ಬನ್ನೇರುಘಟ್ಟ: ಕುಡಿದ ಮುತ್ತಿನಲ್ಲಿ ವಾಟರ್ ಟ್ಯಾಂಕ್‌ ಟ್ಯಾಕ್ಟರ್ ಚಲಾಯಿಸಿರುವ ಪರಿಣಾಮ ನಾಲ್ಕು ವರ್ಷದ ಪುಟ್ಟ ಬಾಲಕ ಸಾವನ್ನಪಿದ್ದಾನೆ. ಟ್ಯಾಕ್ಟರ್ ವಾಟರ್ ಟ್ಯಾಂಕರ್ ಗಳ ಆರ್ಭಟ ಪ್ರಸಂಗ ಬನ್ನೇರುಘಟ್ಟ ಸಮೀಪದ ಸಿ ಕೆ ಪಾಳ್ಯ ಎಂಬಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಮೃತ ಭುವನ್ ಎಂಬ ನಾಲ್ಕು ವರ್ಷದ ಬಾಲಕ ಅಣ್ಣನ ಜೊತೆ ಬೆಳ್ಳಿಗ್ಗೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಕುಡಿದ ಮುತ್ತಿನಲ್ಲಿ ಚಾಲಕ  ವಾಟರ್ ಟ್ಯಾಂಕ್‌ ಟ್ಯಾಕ್ಟರ್ ರನ್ನು ವೇಗವಾಗಿ ಚಲಾಯಿಸುವ ಸಂದರ್ಭದಲ್ಲಿ ಹಾದು ಹೋಗುತ್ತಿದ್ದ ಬಾಲಕ ಮೇಲೆ  ಟ್ಯಾಕ್ಟರ್ ಹತ್ತಿದೆ.


ಇದನ್ನೂ ಓದಿ: ಶಾಲಾ ಶಿಕ್ಷಕನಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಅವಾಚ್ಯ ಶಬ್ದಗಳಿಂದ ನಿಂದನೆ!


ಕೂಡಲೇ ಭುವನ್ ನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರದೃಷ್ಟವಷತ್‌ ತೀವ್ರ ರಕ್ತ ಸಾವ್ರ ಆದ್ದರಿಂದ ಬಾಲಕ  ಸಾವನ್ನಪ್ಪಿದ್ದಾನೆ. ಬಾಲಕ ಇನ್ನೇನು ಎರಡು ದಿನದಲ್ಲಿ ಶಾಲೆಗೆ ಹೋಗಬೇಕಿದ್ದನು ಅಷ್ಟರಲ್ಲಿ ಈವೊಂದು  ದುರ್ಘಟನೆ ಸಂಭವಿಸಿದೆ. ಬಾಲಕನ ಮೇಲೆ ಟ್ಯಾಕ್ಟರ್ ಚಲಾಯಿಸಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.


ಮಗನನ್ನು ಕಲೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದೆ. ಇನ್ನು ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಗಾಡಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ಹಿನ್ನಲೆ , ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.   ಗುಲಬರ್ಗ ಮೂಲದ ಚಂದ್ರು ಎಂಬುವನು ಟ್ರ್ಯಾಕ್ಟರ್ ಚಲಾಯಿಸುತ್ತಿದ್ದನು ಎಂಬುವುದು ತಿಳಿದು ಬಂದಿದೆ. 


ಇದನ್ನೂ ಓದಿ: Sexual Harassment: ಯಾರಿಗಾದರೂ ʼಒಳ್ಳೆ ಫಿಗರ್ ಗುರುʼ ಎಂದು ರೇಗಿಸುವ ಮುನ್ನ ಹುಷಾರ್‌ !https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.