ಉತ್ತರ ಕರ್ನಾಟಕದ ಜನರ ನೆರವಿಗೆ ನಿಲ್ಲುವಂತೆ ದಾಸ ದರ್ಶನ್ ಮನವಿ
ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಕಷ್ಟದಲ್ಲಿರುವ ಆ ಭಾಗದ ಜನರಿಗೆ ಕೈಲಾದ ಸಹಾಯ ಮಾಡುವಂತೆ ನಟ ದರ್ಶನ್ ನೆರವಿಗೆ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಕಷ್ಟದಲ್ಲಿರುವ ಆ ಭಾಗದ ಜನರಿಗೆ ಕೈಲಾದ ಸಹಾಯ ಮಾಡುವಂತೆ ನಟ ದರ್ಶನ್ ನೆರವಿಗೆ ಮನವಿ ಮಾಡಿದ್ದಾರೆ.
By continuing to use the site, you agree to the use of cookies. You can find out more by Tapping this link