! ಇದನ್ನ ಒಂದು ಗ್ರಾಂ ಮಾರಾಟ ಮಾಡಿದರೆ 200 ಕೆಜಿ ಚಿನ್ನ ಖರೀದಿಸಬಹುದು..
  • RSS ನೋಂದಣಿ ಕುರಿತು ಟೀಕೆ: ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂದ ಮೋಹನ್ ಭಾಗವತ್
    Mohan Bhagwat
    RSS ನೋಂದಣಿ ಕುರಿತು ಟೀಕೆ: ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂದ ಮೋಹನ್ ಭಾಗವತ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x