ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಕುಂತರು ಸುದ್ದಿ ನಿಂತರೂ ಸುದ್ದಿ. ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ರಜನಿಕಾಂತ್ ಇನ್ಸ್ತಾಗ್ರಾಂ ಎಂಟ್ರಿ ಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ತಮ್ಮ ಇನ್ಸ್ತಾಗ್ರಾಂ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್  ಮಾಡಿ "ವಣಕ್ಕಂ! ವಂದುತೆನ್ ಸೊಲ್ಲು( ನಮಸ್ಕಾರ ನಾನಿದ್ದೇನೆ ಎನ್ನುವುದನ್ನು ಎಲ್ಲಿರಿಗೂ ತಿಳಿಸಿ) ಎಂದು ಬರೆದುಕೊಂಡಿದ್ದಾರೆ   ಅದಕ್ಕೆ 141,262 ಜನರು ಲೈಕ್ ನೀಡಿದ್ದಾರೆ.ಇತ್ತಿಚೆಗೆಗಷ್ಟೇ ಸಕ್ರೀಯವಾಗಿ ರಾಜಕಾರಣಕ್ಕೆ ಕಾಲಿಟ್ಟಿರುವ ತಲೈವಾ. ಈಗಾಗಲೇ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದಾರೆ.



ರಜನಿಕಾಂತ್ 2021 ರಲ್ಲಿನ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.ಆದರೆ ಇಲ್ಲಿಯವರೆಗೂ 2019 ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಅವರು ಯಾವುದೇ ಅಭಿಪ್ರಾಯವ್ಯಕ್ತಪಡಿಸಿಲ್ಲವೆನ್ನಲಾಗಿದೆ