ನವದೆಹಲಿ: ಕೃಷ್ಣ ಮೃಗ ಬೇಟೆ ಆಡಿದ್ದಕ್ಕ ಸಲ್ಲು ಬಾಯಿ ಜೈಲಿಗೆ ಹೋಗ್ಯಾರ, ಅದಕ್ ಇಡೀ ಬಾಲಿವವುಡ್ ಮಂದಿಅಂತು ಬಾಳ್ ಚಿಂತಿ ಮಾಡಾಕುಂತಾರ, ಆದರೆ ಇಲ್ಲೂಬ್ರು ಮಾತ್ರ ಕೋರ್ಟ್ ತೀರ್ಪಿಗೆ ಹ್ಯಾಪಿ ಅಂದ ಬಿಟ್ಟಾರ, ಯಾರಪ್ಪ ಅಂತೀರನ್ ಇವರನ್ನ ,ಇವರೇನು ನೀವು ತೀಳಿದಂಗ್ ಬೇರೆ ಯಾರು ಅಲ್ಲ, ಅದೇ ನಮ್ಮ ಸಲ್ಲು ಬಾಯಿ ನಡೆಸಿಕೊಡ್ತಿದ್ದನಲ್ಲ ಬಿಗ್ ಬಾಸ್ ಅಂತ ಒಂದ್ ಪ್ರೋಗ್ರಾಮ್ ಅದರ ಮಾಜಿ ಸ್ಪರ್ಧಿನಪಾ, ಇವಳಿಗೇನು ಬಂತಪ್ಪಾ ಅನಬ್ಯಾಡ್ರಿ ಯಾಕಂದ್ರ ಆಕಿ ಖರೇನ ಹೇಳ್ಯಾಳ, ಹಂಗಂದ್ರ ಯಾರಂತೀರನ ಮತ್ತ ? ಸೋಫಿಯಾ ಹಾಯತ್ ಅಂತ ನೋಡ್ರಿ !



COMMERCIAL BREAK
SCROLL TO CONTINUE READING

ಆಕಿ ಹಿಂಗ ಅಂತಾಳ ನೋಡಪಾ ಕೋರ್ಟ್ ಹೇಳಿದ ತೀರ್ಪಿಗೆ " ಕೊನೆಗೆ ನೀ ಮಾಡಿದ ಕರ್ಮಕ್ಕ ಸಿಕ್ಕ ಫಲ ನೋಡ್ರಿ ಇದು, ಬಾಳ್ ಮಂದಿ ಸಲ್ಮಾನ್ ಖಾನ್ ಗ ಹೆದ್ರತಾರ ಯಾಕಂದ್ರ ಅಂವಾ ಬಾಲಿವುಡ್ ಕಂಟ್ರೋಲ್ ಮಾಡಾಕುಂತಾನ ಅಂತಾ ತಿಳಿದಾರ,ನನಗಂಕರ ಯಾವುದೇ ಹೆದರಿಕೆ ಇಲ್ಲ ನೋಡ್ರಿ ಅದಕss ಈಗ ನಾ ಮಾತಾಡಾಕ ಕುಂತೆನಿ,ನನಗ ಬಾಳ ಖುಶಿ ಆಗೇತಿ ನೋಡ್ರಿ, ತಾನೇನು ಮಾಡಿದ್ದನಲ್ಲ ಅಪರಾಧ ಅದಕ್ಕ ಜೈಲಿಗೆ ಹೋಗಿದ್ದಕ್ಕ" ಅಂತ ಬರಕಕೊಂಡಾಳ ರೀ ಪಾ. ಅಂತೂ ಬಾಲಿವುಡ್ ಮಂದಿ ಮಾತ್ರ ಸಲ್ಮಾನ್ ಖಾನ್ ವಿರುದ್ದ ಮಾತಾಡಾಕ ಹೆದ್ರತಾರ ಆದ್ರ  ಈ ಸೋಪಿಯಾ ಮೇಡಮ್ಮರ್ರ ಹಿಂಗ್ ಮಾತಾಡಿದ್ದನ್ ನೋಡಿದ್ರ ಮೆಚ್ಚಬೇಕ್ರಿ ಆಕಿ ಧೈರ್ಯಾನಾ.