Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಮನೆಯಲ್ಲಿ ಜಗದೀಶ್‌ ಅವಾಚ್ಯ ಪದಗಳ ಬಳಕೆಯಿಂದ ಸಾಕಷ್ಟು ಜನರನ್ನು ನಿಂದಿಸಿದ್ದರು. ಸಿಟ್ಟಿನ ಭರದಲ್ಲಿ ಕಿಚ್ಚ ಸುದೀಪ್‌ ಅವರನ್ನು ಸಹ ಕೆಟ್ಟ ಪದ ಬಳಿಸಿ ಬೈದಿದ್ದರು ಎಂಬ ಅನುಮಾನ ಜನರಲ್ಲಿ ಮೂಡಿತ್ತು. ಇದಕ್ಕೆ ನಟ ರಂಜಿತ್‌ ಕ್ಲಾರಿಟಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್‌ ಗೆ ತಳ್ಳಿದ ಕಾರಣ ರಂಜಿತ್‌ ಅವರನ್ನು ಸಹ ಮನೆಯಿಂದ ಹೊರ ಹಾಕಲಾಯಿತು. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ರಂಜಿತ್‌ ಜಗದೀಶ್‌ ಬಿಗ್‌ ಬಾಸ್‌ ಮನೆಯಲ್ಲಿ ಏನೆಲ್ಲ ಮಾತನಾಡಿದ್ದರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 


ಇದನ್ನೂ ಓದಿ: ಮತ್ತೇ ಪ್ರೀತಿಯಲ್ಲಿ ಬಿದ್ದ ಪವನ್‌ ಕಲ್ಯಾಣ್‌ ಮಾಜಿ ಪತ್ನಿ! ಇಂಡಸ್ಟ್ರೀಯನ್ನೇ ಗಢಗಢ ನಡುಗಿಸುತ್ತಿದೆ ಶಾಕಿಂಗ್‌ ಪೋಸ್ಟ್‌!! 


ಜಗದೀಶ್ ಅವರಿಗೆ ಈ ಥರಾ ಗಲಾಟೆ ಮಾಡೋದೆ ಒಂದು ಕಂಟೆಂಟ್ ಆಗಿತ್ತು ಎಂದು ರಂಜಿತ್‌ ಹೇಳಿದ್ದಾರೆ. ಜಗದೀಶ್‌ ಸುದೀಪ್‌ ಅವರಿಗೆ ಬೈದಿದ್ರಾ ಎಂಬ ಬಗ್ಗೆ ಮಾತನಾಡಿದ ರಂಜಿತ್‌, ಶೋಗೆ ಬೈದ ಮೇಲೆ ಅದೇ ರೀತಿ ಅರ್ಥ ಆಗುತ್ತೆ. ಕನ್ನಡ ಬಿಗ್ ಬಾಸ್‌ ನಡೆಸಿಕೊಡ್ತಿರೋದೇ ಸುದೀಪ್ ಸರ್. ಶೋನ ಬಗ್ಗೆಯೇ ಕೆಟ್ಟ ಪದ ಬಳಕೆ ಮಾಡಿದ ಮೇಲೆ ಸುದೀಪ್‌ ಸರ್‌ ಕೂಡ ಅದರಲ್ಲಿ ಬಂದಂತೆ ಎಂದಿದ್ದಾರೆ. 


ತ್ರಿವಿಕ್ರಮ್‌ ನನಗೆ ಬ್ರದರ್ ಹಾಗೆಯೇ. ನನಗೂ ಅವನಿಗೂ ಒಳ್ಳೆಯ ಬಾಂಡಿಂಗ್ ಇದೆ. ನಾವಿಬ್ಬರೂ ಕಷ್ಟ ಪಟ್ಟು ಬಂದವರು. ಯಾವ ಗಾಡ್ ಫಾದರ್ ಇಲ್ಲದೇ ಬೆಳೆಯುತ್ತಿರುವವರು ಎಂದಿದ್ದಾರೆ. 


ಇದನ್ನೂ ಓದಿ: ಬಚ್ಚನ್ ಕುಟುಂಬದಲ್ಲಿ ವಿಚ್ಛೇದನದ ಬಿರುಗಾಳಿ.. ಬಹಿರಂಗವಾಗಿ ಬಹುದೊಡ್ಡ ಸುಳಿವು ನೀಡಿದ ಬಿಗ್‌ ಬಿ ಪೋಸ್ಟ್‌! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.