ಬೆಂಗಳೂರು: ಡಾ. ರಾಜ್​ಕುಮಾರ್​ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಹಾಗೆಯೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳ ಪರವಾಗಿ ದೊಡ್ಮನೆ ಕುಡಿಗಳು ಚುನಾವಣೆ ಪ್ರಚಾರ ಮಾಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶ್ರೇಷ್ಠ ನಟ ಡಾ ರಾಜ್​ಕುಮಾರ್ ಆದ್ರೆ, ನೆಚ್ಚಿನ ನಟ ಪುನೀತ್ - ಸಿಎಂ ಸಿದ್ದರಾಮಯ್ಯ


ಡಾ. ರಾಜ್​ಕುಮಾರ್​ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಈ ನಿಟ್ಟಿನಲ್ಲಿ  ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್​ ನಿವಾಸಕ್ಕೆ  ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಭೇಟಿ ನೀಡಿದ್ದಾರೆ. 


ಇದನ್ನೂ ಓದಿ: Dhoni's First Movie : ಸಿನಿಮಾ ನಿರ್ಮಾಣದಲ್ಲಿ ಕ್ರಿಕೆಟ್‌ ದಿಗ್ಗಜ ಧೋನಿ : ಹೇಗಿದೆ ಗೊತ್ತಾ ಚಿತ್ರದ ಟೀಸರ್ !


ಡಿಕೆ ಶಿವಕುಮಾರ್‌ ಮನೆಗೆ ದೊಡ್ಮನೆ ಸದ್ಯಸರು ಭೇಟಿ ನೀಡಿರುವುದು ಕನ್ನಡಿಗರ ಮನದಲ್ಲಿ ಕೂತುಹಲ ಮೂಡಿಸಿದೆ. ಈಗಾಗಲೇ ತಿಳಿದಿರುವಂತೆ ಡಾ. ರಾಜ್​ಕುಮಾರ್​ ಕುಟುಂಬ ಸಿನಿಮಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದೆ.


ಅದೇ ರೀತಿ  ದೊಡ್ಮನೆ ಮುಂದಿನ ಯೋಜನೆಗಳಿಗೆ ಡಿಕೆಶಿ ಸಾಥ್‌ ಪಡೆಯಲು ಅಥವಾ ಹಲವು ಕಾರ್ಯಕ್ರಮಗಳನ್ನು ಸರ್ಕಾರದ ಸಮುಖದಲ್ಲಿ ನಡೆಸುವ ಯೋಜನೆ ಇದೀಯಾ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.  


ಇದನ್ನೂ ಓದಿ:Meghna Gaonkar : ಇಳಕಲ್ ಸೀರೆ ಉಟ್ಕೊಂಡು.. ಮೊಣಕಾಲ್ ಗಂಟ ಎತ್ಕೊಂಡು ಪಡ್ಡೆಹೈಕ್ಳ ನಿದ್ದೆಗೆಡಿಸಿದ ನಟಿ ಮೇಘನಾ ..  


ಅಷ್ಟೆ ಅಲ್ಲದೇ ಇತ್ತಿಚೇಗೆ ಅಪ್ಪು ಹೆಸರಿನ  ಪೃಥ್ವಿ ಸ್ಕಾಲರ್‌ಶಿಪ್ ಟೆಸ್ಟ್ ಲೋಗೋ ಬಿಡುಗಡೆʼ ಕಾರ್ಯಕ್ರಮವನ್ನು ರಾಜ್‌ಕುಮಾರ್ ಕುಟುಂಬದವರು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ  ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರಿಂದ ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾಣಿಗಳಲ್ಲಿ ಕೂತೂಹಲ ಮೂಡಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.